ಸೋಮವಾರ, ಫೆಬ್ರವರಿ 1, 2016

PRESS NOTE OF 01/02/2016

Crime Key Report From   To   
Sl. No FIR No FIR Date Crime Group - Crime Head Stage of case
Bellary Rural PS
1 Cr.No:0053/2016
(CODE OF CRIMINAL PROCEDURE, 1973 U/s 107 )
01/02/2016 Under Investigation
CrPC - Security For Good Behaviour (Sec 107 )
Brief Facts :  ಈ ದಿನ ದಿ: 1-2-2016 ರಂದು ಬೆಳಿಗ್ಗೆ 10-00 ಗಂಟೆಗೆ ನಾನು ಠಾಣೆಯ ಪಿ.ಸಿ. 404 ರವರೊಂದಿಗೆ ದಿನಾಂಕ: 20-2-2016 ರಂದು ನೆಡೆಯಲಿರುವ ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ನಿಮಿತ್ಯ ಠಾಣೆ ಸರಹದ್ದಿನ ಕೊಳಗಲ್ಲು ಗ್ರಾಮಕ್ಕೆ ಹೋದಾಗ ಮೇಲ್ಕಂಡ ಪ್ರತಿವಾದಿಗಳಾದ 1]. ಸಿಂಧವಾಳ ನಾಗಪ್ಪ 2]. ಹಂದಿಹಾಳು ಗಂಗಣ್ಣ 3]. ಉಪ್ಪಾರ ಜಡಿಯಪ್ಪರವರು ಗ್ರಾಮದಲ್ಲಿ ತಾವು ಹೇಳುವಂತೆ ಕೇಳಬೇಕು ಇಲ್ಲದಿದ್ದರೆ ನಿಮಗೆ ನೋಡಿಕೊಳ್ಳುತ್ತೇನೆಂದು ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದು, ಇವರು ರೌಡಿ ಗಳಂತೆ  ವರ್ತಿಸುತ್ತಾ ಅಮಾಯಕ ಜನರಿಗೆ ಬೇದರಿಕೆ ಹಾಕುತ್ತಿರುತ್ತಾರೆಂದು ಇವರಿಂದ ಸದರಿ ಏರಿಯಾದಲ್ಲಿ ಗಲಭೆಗಳು ಅಗಿ ಶಾಂತತೆಗೆ ಭಂಗವುಂಟಾಗುವ, ಆಸ್ತಿ-ಪಾಸ್ತಿ ನಷ್ಟಉಂಟಾಗುವ, ಪ್ರಾಣ ಹಾನಿಗಳು ಅಗುವ ಸಂಭವ ಇರುತ್ತದೆಂದು ತಿಳಿದು ಬಂದಿತು. ಇವರುಗಳ ಮೇಲೆ ಅನೇಕ ಪ್ರಕರಣಗಳು ದಾಖಲು ಆಗಿರುತ್ತವೆ. ಈ ಮೇಲ್ಕಂಡ ಪ್ರತಿವಾದಿಗಳು ಠಾಣೆಯ ರೌಡಿ ಶೀಟರಗಳು ಇದ್ದು ಇವರನ್ನು ಹಿಗೆಯೇ ಬಿಟ್ಟಲ್ಲಿ ಇವರು ಹಾಲಿ ನೆಡೆಯಲಿರುವ ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಗಲಭೆ-ಗಲಾಟೆ ಮಾಡಿ ಸಾರ್ವಜನಿಕರಲ್ಲಿ ಭಯ-ಭೀತಿಯನ್ನಂಟು ಮಾಡಿ ಚುನಾವಣೆ ಸಮಯದಲ್ಲಿ ಶಾಂತತೆಗೆ ಭಂಗವನ್ನುಂಟುಮಾಡುವ ಸಂಭವ ಕಂಡು ಬಂದಿತು. ಇವರು ಇನ್ನು ಹೆಚ್ಚಿನ ಮಟ್ಟದಲ್ಲಿ ಬೆಳೆದು ಸಂಜ್ಞೆಯ ಅಪರಾಧಗಳನ್ನು ಮಾಡುತ್ತಾ ಸಮಾಜಘಾತಕ ವ್ಯಕ್ತಿ ಅಗುವ ಸಂಭವ ಇದೆ ಎಂದು ತಿಳಿದು ಬಂದಿರುತ್ತದೆ. ಠಾಣೆಗೆ ಬಂದು ಬೆಳಿಗ್ಗೆ 11-00 ಗಂಟೆಗೆ ಇವರ ಮೇಲೆ ಮುಂಜಾಗ್ರತೆ ಕ್ರಮವಾಗಿ ಪ್ರಕರಣ ದಾಖಲು ಮಾಡಿರುತ್ತೇನೆ.
Brucepet PS
2 Cr.No:0013/2016
(IPC 1860 U/s 504,341,323,324 )
01/02/2016 Under Investigation
CASES OF HURT - Simple Hurt
Brief Facts :  ಈ ದಿನ ದಿನಾಂಕ: 01/02/16 ರಂದು ಬೆಳಿಗ್ಗೆ 09-15 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಬಂದು ನೀಡಿದ ದೂರನ್ನು ಪಡೆದುಕೊಂಡು ಪರಿಶೀಲಿಸಿ ನೋಡಲು, ದಿನಾಂಕ: 30/01/16 ರಂದು ರಾತ್ರಿ 09-00 ಗಂಟೆ ಸುಮಾರಿಗೆ ಫಿರ್ಯಾದಿದಾರರು ಬಳ್ಳಾರಿ ನಗರದ ಮೋತಿ ವೃತ್ತದಿಂದ ರೈಲ್ವೆ ನಿಲ್ದಾಣದ ಕಡೆಗೆ ಹೋಗುತ್ತಿರುವಾಗ ಆಪಾದಿತನಾದ ವಿಜಯ ಕುಮಾರನು ಈ ಹಿಂದೆ ಫಿರ್ಯಾದಿದಾರರ ತಾಯಿ ಆತನ ವಿರುದ್ದ ನೀಡಿರುವ ಕೇಸಿನ ಸಂಬಂದ ದ್ವೇಷದಿಂದ ಫಿರ್ಯಾದಿದಾರರಿಗೆ ತಡೆದು ನಿಲ್ಲಿಸಿ ಫಿರ್ಯಾದಿದಾರರಿಗೆ "ಏನಲೇ ಸೂಳೆ ಮಗನೆ ನಿನ್ನದು ಜಾಸ್ತಿ ಆಗಿದೆ ಎಂದು ದುರ್ಭಾಷೆಯಿಂದ ಬೈದು" ಕಟ್ಟಿಗೆಯಿಂದ ಫಿರ್ಯಾದಿದಾರರ ಎಡಗಡೆ ತಲೆಗೆ ಹೊಡೆದು ಗಾಯ ಪಡಿಸಿದ್ದು, ನಂತರ ಫಿರ್ಯಾದಿದಾರರು ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಮನೆಗೆ ಹೋಗಿ ವಿಶ್ರಾಂತಿ ಪಡೆದು ಈ ದಿನ ತಡವಾಗಿ ಬಂದು ತನಗೆ ಹಲ್ಲೆ ಮಾಡಿದ ಆಪಾದಿತ ವಿಜಯಕುಮಾರನ ವಿರುದ್ದ ಸೂಕ್ತ ಕಾನೂನು ಕ್ರಮಕ್ಕಾಗಿ ದೂರು ನೀಡಿರುತ್ತಾರೆ.
Chittavadagi PS
3 Cr.No:0006/2016
(CODE OF CRIMINAL PROCEDURE, 1973 U/s 107 )
01/02/2016 Under Investigation
CrPC - Security For Good Behaviour (Sec 107 )
Brief Facts :  ದಿನಾಂಕ 01/02/2016 ರಂದು ಬೆಳಿಗ್ಗೆ 10-00 ಗಂಟೆಗೆ ಹೆಚ್.ಸಿ-96 ರವರನ್ನು ಜೊತೆಯಲ್ಲಿ ಕರೆದುಕೊಂಡು ಠಾಣಾ ಸರಹದ್ದಿನಲ್ಲಿ ಗಸ್ತಿಗೆ ಹೊರಟು ಗಸ್ತು ಮಾಡುತ್ತಾ ಬೆಳಿಗ್ಗೆ  11-00 ಗಂಟೆಗೆ ಚಿತ್ತವಾಡಿಗಿ ಐ.ಎಸ್.ಅರ್. ಪ್ಯಾಕ್ಟರಿ ಹತ್ತಿರ ಬಂದಾಗ ಠಾಣೆಯ ರೌಡಿ ಅಸಾಮಿಯಾದ ಕಟುಕರ ಗೋವಿಂದ  ಈತನು ಮುಂಬರುವ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಸಮಯದಲ್ಲಿ ದಬ್ಬಾಳಿಕೆ ಮತ್ತು ದೌರ್ಜನ್ಯ ಮಾಡುವುದಾಗಿ ಮಾಹಿತಿ ಬಂದಿರುತ್ತದೆ. ಕಾರಣ ಠಾಣೆಯ ರೌಡಿ ಆಸಾಮಿಯಾದ ಕಟುಕರ ಗೋವಿಂದ ಈತನು ಸಾರ್ವಜನಿಕ ಸ್ಥಳದಲ್ಲಿ ಕೂಗಾಡುತ್ತಾ ಮನಸ್ಸಿಗೆ ಬಂದಂತೆ ಮಾತಾಡುತ್ತಾ ದಬ್ಬಾಳಿಕೆ ಮತ್ತು ದೌರ್ಜನ್ಯ ಮಾಡುವುದಲ್ಲದೆ, ಸಾರ್ವಜನಿಕ ಶಾಂತತೆ ಮತ್ತು ನೆಮ್ಮದಿಗೆ ಭಂಗವನ್ನುಂಟು ಮಾಡಿ, ಕಾನೂನು ಸುವೆವ್ಯೆಸ್ಥೆಗೆ ದಕ್ಕೆ ಉಂಟುಮಾಡುವ ಹುನ್ನಾರದಲ್ಲಿದ್ದಾನೆಂದು ತಿಳಿದುಬಂದಿದ್ದರಿಂದ ಬೆಳಿಗ್ಗೆ 11-15 ಗಂಟೆಗೆ ವಾಪಾಸ್ ಠಾಣೆಗೆ ಬಂದು ಮುಂಜಾಗ್ರತಾ ಕ್ರಮಕ್ಕಾಗಿ ಹಾಗೂ ಮುಂದಾಗುವ ಅನಾಹುತವನ್ನು ತಪ್ಪಿಸಲು ಪ್ರತಿವಾದಿಯ ವಿರುದ್ದ ಪ್ರಕರಣ ದಾಖಿಲಿಸಿ ಕ್ರಮ ಜರುಗಿಸಿದೆ.
4 Cr.No:0007/2016 01/02/2016 Under 
(CODE OF CRIMINAL PROCEDURE, 1973 U/s 107 ) Investigation
CrPC - Security For Good Behaviour (Sec 107 )
Brief Facts :  ದಿನಾಂಕ 01/02/2016 ರಂದು ಬೆಳಿಗ್ಗೆ 11-05 ಗಂಟೆಗೆ ಹೆಚ್.ಸಿ-199 ರವರನ್ನು ಜೊತೆಯಲ್ಲಿ ಕರೆದುಕೊಂಡು ಠಾಣಾ ಸರಹದ್ದಿನಲ್ಲಿ ಗಸ್ತಿಗೆ ಹೊರಟು ಗಸ್ತು ಮಾಡುತ್ತಾ ಮದ್ಯಾಹ್ನ  12-00 ಗಂಟೆಗೆ ಚಿತ್ತವಾಡಿಗಿ ಹೊಸೂರು ಸರ್ಕಲ್ ಹತ್ತಿರ ಬಂದಾಗ ಠಾಣೆಯ ರೌಡಿ ಅಸಾಮಿಯಾದ ಹುಲುಗಣ್ಣ  ಈತನು ಮುಂಬರುವ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಸಮಯದಲ್ಲಿ ದಬ್ಬಾಳಿಕೆ ಮತ್ತು ದೌರ್ಜನ್ಯ ಮಾಡುವುದಾಗಿ ಮಾಹಿತಿ ಬಂದಿರುತ್ತದೆ. ಕಾರಣ ಠಾಣೆಯ ರೌಡಿ ಆಸಾಮಿಯಾದ ಹುಲುಗಣ್ಣ ಈತನು ಸಾರ್ವಜನಿಕ ಸ್ಥಳದಲ್ಲಿ ಕೂಗಾಡುತ್ತಾ ಮನಸ್ಸಿಗೆ ಬಂದಂತೆ ಮಾತಾಡುತ್ತಾ ದಬ್ಬಾಳಿಕೆ ಮತ್ತು ದೌರ್ಜನ್ಯ ಮಾಡುವುದಲ್ಲದೆ, ಸಾರ್ವಜನಿಕ ಶಾಂತತೆ ಮತ್ತು ನೆಮ್ಮದಿಗೆ ಭಂಗವನ್ನುಂಟು ಮಾಡಿ, ಕಾನೂನು ಸುವೆವ್ಯೆಸ್ಥೆಗೆ ದಕ್ಕೆ ಉಂಟುಮಾಡುವ ಹುನ್ನಾರದಲ್ಲಿದ್ದಾನೆಂದು ತಿಳಿದುಬಂದಿದ್ದರಿಂದ  ಮದ್ಯಾಹ್ನ  12-15 ಗಂಟೆಗೆ ವಾಪಾಸ್ ಠಾಣೆಗೆ ಬಂದು ಮುಂಜಾಗ್ರತಾ ಕ್ರಮಕ್ಕಾಗಿ ಹಾಗೂ ಮುಂದಾಗುವ ಅನಾಹುತವನ್ನು ತಪ್ಪಿಸಲು ಪ್ರತಿವಾದಿಯ ವಿರುದ್ದ ಪ್ರಕರಣ ದಾಖಿಲಿಸಿ ಕ್ರಮ ಜರುಗಿಸಿದೆ.
Gandhinagar PS
5 Cr.No:0012/2016
(IPC 1860 U/s 380 )
01/02/2016 Under Investigation
THEFT - House Theft
Brief Facts :  ದಿನಾಂಕ: 30/01/2016 ರಂದು ಬೆಳಿಗ್ಗೆ 10-15 ಗಂಟೆಗೆ ಫಿರ್ಯಾದಿದಾರರು ಬಳ್ಳಾರಿ ನಗರದ ಡಾ: ರಾಜಕುಮಾರ್ ರಸ್ತೆಯಲ್ಲಿರುವ ತನ್ನ ಸೆಲೊಸಿಟಿ ಮೋಬೈಲ್ ಶಾಪಿನ ಬಾಗಿಲನ್ನು ತೆರೆದು ತನ್ನ ಶಾಪಿನ ಸೆಲ್ಫ್ ಗಳಲ್ಲಿದ್ದ ಮೋಬೈಲ್ ಫೋನ್ ಗಳನ್ನು ಜೋಡಿಸುತ್ತಿದ್ದಾಗ ಯಾರೋ 3 ಜನ ಅಪರಿಚಿತರು ಶಾಪಿನಲ್ಲಿ ಬಂದು ತಮಗೆ ಮೆಮೋರಿ ಕಾರ್ಡ್ ಗಳನ್ನು ತೋರಿಸಲು ಕೇಳಿದಾಗ ತಾನು ಎಲ್ಲಾ ವಸ್ತುಗಳನ್ನು ಜೋಡಿಸುತ್ತಿದ್ದೇನೆ 5 ನಿಮಿಷ ಕಾಯಲು ತಿಳಿಸಿದಾಗ ಬೆಳಿಗ್ಗೆ 10-20 ಗಂಟೆಗೆ ಅದರಲ್ಲಿ ಒಬ್ಬನು ತನಗೆ ತಿಳಿಯದಂತೆ ಶಾಪಿನ ಸೆಲ್ಫ್ ನ ಕೌಂಟರಿನಲ್ಲಿದ್ದ ಸ್ಯಾಮ್ ಸಂಗ್ ಕಂಪನಿಯ ಎ 700-ಎ7 ಮೋಬೈಲ್ ಫೋನ್ ಐಎಂಇಐ ನಂ. 359926061246081 ಬೆಲೆ 21000/-ರೂ., ಸ್ಯಾಮ್ ಸಂಗ್ ಕಂಪನಿಯ ಎ 800-ಎ8 ಮೋಬೈಲ್ ಫೋನ್ ಐಎಂಇಐ ನಂ. 353004070967505 ಬೆಲೆ 24,000/- ರೂ. ಎರಡರ ಬೆಲೆ 45,000/- ರೂ. ಬಾಳುವವುಗಳನ್ನು ತೆಗೆದುಕೊಂಡು ನಂತರ ಆ ಮೂರು ಜನರು ನಂತರ ಬರುವುದಾಗಿ ತಿಳಿಸಿ ಹೋಗಿರುತ್ತಾರೆ.   ಫಿರ್ಯಾದಿಯು ಘಟನೆಯ ನಂತರ ತನ್ನ ವ್ಯವಹಾರದ ಕೆಲಸಗಳಲ್ಲಿ ನಿರತನಾಗಿದ್ದರಿಂದ ಈ ದಿನ ಮೇಲ್ಕಂಡ 3 ಜನ ಅಪರಿಚಿತರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಇದ್ದ ದೂರಿನ ಮೇರೆಗೆ ಈ ಪ್ರ.ವ. ವರದಿ.
Gudekote PS
6 Cr.No:0019/2016
(IPC 1860 U/s 323,324,504 )
01/02/2016 Under Investigation
CASES OF HURT - Simple Hurt
Brief Facts :  ದಿನಾಂಕ 31/01/2016 ರಂದು ರಾತ್ರಿ 09-00 ಗಂಟೆ ಸಮಯದಲ್ಲಿ ತಾನು ತಮ್ಮೂರಿನ ಮಾರೆಮ್ಮ ದೇವಸ್ಥಾನದ ಕಟ್ಟೆಯ ಮೇಲೆ ಇತರರೊಂದಿಗೆ ಕುಳಿತುಕೊಂಡಾಗ, ಆರೋಪಿ ಮಲ್ಲಿಕಾರ್ಜುನ ತನ್ನ ಹೆಂಡತಿಯ ವಿಚಾರವಾಗಿ  ಸುಳ್ಳು ಸುದ್ದಿ ಹಬ್ಬಿಸುತ್ತೇನೆಂದು ತಿಳಿದು, ತನಗೆ ಹೆಂಡತಿನಾಡ ಅಂತಾ ಬೈದಾಡಿ, ಕಲ್ಲಿಂದ ಬಲಗಡೆ ಹಣೆಯ ಮೇಲೆ ಮತ್ತು ಬಲಗಣ್ಣಿನ ಹತ್ತಿರ ಹೊಡೆದು ರಕ್ತಗಾಯ ಮಾಡಿ, ಕೈಗಳಿಂದ ಬಲಗಡೆ ಪಕ್ಕೆಗೆ ಹೊಡೆದು ದೂಡಿ ನೆಲಕ್ಕೆ ಕೆಡವಿ ಬಲಗೈ ಮುಂಗೈಗೆ ಒಳಪೆಟ್ಟು ಮಾಡಿರುತ್ತಾನೆಂದು, ಪಿರ್ಯಾಧಿ ಸಣ್ಣ ಮಲ್ಲಯ್ಯ ತಂದೆ ತಮ್ಮಯ್ಯ ವಾಸ ಗಡ್ಡದಬೋರಯ್ಯನಹಟ್ಟಿ ಗ್ರಾಮ ಇವರು ಮೇಲ್ಕಂಡ ಆರೋಪಿ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರಿನ ಮೇರಿಗೆ ಈ ಪ್ರಕರಣ ದಾಖಲಿಸಿದೆ.
7 Cr.No:0020/2016
(CODE OF CRIMINAL PROCEDURE, 1973 U/s 107 )
01/02/2016 Under Investigation
CrPC - Security For Good Behaviour (Sec 107 )
Brief Facts :  ಮುಂಬರುವ ತಾಲ್ಲೂಕು ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆ ಪ್ರಯುಕ್ತ ಠಾಣೆಯ ಸರಹದ್ದು ಕರಡಿಹಳ್ಳಿ ಗ್ರಾಮದ ಮೇಲ್ಕಂಡ ಪ್ರತಿವಾದಿಯು ಗುಡೇಕೋಟೆ ಪೊಲೀಸ್ ಠಾಣೆಯ ರೌಡಿ ಅಸಾಮಿಯಾಗಿದ್ದು, ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕರಿಗೆ, ತಾನು ಬೆಂಬೆಲಿಸುವ ಪಕ್ಷಕ್ಕೆ ಮತ ಹಾಕುವಂತೆ ಜನರಿಗೆ ಬೆದರಿಸುವ ಮತ್ತು ಭಯ ಹುಟ್ಟಿಸುವುದಕ್ಕಾಗಿ ಅನುಚಿತವಾಗಿ ವರ್ತಿಸುವುದಾಗಿ, ತನಗೆ ಆಗದವರ ವಿರುದ್ದ ವಿನಃ ಕಾರಣ ಗುಂಪುಕಟ್ಟಿಕೊಂಡು ಸಾರ್ವಜನಿಕರ ಶಾಂತತೆಗೆ ಭಂಗ ಉಂಟು ಮಾಡುವ ಸಾದ್ಯತೆ ಇರುವುದರಿಂದ ಸದರಿ ಪ್ರತಿವಾದಿಯು ರಾಜಕೀಯಬಲ ಹಾಗೂ ಹಣ ಬಲವುಳ್ಳವರಾಗಿದ್ದು ತನ್ನ ಪುಂಡಾಟಿಕೆಯನ್ನು ಮುಂದುವರಿಸಿ ಗ್ರಾಮದಲ್ಲಿ  ಯಾವ ಸಮಯದಲ್ಲಿ ಬೇಕಾದರೂ ಮುಗ್ದ ಜನರನ್ನು ಬಳಸಿಕೊಂಡು ಅವರವರಲ್ಲಿಯೇ ಜಗಳ ತಂದಿಡುವ ಸಂಭವ ಇರುವುದರಿಂದ ಆ ಮೂಲಕ ಸಾರ್ವಜನಿಕರ ಶಾಂತತೆಗೆ ಭಂಗ ಉಂಟು ಮಾಡುವ ಸಂಭವ ಇದೆ ಎಂದು ಬಾತ್ಮೀದಾರರಿಂದ ಮಾಹಿತಿ ತಿಳಿದು ಬಂದಿರುತ್ತದೆ. ಅದ್ದರಿಂದ ಸದರಿ ಪ್ರತಿವಾದಿಯ ವಿರುದ್ದ ಮುನ್ನೆಚ್ಚರಿಕೆ ಕ್ರಮವಾಗಿ
8 Cr.No:0021/2016
(CODE OF CRIMINAL PROCEDURE, 1973 U/s 107 )
01/02/2016 Under Investigation
CrPC - Security For Good Behaviour (Sec 107 )
Brief Facts :  ಮುಂಬರುವ ತಾಲ್ಲೂಕು ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆ ಪ್ರಯುಕ್ತ ಠಾಣೆಯ ಸರಹದ್ದು ಕರಡಿಹಳ್ಳಿ ಗ್ರಾಮದ ಮೇಲ್ಕಂಡ ಪ್ರತಿವಾದಿಯು ಗುಡೇಕೋಟೆ ಪೊಲೀಸ್ ಠಾಣೆಯ ರೌಡಿ ಅಸಾಮಿಯಾಗಿದ್ದು, ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕರಿಗೆ, ತಾನು ಬೆಂಬೆಲಿಸುವ ಪಕ್ಷಕ್ಕೆ ಮತ ಹಾಕುವಂತೆ ಜನರಿಗೆ ಬೆದರಿಸುವ ಮತ್ತು ಭಯ ಹುಟ್ಟಿಸುವುದಕ್ಕಾಗಿ ಅನುಚಿತವಾಗಿ ವರ್ತಿಸುವುದು, ತನಗೆ ಆಗದವರ ವಿರುದ್ದ ವಿನಃ ಕಾರಣ ಗುಂಪುಕಟ್ಟಿಕೊಂಡು ಸಾರ್ವಜನಿಕರ ಶಾಂತತೆಗೆ ಭಂಗ ಉಂಟು ಮಾಡುವ ಸಾದ್ಯತೆ ಇರುವುದರಿಂದ ಸದರಿ ಪ್ರತಿವಾದಿಯು ರಾಜಕೀಯಬಲ ಹಾಗೂ ಹಣ ಬಲವುಳ್ಳವರಾಗಿದ್ದು ತನ್ನ ಪುಂಡಾಟಿಕೆಯನ್ನು ಮುಂದುವರಿಸಿ ಗ್ರಾಮದಲ್ಲಿ  ಯಾವ ಸಮಯದಲ್ಲಿ ಬೇಕಾದರೂ ಮುಗ್ದ ಜನರನ್ನು ಬಳಸಿಕೊಂಡು ಅವರವರಲ್ಲಿಯೇ ಜಗಳ ತಂದಿಡುವ ಸಂಭವ ಇರುವುದರಿಂದ, ಆ ಮೂಲಕ ಸಾರ್ವಜನಿಕರ ಶಾಂತತೆಗೆ ಭಂಗ ಉಂಟು ಮಾಡುವ ಸಂಭವ ಇದೆ ಎಂದು ಬಾತ್ಮೀದಾರರಿಂದ ಮಾಹಿತಿ ತಿಳಿದು ಬಂದಿರುತ್ತದೆ. ಅದ್ದರಿಂದ ಸದರಿ ಪ್ರತಿವಾದಿಯ ವಿರುದ್ದ ಮುನ್ನೆಚ್ಚರಿಕೆ ಕ್ರಮವಾಗಿ ಈ ಪ್ರಕರಣ ದಾಖಲಿಸಿದೆ.
9 Cr.No:0022/2016
(CODE OF CRIMINAL PROCEDURE, 1973 U/s 107 )
01/02/2016 Under Investigation
CrPC - Security For Good Behaviour (Sec 107 )
Brief Facts :  ಮುಂಬರುವ ತಾಲ್ಲೂಕು ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆ ಪ್ರಯುಕ್ತ ಠಾಣೆಯ ಸರಹದ್ದು ಗುಡೇಕೋಟೆ ಗ್ರಾಮದ ಮೇಲ್ಕಂಡ ಪ್ರತಿವಾದಿಯು ಗುಡೇಕೋಟೆ ಪೊಲೀಸ್ ಠಾಣೆಯ ರೌಡಿ ಅಸಾಮಿಯಾಗಿದ್ದು, ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕರಿಗೆ, ತಾನು ಬೆಂಬೆಲಿಸುವ ಪಕ್ಷಕ್ಕೆ ಮತ ಹಾಕುವಂತೆ ಜನರಿಗೆ ಬೆದರಿಸುವ ಮತ್ತು ಭಯ ಹುಟ್ಟಿಸುವುದಕ್ಕಾಗಿ ಅನುಚಿತವಾಗಿ ವರ್ತಿಸುವುದು, ತನಗೆ ಆಗದವರ ವಿರುದ್ದ ವಿನಃ ಕಾರಣ ಗುಂಪುಕಟ್ಟಿಕೊಂಡು ಸಾರ್ವಜನಿಕರ ಶಾಂತತೆಗೆ ಭಂಗ ಉಂಟು ಮಾಡುವ ಸಾದ್ಯತೆ ಇರುವುದರಿಂದ ಸದರಿ ಪ್ರತಿವಾದಿಯು ರಾಜಕೀಯಬಲ ಹಾಗೂ ಹಣ ಬಲವುಳ್ಳವರಾಗಿದ್ದು ತನ್ನ ಪುಂಡಾಟಿಕೆಯನ್ನು ಮುಂದುವರಿಸಿ ಗ್ರಾಮದಲ್ಲಿ  ಯಾವ ಸಮಯದಲ್ಲಿ ಬೇಕಾದರೂ ಮುಗ್ದ ಜನರನ್ನು ಬಳಸಿಕೊಂಡು ಅವರವರಲ್ಲಿಯೇ ಜಗಳ ತಂದಿಡುವ ಸಂಭವ ಇರುವುದರಿಂದ, ಆ ಮೂಲಕ ಸಾರ್ವಜನಿಕರ ಶಾಂತತೆಗೆ ಭಂಗ ಉಂಟು ಮಾಡುವ ಸಂಭವ ಇದೆ ಎಂದು ಬಾತ್ಮೀದಾರರಿಂದ ಮಾಹಿತಿ ತಿಳಿದು ಬಂದಿರುತ್ತದೆ. ಅದ್ದರಿಂದ ಸದರಿ ಪ್ರತಿವಾದಿಯ ವಿರುದ್ದ ಮುನ್ನೆಚ್ಚರಿಕೆ ಕ್ರಮವಾಗಿ ಈ ಪ್ರಕರಣ ದಾಖಲಿಸಿದೆ
10 Cr.No:0023/2016
(CODE OF CRIMINAL PROCEDURE, 1973 U/s 107 )
01/02/2016 Under Investigation
CrPC - Security For Good Behaviour (Sec 107 )
Brief Facts :  ಮುಂಬರುವ ತಾಲ್ಲೂಕು ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆ ಪ್ರಯುಕ್ತ ಠಾಣೆಯ ಸರಹದ್ದು ಚೋರನೂರು ಗ್ರಾಮದ ಮೇಲ್ಕಂಡ ಪ್ರತಿವಾದಿಯು ಗುಡೇಕೋಟೆ ಪೊಲೀಸ್ ಠಾಣೆಯ ರೌಡಿ ಅಸಾಮಿಯಾಗಿದ್ದು, ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕರಿಗೆ, ತಾನು ಬೆಂಬೆಲಿಸುವ ಪಕ್ಷಕ್ಕೆ ಮತ ಹಾಕುವಂತೆ ಜನರಿಗೆ ಬೆದರಿಸುವ ಮತ್ತು ಭಯ ಹುಟ್ಟಿಸುವುದಕ್ಕಾಗಿ ಅನುಚಿತವಾಗಿ ವರ್ತಿಸುವುದು, ತನಗೆ ಆಗದವರ ವಿರುದ್ದ ವಿನಃ ಕಾರಣ ಗುಂಪುಕಟ್ಟಿಕೊಂಡು ಸಾರ್ವಜನಿಕರ ಶಾಂತತೆಗೆ ಭಂಗ ಉಂಟು ಮಾಡುವ ಸಾದ್ಯತೆ ಇರುವುದರಿಂದ ಸದರಿ ಪ್ರತಿವಾದಿಯು ರಾಜಕೀಯಬಲ ಹಾಗೂ ಹಣ ಬಲವುಳ್ಳವರಾಗಿದ್ದು ತನ್ನ ಪುಂಡಾಟಿಕೆಯನ್ನು ಮುಂದುವರಿಸಿ ಗ್ರಾಮದಲ್ಲಿ  ಯಾವ ಸಮಯದಲ್ಲಿ ಬೇಕಾದರೂ ಮುಗ್ದ ಜನರನ್ನು ಬಳಸಿಕೊಂಡು ಅವರವರಲ್ಲಿಯೇ ಜಗಳ ತಂದಿಡುವ ಸಂಭವ ಇರುವುದರಿಂದ, ಆ ಮೂಲಕ ಸಾರ್ವಜನಿಕರ ಶಾಂತತೆಗೆ ಭಂಗ ಉಂಟು ಮಾಡುವ ಸಂಭವ ಇದೆ ಎಂದು ಬಾತ್ಮೀದಾರರಿಂದ ಮಾಹಿತಿ ತಿಳಿದು ಬಂದಿರುತ್ತದೆ. ಅದ್ದರಿಂದ ಸದರಿ ಪ್ರತಿವಾದಿಯ ವಿರುದ್ದ ಮುನ್ನೆಚ್ಚರಿಕೆ ಕ್ರಮವಾಗಿ ಈ ಪ್ರಕರಣ ದಾಖಲಿಸಿದೆ
Hosahalli PS
11 Cr.No:0018/2016
(CODE OF CRIMINAL PROCEDURE, 1973 U/s 107 )
01/02/2016 Under Investigation
CrPC - Security For Good Behaviour (Sec 107 )
Brief Facts :  ಆರ್.ಮುನಿಯಾನಾಯ್ಕ್ ತಂದೆ ಆರ್. ರಾಮನಾಯ್ಕ್ ವಯಸ್ಸು 60 ವರ್ಷ, ಲಂಬಾಣಿ ಜನಾಂಗ ವ್ಯವಸಾಯ ವಾಸ ಚಿಕ್ಕಜೋಗಿಹಳ್ಳಿ ತಾಂಡ ಕೂಡ್ಲಿಗಿ ತಾಲೂಕು ಇವನ ಮೇಲೆ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ 7 ಪ್ರಕರಣಗಳು ದಾಖಲಾಗಿರುತ್ತವೆ. ಸದರಿ ವ್ಯಕ್ತಿಯ ಮೇಲೆ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲ ಪುಂಡರ ಹಾಳೆಯನ್ನು ತೆರೆಯಲಾಗಿರುತ್ತದೆ. ಇವನು ಚಿಕ್ಕಜೋಗಿಹಳ್ಳಿ ತಾಂಡಾದಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟು ಮಾಡುವ ಪ್ರವೃತ್ತಿ ವುಳ್ಳವನಾಗಿರುತ್ತಾನೆ. ದಿನಾಂಕ:-01/02/2016 ರಂದು ನಾನು ಬೆಳಿಗ್ಗೆ 10-30 ಗಂಟೆ ಸುಮಾರಿಗೆ ಗ್ರಾಮಗಳ ಭೇಟಿಗಾಗಿ ಚಿಕ್ಕಜೋಗಿಹಳ್ಳಿ ತಾಂಡ, ಚಿಕ್ಕಜೋಗಿಹಳ್ಳಿ, ಓಬಳಶೆಟ್ಟಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದಾಗ ಚಿಕ್ಕಜೋಗಿಹಳ್ಳಿ ತಾಂಡಾದಲ್ಲಿ ಸದರಿ ಮೇಲ್ಕಂಡ ಪ್ರತಿವಾದಿಯ ಬಗ್ಗೆ ಬಾತ್ಮೀದಾರರಿಗೆ ವಿಚಾರಿಸಲು ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯ ಸಮಯದಲ್ಲಿ ಚಿಕ್ಕಜೋಗಿಹಳ್ಳಿ ತಾಂಡಾದಲ್ಲಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿ ಸಾರ್ವಜನಿಕ ನೆಮ್ಮದಿಗೆ ಭಂಗವನ್ನುಂಟು ಮಾಡುವ ಪ್ರವೃತ್ತಿ ಉಳ್ಳವನಾಗಿರುತ್ತಾನೆಂದು, ಚುನಾವಣೆಯು ಶಾಂತ ರೀತಿಯಿಂದ ನಡೆಯದಂತೆ ತೊಂದರೆಯನ್ನುಂಟು ಮಾಡುವವನಿರುತ್ತಾನೆಂದು ನಮ್ಮ ಬಾತ್ಮೀದಾರರಿಂದ ತಿಳಿದು ಬಂದಿರುತ್ತದೆ. ಪ್ರತಿವಾದಿಯು ಗ್ರಾಮ ಪಂಚಾಯಿತಿ ಚುನಾವಣೆ ಸಮಯದಲ್ಲಿ ಚಿಕ್ಕಜೋಗಿಹಳ್ಳಿ ತಾಂಡಾದಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿ ಕಾನೂನು ಸುವ್ಯಸ್ಥಗೆ ಅಡ್ಡಿ ಪಡಿಸುವವನಿರುತ್ತನೆಂದು ತಿಳಿದು ಬಂದಿರುತ್ತದೆ. ಕಾರಣ ಸದರಿ ಪ್ರತಿವಾದಿಯು ಸಮಾಜ ಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಚಿಕ್ಕಜೋಗಿಹಳ್ಳಿ ತಾಂಡಾದಲ್ಲಿ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯು ಶಾಂತ ರೀತಿಯಿಂದ ನಡೆಸಿಕೊಂಡು ಹೋಗುವ ಸಲುವಾಗಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಮುಂಜಾಗ್ರತೆ ಕ್ರಮವಾಗಿ ಈ ದಿನ ದಿನಾಂಕ:-01-02-2016 ರಂದು ಮಧ್ಯಾಹ್ನ 12-30 ಗಂಟೆಗೆ ಮರಳಿ ಠಾಣೆಗೆ ಬಂದು ಈ ಮೇಲ್ಕಂಡ ಪ್ರತಿವಾದಿಯ ವಿರುಧ್ದ ಸರ್ಕಾರದ ಪರವಾಗಿ ನಾನು ಠಾಣೆಯ ಗುನ್ನೆ ನಂಬರ್-18/2016 ಕಲಂ 107 ಸಿ.ಆರ್.ಪಿ.ಸಿ ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೇನೆ.
12 Cr.No:0019/2016
(CODE OF CRIMINAL PROCEDURE, 1973 U/s 107 )
01/02/2016 Under Investigation
CrPC - Security For Good Behaviour (Sec 107 )
Brief Facts :  ಜಯನಾಯ್ಕ್ ತಂದೆ ಆರ್.ಮುನಿಯಾನಾಯ್ಕ್,೩೫ವರ್ಷ,ಲಂಗಾಣಿ ಜನಾಂಗ,ವ್ಯವಸಾಯ,ವಾಸ: ಚಿಕ್ಕಜೋಗಿಹಳ್ಳಿ ತಾಂಡ                       ಗ್ರಾಮ ಕೂಡ್ಲಿಗಿ ತಾಲೂಕು. ಇವನ ಮೇಲೆ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಒಟ್ಟು ೭ ಪ್ರಕರಣಗಳು ದಾಖಲಾಗಿರುತ್ತವೆ. ಸದ್ರಿ ವ್ಯಕ್ತಿಯ ಮೇಲೆ ಹೊಸಹಳ್ಳಿ ಠಾಣೆಯಲ್ಲಿ ಪುಂಡರ ಹಾಳೆಯನ್ನು ತೆರೆಯಲಾಗಿರುತ್ತದೆ. ಇವನು ಚಿಕ್ಕಜೋಗಿಹಳ್ಳಿ ತಾಂಡದಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟು ಮಾಡುವ ಪ್ರವೃತ್ತಿ ಉಳ್ಳವನಾಗಿರುತ್ತಾನೆ. ಈ ದಿನ ದಿನಾಂಕ: ೦೧/೦೨/೨೦೧೬ ರಂದು ನಾನು ಬೆಳಿಗ್ಗೆ ೧೦-೩೦ ಗಂಟೆ ಸುಮಾರಿಗೆ ಗ್ರಾಮಗಳ ಬೇಟಿಗಾಗಿ ಚಿಕ್ಕಜೋಗಿಹಳ್ಳಿ ತಾಂಡ, ಚಿಕ್ಕಜೋಗಿಹಳ್ಳಿ, ಓಬಳಶೆಟ್ಟಿ ಹಳ್ಳಿ ಗ್ರಾಮಕ್ಕೆ ಬೇಟಿ ನೀಡಿದಾಗ  ಚಿಕ್ಕಜೋಗಿ ಹಳ್ಳಿ ತಾಂಡದಲ್ಲಿ ಸದರಿ ಮೇಲ್ಕಂಡ ಪ್ರತಿವಾದಿಯ  ಬಗ್ಗೆ ಬಾತ್ಮೀದಾರರಿಗೆ ವಿಚಾರಿಸಲು ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯ ಸಮಯದಲ್ಲಿ ಚಿಕ್ಕಜೋಗಿಹಳ್ಳಿ ತಾಂಡದಲ್ಲಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿ ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟು ಮಾಡುವ ಪ್ರವೃತ್ತಿ ಉಳ್ಳವನಾಗಿರುತ್ತಾನೆಂದು,ಚುನಾವಣೆಯು ಶಾಂತ ರೀತಿಯಿಂದ ನಡೆಯದಂತೆ ತೊಂದರೆಯನ್ನುಂಟು ಮಾಡುವವನಿರುತ್ತಾನೆಂದು ನಮ್ಮ ಬಾತ್ಮಿದರಾರಿಂದ ತಿಳಿದು ಬಂದಿರುತ್ತದೆ. ಪ್ರತಿವಾದಿಯು ಗ್ರಾಮ ಪಂಚಾಯಿತಿ ಚುನಾವಣೆಯ ಸಮಯದಲ್ಲಿ ಚಿಕ್ಕಜೋಗಿಹಳ್ಳಿ ತಾಂಡದಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿ ಕಾನೂಸು ಸುವ್ಯವಸ್ಥೆಗೆ ಅಡ್ಡಿಪಡಿಸುವವನಿರುತ್ತಾನೆಂದು ತಿಳಿದು ಬಂದಿರುತ್ತದೆ. ಕಾರಣ ಸದರಿ ಪ್ರತಿವಾದಿಯು ಸಮಾಜ ಘತುಕ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಚಿಕ್ಕಜೋಗಿಹಳ್ಳಿ ತಾಂಡದಲ್ಲಿ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾಪಂಚಾಯಿತಿ ಚುನಾವಣೆಯು ಶಾಂತ ರೀತಿಯಿಂದ ನಡೆಸಿಕೊಂಡು ಹೋಗುವ ಸಲುವಾಗಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಮುಂಜಾಗ್ರತೆ ಕ್ರಮವಾಗಿ ಈ ದಿನ ದಿನಾಂಕ ೦೧/೦೨/೨೦೧೬ ರಂದು ಮದ್ಯಾಹ್ನ ೧೨-೩೦ ಗಂಟೆಗೆ ಮರಳಿ ಠಾಣೆಗೆ ಬಂದು  ಈ ದಿನ ಮದ್ಯಾಹ್ನ ೦೧-೦೦ ಗಂಟೆಗೆ ಈ ಮೇಲ್ಕಂಡ ಪ್ರತಿವಾದಿಯ ವಿರುದ್ದ ಸರ್ಕಾರದ ಪರವಾಗಿ ನಾನು ಠಾಣೆಯ ಗುನ್ನೆ ನಂ:೧೯/೨೦೧೬ ಕಲಂ ೧೦೭ ಸಿ.ಆರ್.ಪಿ.ಸಿ ರಿತ್ಯ ಪ್ರಕರಣವನ್ನು ದಾಖಲು ಮಾಡಿಕೊಂಡು ಪ್ರ.ವ.ವರದಿಯನ್ನು ಮಾನ್ಯರಲ್ಲಿ ನಿವೇದಿಸಿಕೊಂಡಿರುತ್ತೇನೆ. ಮೇಲ್ಕಂಡ ಪ್ರತಿವಾದಿಗೆ ನೋಟಿಸನ್ನು ನೀಡಿ ಚಿಕ್ಕಜೋಗಿಹಳ್ಳಿ ತಾಂಡದಲ್ಲಿ ಒಳ್ಳೆಯ ನಡೆತೆಯಿಂದ ಇರುವಂತೆ ಸೂಕ್ತ ಮುಚ್ಚಳಿಕೆ ಬಾಂಡನ್ನು ಬರೆಸಿಕೊಳ್ಳಬೇಕೆಂದು ಮಾನ್ಯ  ನ್ಯಾಯಾಲಯದಲ್ಲಿ ವಿನಂತಿಸಿಕೊಳ್ಳುತ್ತೇನೆ.
13 Cr.No:0020/2016
(CODE OF CRIMINAL PROCEDURE, 1973 U/s 107 )
01/02/2016 Under Investigation
CrPC - Security For Good Behaviour (Sec 107 )
Brief Facts :  ರವಿನಾಯ್ಕ್ ತಂದೆ ಆರ್.ಮುನಿಯಾನಾಯ್ಕ್, ೩೪ವರ್ಷ,. ಲಂಗಾಣಿ ಜನಾಂಗ, ವ್ಯವಸಾಯ,ವಾಸ: ಚಿಕ್ಕಜೋಗಿಹಳ್ಳಿ ತಾಂಡ                       ಗ್ರಾಮ ಕೂಡ್ಲಿಗಿ ತಾಲೂಕು. ಇವನ ಮೇಲೆ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ  ಒಟ್ಟು ೫ ಪ್ರಕರಣಗಳು ದಾಖಲಾಗಿರುತ್ತವೆ. ಸದ್ರಿ ವ್ಯಕ್ತಿಯ ಮೇಲೆ ಹೊಸಹಳ್ಳಿ ಠಾಣೆಯಲ್ಲಿ ಪುಂಡರ ಹಾಳೆಯನ್ನು ತೆರೆಯಲಾಗಿರುತ್ತದೆ. ಇವನು ಚಿಕ್ಕಜೋಗಿಹಳ್ಳಿ ತಾಂಡದಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟು ಮಾಡುವ ಪ್ರವೃತ್ತಿ ಉಳ್ಳವನಾಗಿರುತ್ತಾನೆ.ಈ ದಿನ ದಿನಾಂಕ: ೦೧/೦೨/೨೦೧೬ ರಂದು ನಾನು ಬೆಳಿಗ್ಗೆ ೧೦-೩೦ ಗಂಟೆ ಸುಮಾರಿಗೆ ಗ್ರಾಮಗಳ ಬೇಟಿಗಾಗಿ ಚಿಕ್ಕಜೋಗಿಹಳ್ಳಿ ತಾಂಡ, ಚಿಕ್ಕಜೋಗಿಹಳ್ಳಿ, ಓಬಳಶೆಟ್ಟಿ ಹಳ್ಳಿ ಗ್ರಾಮಕ್ಕೆ ಬೇಟಿ ನೀಡಿದಾಗ  ಚಿಕ್ಕಜೋಗಿ ಹಳ್ಳಿ ತಾಂಡದಲ್ಲಿ ಸದರಿ ಮೇಲ್ಕಂಡ ಪ್ರತಿವಾದಿಯ  ಬಗ್ಗೆ ಬಾತ್ಮೀದಾರರಿಗೆ ವಿಚಾರಿಸಲು ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯ ಸಮಯದಲ್ಲಿ ಚಿಕ್ಕಜೋಗಿಹಳ್ಳಿ ತಾಂಡದಲ್ಲಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿ ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟು ಮಾಡುವ ಪ್ರವೃತ್ತಿ ಉಳ್ಳವನಾಗಿರುತ್ತಾನೆಂದು,ಚುನಾವಣೆಯು ಶಾಂತ ರೀತಿಯಿಂದ ನಡೆಯದಂತೆ ತೊಂದರೆಯನ್ನುಂಟು ಮಾಡುವವನಿರುತ್ತಾನೆಂದು ನಮ್ಮ 
ಬಾತ್ಮಿದರಾರಿಂದ ತಿಳಿದು ಬಂದಿರುತ್ತದೆ. ಪ್ರತಿವಾದಿಯು ಗ್ರಾಮ ಪಂಚಾಯಿತಿ ಚುನಾವಣೆಯ ಸಮಯದಲ್ಲಿ ಚಿಕ್ಕಜೋಗಿಹಳ್ಳಿ ತಾಂಡದಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿ ಕಾನೂಸು ಸುವ್ಯವಸ್ಥೆಗೆ ಅಡ್ಡಿಪಡಿಸುವವನಿರುತ್ತಾನೆಂದು ತಿಳಿದು ಬಂದಿರುತ್ತದೆ. ಕಾರಣ ಸದರಿ ಪ್ರತಿವಾದಿಯು ಸಮಾಜ ಘತುಕ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಚಿಕ್ಕಜೋಗಿಹಳ್ಳಿ ತಾಂಡದಲ್ಲಿ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾಪಂಚಾಯಿತಿ ಚುನಾವಣೆಯು ಶಾಂತ ರೀತಿಯಿಂದ ನಡೆಸಿಕೊಂಡು ಹೋಗುವ ಸಲುವಾಗಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಮುಂಜಾಗ್ರತೆ ಕ್ರಮವಾಗಿ ಈ ದಿನ ದಿನಾಂಕ ೦೧/೦೨/೨೦೧೬ ರಂದು ಮದ್ಯಾಹ್ನ ೧೨-೩೦ ಗಂಟೆಗೆ ಮರಳಿ ಠಾಣೆಗೆ ಬಂದು  ಈ ದಿನ ಮದ್ಯಾಹ್ನ ೦೧-೩೦ ಗಂಟೆಗೆ ಈ ಮೇಲ್ಕಂಡ ಪ್ರತಿವಾದಿಯ ವಿರುದ್ದ ಸರ್ಕಾರದ ಪರವಾಗಿ ನಾನು ಠಾಣೆಯ ಗುನ್ನೆ ನಂ:೨೦/೨೦೧೬ ಕಲಂ ೧೦೭ ಸಿ.ಆರ್.ಪಿ.ಸಿ ರಿತ್ಯ ಪ್ರಕರಣವನ್ನು ದಾಖಲು ಮಾಡಿಕೊಂಡು ಪ್ರ.ವ.ವರದಿಯನ್ನು ಮಾನ್ಯರಲ್ಲಿ ನಿವೇದಿಸಿಕೊಂಡಿರುತ್ತೇನೆ. ಮೇಲ್ಕಂಡ ಪ್ರತಿವಾದಿಗೆ ನೋಟಿಸನ್ನು ನೀಡಿ ಚಿಕ್ಕಜೋಗಿಹಳ್ಳಿ ತಾಂಡದಲ್ಲಿ ಒಳ್ಳೆಯ ನಡೆತೆಯಿಂದ ಇರುವಂತೆ ಸೂಕ್ತ ಮುಚ್ಚಳಿಕೆ ಬಾಂಡನ್ನು ಬರೆಸಿಕೊಳ್ಳಬೇಕೆಂದು ಮಾನ್ಯ  ನ್ಯಾಯಾಲಯದಲ್ಲಿ ವಿನಂತಿಸಿಕೊಳ್ಳುತ್ತೇನೆ.
Hospet Extention PS
14 Cr.No:0016/2016
(CODE OF CRIMINAL PROCEDURE, 1973 U/s 110(E)(G) )
01/02/2016 Under Investigation
CrPC - Security For Good Behaviour (Sec 110)
Brief Facts :  ಈ ದಿನ ದಿನಾಂಕ:01/02/2016 ರಂದು ಬೆಳಿಗ್ಗೆ 8-20 ಗಂಟಗೆ ನಾನು ಮತ್ತು ಪಿಸಿ-150 ರವರನ್ನು ಜೊತೆಯಲ್ಲಿ ಕರೆದುಕೊಂಡು ಠಾಣಾ ಸರಹದ್ದಿನಲ್ಲಿ ಪೆಟ್ರೋಲಿಂಗ್ ಕರ್ತವ್ಯಕ್ಕೆ ಹೊರಟು ಗಾಂಧಿ ಕಾಲೋನಿ, ಎನ್.ಸಿ. ಕಾಲೋನಿ, ಚಪ್ಪರದಳ್ಳಿ ಏರಿಯಾದಲ್ಲಿ ಗಸ್ತು ಮಾಡಿ ಅಲ್ಲಿ ಗಸ್ತಿನಲ್ಲಿದ್ದ ಹೆಚ್.ಸಿ-13 ಪಿಸಿಸ್-1204,527 ರವರನ್ನು ಜೊತೆಯಲ್ಲಿ ಕರೆದುಕೊಂಡು ಎಂ.ಜೆ.ನಗರಕ್ಕೆ ಹೋಗಿ ಸದರಿ ಏರಿಯಾದಲ್ಲಿ ಗಸ್ತು ಮಾಡುತ್ತಿರುವಾಗ ಬೆಳಿಗ್ಗೆ 10:15 ಗಂಟೆಗೆ ಎಂ.ಜೆ.ನಗರದ 6 ನೇ ಕ್ರಾಸ್ ನಲ್ಲಿರುವ ಎಂ.ಜೆ.ಗೌಡ ಇವರ ಮನೆಯ ಹತ್ತಿರ  ಒಬ್ಬ ವ್ಯಕ್ತಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದವನನ್ನು ಹಿಡಿಯಲು ಹೋದಾಗ ನಮ್ಮನ್ನು ನೋಡಿ ಓಡಿ ಹೋಗಲು ಪ್ರಯತ್ನಿಸಿದವನನ್ನು ಹಿಡಿದು ನೋಡಲಾಗಿ ಸದ್ರಿಯವನ ಹೆಸರು ವಿ.ಶ್ರೀನಿವಾಸ @ ಸೀನ ತಂದೆ ವಿ.ವೆಂಕಟೇಶ ವ: 24 ವರ್ಷ, ಭೋವಿ ಜನಾಂಗ, ಬೇಲ್ದಾರ ಕೆಲಸ ವಾಸ: ಅಂಬಿ ಟೈಲರ್ ಹತ್ತಿರ ಬಸವೇಶ್ವರ ಬಡಾವಣೆ, ಹೊಸಪೇಟೆ  ಅಂತಾ ಇದ್ದು. ಆಗ ಸದರಿ ವ್ಯಕ್ತಿಗೆ ಸದರಿ ಸ್ಥಳದಲ್ಲಿ ಇರುವಿಕೆ ಬಗ್ಗೆ ವಿಚಾರಿಸಲಾಗಿ ಯಾವುದೇ ಸಮರ್ಪಕವಾದ ಉತ್ತರ ನೀಡಲಿಲ್ಲ. ಸದರಿ ವ್ಯಕ್ತಿಯು ನಮ್ಮ ಠಾಣೆಯ ಗುನ್ನೆ ನಂ-56/2013 ಕಲಂ 392 ಐಪಿಸಿ ಪ್ರಕರಣದಲ್ಲಿನ ಆರೋಪಿಯಾಗಿರುತ್ತಾನೆ. ಸದರಿ ವ್ಯಕ್ತಿಯು ಯಾವುದೇ ಸಂಜ್ಞೆಯ ಅಪರಾಧ ಮಾಡ ಬಹುದೆಂದು ಅನುಮಾನದ ಮೇರೆಗೆ ಮುಂಜಾಗ್ರತೆಗಾಗಿ ವಶಕ್ಕೆ ಪಡೆದುಕೊಂಡು ಬೆಳಿಗ್ಗೆ 10:29 ಗಂಟೆಗೆ ವಾಪಾಸ್ಸು ಠಾಣೆಗೆ ಬಂದು ಸದರಿ ವ್ಯಕ್ತಿಯ ವಿರುದ್ಧ ಬೆಳಿಗ್ಗೆ 10:30 ಗಂಟೆಗೆ ಠಾಣೆಯ ಗುನ್ನೆ ನಂ-16/2016 ಕಲಂ 110 (ಇ&ಜಿ) ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
15 Cr.No:0017/2016
(CODE OF CRIMINAL PROCEDURE, 1973 U/s 107 )
01/02/2016 Under Investigation
CrPC - Security For Good Behaviour (Sec 107 )
Brief Facts :  ಈ ದಿನ ದಿನಾಂಕ:01/02/2016 ರಂದು ಬೆಳಗಿನ 9-45 ಗಂಟೆಗೆ ನಾನು ಸಿಬ್ಬಂದಿಯವರಾದ ಹೆಚ್.ಸಿ-275, ಪಿ ಸಿ 1218 ರನ್ನು ಕರೆದುಕೊಂಡು ಮುಂಬರುವ ತಾಲೂಕ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯ ಕುರಿತು ಪೆಟ್ರೋಲಿಂಗಾಗಿ ಠಾಣೆಯಿಂದ ಹೊರಟು ಎನ್.ಸಿ.ಕಾಲೋನಿಯ ಎ.ಸಿ.ಆಫೀಸ್ ನಲ್ಲಿ ಗಸ್ತು ಮಾಡಿ ಚಪ್ಪರದಹಳ್ಳಿ ಏರಿಯಾದಲ್ಲಿ ಬೆಳಿಗ್ಗೆ 11-00 ಗಂಟೆಗೆ ಗಸ್ತು ಮಾಡುತ್ತಿದ್ದಾಗ ಬಾತ್ಮಿದಾರರಿಂದ ಮಾಹಿತಿ ಸಂಗ್ರಹಿಸಲಾಗಿ ಸದರಿ ಏರಿಯಾದಲ್ಲಿರುವ ಕೆ.ದುರುಗೋಜಿ ತಾಯಿ ಯಮುನಮ್ಮ, ವ. 58 ವರ್ಷ, ಮರಾಠಿ ಜನಾಂಗ, ವ್ಯವಸಾಯ ಕೆಲಸ, ವಾಸ:-17ನೇ ವಾರ್ಡ, ಕ್ರಿಷ್ಣಟೂರಿಸ್ಟ್ ಹೊಂ ಎದುರುಗಡೆ, ಎಸ್.ಆರ್.ನಗರ ಇದ್ದು ಚಪ್ಪರದಹಳ್ಳಿ ಏರಿಯಾದಲ್ಲಿ ತಿರುಗಾಡುತ್ತಾ ಈತನು ಈ ಹಿಂದಿನ ಎಂ.ಪಿ.ಚುನಾವಣೆ ಸಮಯದಲ್ಲಿ ಸಾರ್ವಜನಿಕರಿಗೆ ಮತ ಹಾಕುವ ವಿಷಯದಲ್ಲಿ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಅಸಭ್ಯವಾಗಿ ವರ್ತಿಸಿ ಸಾರ್ವಜನಿಕ ಶಾಂತತ ಭಂಗವುಂಟು ಮಾಡಿರುವುದಾಗಿ ತಿಳಿದು ಬಂದಿರುತ್ತದೆ. ಕಾರಣ ಹಾಲಿ ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕ ಪಂಚಾಯಿತಿ ಚುನಾವಣೆ ಸಮಯದಲ್ಲಿ ಮತದಾನದ ಸಮಯದಲ್ಲಿ ಶಾಂತಿ ಭಂಗವುಂಟು ಮಾಡುವ ಸಂಭವವಿರುತ್ತದೆಂದು ತಿಳಿದಿ ಬಂದ ಕಾರಣ ಮುಂಜಾಗ್ರತೆಗಾಗಿ ಕಲಂ. 107 ಸಿ.ಆರ್.ಪಿ.ಸಿ ಅಡಿಯಲ್ಲಿ ಕ್ರಮ ಜರುಗಿಸಲು ವಾಪಸು ಮದ್ಯಾಹ್ನ 12-30 ಗಂಟೆಗೆ ಠಾಣೆಗೆ ಬಂದು ಸದರಿಯವರ ವಿರುದ್ದ ಠಾಣೆಯ ಗುನ್ನೆ ನಂ. 17/2016 ಕಲಂ.107 ಸಿ.ಆರ್.ಪಿ.ಸಿ. ಆಡಿಯಲ್ಲಿ ಪ್ರಕರಣದ ದಾಖಲಿಸಿ ಮಾನ್ಯರಲ್ಲಿ ನಿವೇದಿಸಿಕೊಂಡಿದೆ.
16 Cr.No:0018/2016
(CODE OF CRIMINAL PROCEDURE, 1973 U/s 107 )
01/02/2016 Under Investigation
CrPC - Security For Good Behaviour (Sec 107 )
Brief Facts :  ಈ ದಿನ ದಿನಾಂಕ:01/02/2016 ರಂದು ಮದ್ಯಾಹ್ನ 01-10 ಗಂಟೆಗೆ ನಾನು ಸಿಬ್ಬಂದಿಯವರಾದ ಹೆಚ್.ಸಿ-275, ಪಿ ಸಿ 1218 ರನ್ನು ಕರೆದುಕೊಂಡು ಮುಂಬರುವ ತಾಲೂಕ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯ ಕುರಿತು ಪೆಟ್ರೋಲಿಂಗಾಗಿ ಠಾಣೆಯಿಂದ ಹೊರಟು ಗಾಂಧಿಕಾಲೋನಿ ಎಂ.ಜೆ.ನಗರದಲ್ಲಿ ಗಸ್ತು ಮಾಡಿ ಚಪ್ಪರದಹಳ್ಳಿ ಏರಿಯಾದಲ್ಲಿ ಮದ್ಯಾಹ್ನ 1-30 ಗಂಟೆಗೆ ಗಸ್ತು ಮಾಡುತ್ತಿದ್ದಾಗ ಬಾತ್ಮಿದಾರರಿಂದ ಮಾಹಿತಿ ಸಂಗ್ರಹಿಸಲಾಗಿ ಸದರಿ ಏರಿಯಾದಲ್ಲಿರುವ ಡಿ.ಉಮಾಪ್ರಕಾಶ ತಂದೆ ಡಿ.ದೊರೈರಾಜ್, ವ52 ವರ್ಷ, ಆದಿದ್ರಾವಿಡ ಜನಾಂಗ, ವಾಸ:-28ನೇ ವಾರ್ಡ, ಚಿದಾಂಬರಪ್ಪ ಕಾಂಪೌಂಡ್ ಚಪ್ಪರದಹಳ್ಳಿ ಹೊಸಪೇಟೆ. ಏರಿಯಾದಲ್ಲಿ ತಿರುಗಾಡುತ್ತಿದ್ದು, ಈತನು ಈ ಹಿಂದಿನ ಎಂ.ಪಿ.ಚುನಾವಣೆ ಸಮಯದಲ್ಲಿ ಸಾರ್ವಜನಿಕರಿಗೆ ಮತಹಾಕುವ ವಿಷಯದಲ್ಲಿ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಅಸಭ್ಯವಾಗಿ ವರ್ತಿಸಿ ಸಾರ್ವಜನಿಕ ಶಾಂತತ ಭಂಗವುಂಟು ಮಾಡಿರುವುದಾಗಿ ತಿಳಿದು ಬಂದಿರುತ್ತದೆ. ಕಾರಣ ಹಾಲಿ ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕ ಪಂಚಾಯಿತಿ ಚುನಾವಣೆ ಸಮಯದಲ್ಲಿ ಮತದಾನದ ಸಮಯದಲ್ಲಿ ಶಾಂತಿ ಭಂಗವುಂಟು ಮಾಡುವ ಸಂಭವವಿರುತ್ತದೆಂದು ತಿಳಿದಿ ಬಂದ ಕಾರಣ ಮುಂಜಾಗ್ರತೆಗಾಗಿ ಕಲಂ. 107 ಸಿ.ಆರ್.ಪಿ.ಸಿ ಅಡಿಯಲ್ಲಿ ಕ್ರಮ ಜರುಗಿಸಲು ವಾಪಸು ಮದ್ಯಾಹ್ನ 2-00 ಗಂಟೆಗೆ ಠಾಣೆಗೆ ಬಂದು ಸದರಿಯವರ ವಿರುದ್ದ ಠಾಣೆಯ ಗುನ್ನೆ ನಂ. 18/2016 ಕಲಂ.107 ಸಿ.ಆರ್.ಪಿ.ಸಿ. ಆಡಿಯಲ್ಲಿ ಪ್ರಕರಣದ ದಾಖಲಿಸಿ ಮಾನ್ಯರಲ್ಲಿ ನಿವೇದಿಸಿಕೊಂಡಿದೆ.
Hospet Rural PS
17 Cr.No:0021/2016
(CODE OF CRIMINAL PROCEDURE, 1973 U/s 107 )
01/02/2016 Under Investigation
CrPC - Security For Good Behaviour (Sec 107 )
Brief Facts :  ಡಿ.ದುರುಗಪ್ಪ ಪಿಐ. ಗ್ರಾಮೀಣಪೊಲೀಸ್ ಠಾಣೆ , ಹೊಸಪೇಟೆ,  ಆದನಾನು ಘನನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ,  ನಾನು ಈ ದಿನ 01/02/2016 ರಂದು ಬೆಳಿಗ್ಗೆ 9-30 ಗಂಟೆಗೆ ಪಿ.ಸಿ. 893 ರವರಿಗೆ ಕರೆದುಕೊಂಡು ಮುಂಬರಲಿರುವ ತಾಲೂಕು ಪಂಚಾಯ್ತಿ ಮತ್ತು ಜಿಲ್ಲಾಪಂಚಾಯ್ತಿ ಚುನಾವಣೆಯ ಹಿನ್ನಲೆಯಲ್ಲಿ ಠಾಣೆಯ ಸರಹದ್ದಿನ ಸಂಕ್ಲಾಪುರ, ಕಾರಿಗನೂರು,ವಾಲ್ಮೀಕಿ ನಗರ ಏರಿಯಾ ಗಳಿಗೆ ಗಸ್ತುಹೋಗಿದ್ದು ಸದರಿ ಗ್ರಾಮಗಳಲ್ಲಿ ತಿರುಗಾಡಿ ಬಾತ್ಮಿದಾರಲ್ಲಿ   ರೌಡಿ ಆಸಾಮಿಯಾಗಿರುವ ವೈ.ರಾಮಣ್ಣ ತಂದೆ ಬಸಪ್ಪ ವ:49 ವರ್ಷ, ಲಿಂಗಾಯ್ತರ ಜನಾಂಗ, ಲೇಬರ್ ಕಂಟ್ರಾಕ್ಟರ್ ಕೆಲಸ, ವಾಸ:- ಕಾರಿಗನೂರು ಈತನ ಬಗ್ಗೆ  ವಿಚಾರ ಮಾಡಲಾಗಿ  ಈತನು  ಸದರಿ ಚುನಾವಣೆಗಳು ನಡೆಯುವ ಸುತ್ತ ಮುತ್ತಲಿನ ಗ್ರಾಮಗಳಿಗೆ  ರಾಜಕೀಯ ನಾಯಕರ ಹಿಂದೆ ತಿರುಗಾಡುತಿರುತ್ತಾನೆ, ಸದರಿಯವನಿಂದ ಸಮಸ್ಯೆ ಉಂಟಾಗಿ ಶಾಂತರೀತಿಯ ಚುನಾವಣೆಗೆ ದಕ್ಕೆಯಾಘುವ ಸಾದ್ಯತೆ ಇರುತ್ತದೆ ಎಂದು ಬಾತ್ಮಿದಾರರಿಂದ ತಿಳಿದು ಬಂದಿರುತ್ತದೆ.
     
      ಈತನಿಂದ ಮುಂಬರುವ ಜಿಲ್ಲಾಪಂಚಾಯ್ತಿ ಮತ್ತು ತಾಲೂಕುಪಂಚಾಯ್ತಿ ಚುನಾವಣೆಯಲ್ಲಿ ಸಮಸ್ಯೆ ಉಂಟಾಗಿ ಸಾರ್ವಜನಿಕ ಶಾಂತತೆಗೆ ಭಂಗ ಉಂಟಾಗುವಂತಹ ಸನ್ನಿವೇಶ ಏರ್ಪಡುವ ಸಾದ್ಯತೆ ಕಂಡುಬಂದಿರುತ್ತದೆ. ಆದುದರಿಂದ ಠಾಣೆಗೆ ಬೆಳಿಗ್ಗೆ 11-00 ಠಾಣೆಗೆ ಬಂದು ಸದರಿ ರೌಡಿ ಆಸಾಮಿಯ ಮೇಲೆ  11-10 ಗಂಟೆಗೆ ಮುಂಜಾಗ್ರತೆಯ ದೃಷ್ಟಿಯಿಂದ ಸೂಕ್ತ ಕ್ರಮಕ್ಕಾಗಿ ಠಾಣೆಯ ಗುನ್ನೆನಂಬರ್: 21/2016 ಕಲಂ: 107 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮಜುರುಗಿಸಿರುತ್ತೇನೆ.
18 Cr.No:0022/2016
(CODE OF CRIMINAL PROCEDURE, 1973 U/s 107 )
01/02/2016 Under Investigation
CrPC - Security For Good Behaviour (Sec 107 )
Brief Facts :  ಡಿ.ದುರುಗಪ್ಪ ಪಿಐ. ಗ್ರಾಮೀಣಪೊಲೀಸ್ ಠಾಣೆ , ಹೊಸಪೇಟೆ,  ಆದನಾನು ಘನನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ,  ನಾನು ಈ ದಿನ 01/02/2016 ರಂದು ಬೆಳಿಗ್ಗೆ 9-30 ಗಂಟೆಗೆ ಪಿ.ಸಿ. 893 ರವರಿಗೆ ಕರೆದುಕೊಂಡು ಮುಂಬರಲಿರುವ ತಾಲೂಕು ಪಂಚಾಯ್ತಿ ಮತ್ತು ಜಿಲ್ಲಾಪಂಚಾಯ್ತಿ ಚುನಾವಣೆಯ ಹಿನ್ನಲೆಯಲ್ಲಿ ಠಾಣೆಯ ಸರಹದ್ದಿನ ಸಂಕ್ಲಾಪುರ, ಕಾರಿಗನೂರು,ವಾಲ್ಮೀಕಿ ನಗರ ಏರಿಯಾ ಗಳಿಗೆ ಗಸ್ತುಹೋಗಿದ್ದು ಸದರಿ ಗ್ರಾಮಗಳಲ್ಲಿ ತಿರುಗಾಡಿ ಬಾತ್ಮಿದಾರಲ್ಲಿ   ರೌಡಿ ಆಸಾಮಿಯಾಗಿರುವ ಬಿ.ರಾಮಪ್ಪ ತಂದೆ ಭರಮಪ್ಪ ವ:47 ವರ್ಷ, ಹರಿಜನರು, ಕಂಟ್ರಾಕ್ಟರ್ ಕೆಲಸ ವಾಸ:- ಕಾರಿಗನೂರು ಈತನ ಬಗ್ಗೆ  ವಿಚಾರ ಮಾಡಲಾಗಿ  ಈತನು  ಸದರಿ ಚುನಾವಣೆಗಳು ನಡೆಯುವ ಸುತ್ತ ಮುತ್ತಲಿನ ಗ್ರಾಮಗಳಿಗೆ  ರಾಜಕೀಯ ನಾಯಕರ ಹಿಂದೆ ತಿರುಗಾಡುತಿರುತ್ತಾನೆ, ಸದರಿಯವನಿಂದ ಸಮಸ್ಯೆ ಉಂಟಾಗಿ ಶಾಂತರೀತಿಯ ಚುನಾವಣೆಗೆ ದಕ್ಕೆಯಾಘುವ ಸಾದ್ಯತೆ ಇರುತ್ತದೆ ಎಂದು ಬಾತ್ಮಿದಾರರಿಂದ ತಿಳಿದು ಬಂದಿರುತ್ತದೆ.
     
      ಈತನಿಂದ ಮುಂಬರುವ ಜಿಲ್ಲಾಪಂಚಾಯ್ತಿ ಮತ್ತು ತಾಲೂಕುಪಂಚಾಯ್ತಿ ಚುನಾವಣೆಯಲ್ಲಿ ಸಮಸ್ಯೆ ಉಂಟಾಗಿ ಸಾರ್ವಜನಿಕ ಶಾಂತತೆಗೆ ಭಂಗ ಉಂಟಾಗುವಂತಹ ಸನ್ನಿವೇಶ ಏರ್ಪಡುವ ಸಾದ್ಯತೆ ಕಂಡುಬಂದಿರುತ್ತದೆ. ಆದುದರಿಂದ ಠಾಣೆಗೆ ಬೆಳಿಗ್ಗೆ 11-00 ಠಾಣೆಗೆ ಬಂದು ಸದರಿ ರೌಡಿ ಆಸಾಮಿಯ ಮೇಲೆ  11-20 ಗಂಟೆಗೆ ಮುಂಜಾಗ್ರತೆಯ ದೃಷ್ಟಿಯಿಂದ ಸೂಕ್ತ ಕ್ರಮಕ್ಕಾಗಿ ಠಾಣೆಯ ಗುನ್ನೆನಂಬರ್: 22/2016 ಕಲಂ: 107 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮಜುರುಗಿಸಿರುತ್ತೇನೆ.
19 Cr.No:0023/2016
(CODE OF 
01/02/2016 Under Investigation
CRIMINAL PROCEDURE, 1973 U/s 107 )
CrPC - Security For Good Behaviour (Sec 107 )
Brief Facts :  ಡಿ.ದುರುಗಪ್ಪ ಪಿಐ. ಗ್ರಾಮೀಣಪೊಲೀಸ್ ಠಾಣೆ , ಹೊಸಪೇಟೆ,  ಆದನಾನು ಘನನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ,  ನಾನು ಈ ದಿನ 01/02/2016 ರಂದು ಬೆಳಿಗ್ಗೆ 9-30 ಗಂಟೆಗೆ ಪಿ.ಸಿ. 893 ರವರಿಗೆ ಕರೆದುಕೊಂಡು ಮುಂಬರಲಿರುವ ತಾಲೂಕು ಪಂಚಾಯ್ತಿ ಮತ್ತು ಜಿಲ್ಲಾಪಂಚಾಯ್ತಿ ಚುನಾವಣೆಯ ಹಿನ್ನಲೆಯಲ್ಲಿ ಠಾಣೆಯ ಸರಹದ್ದಿನ ಸಂಕ್ಲಾಪುರ, ಕಾರಿಗನೂರು,ವಾಲ್ಮೀಕಿ ನಗರ ಏರಿಯಾ ಗಳಿಗೆ ಗಸ್ತುಹೋಗಿದ್ದು ಸದರಿ ಗ್ರಾಮಗಳಲ್ಲಿ ತಿರುಗಾಡಿ ಬಾತ್ಮಿದಾರಲ್ಲಿ   ರೌಡಿ ಆಸಾಮಿಯಾಗಿರುವ ಹರಿಜನ ಹುಲುಗಪ್ಪ ತಂದೆ ರಾಮಲಿಂಗಪ್ಪ  ವ:55 ವರ್ಷ, ಕೂಲಿ ಕೆಲಸ  ಹರಿಜನರು, ವಾಸ:- ಕಾರಿಗನೂರು ಈತನ ಬಗ್ಗೆ  ವಿಚಾರ ಮಾಡಲಾಗಿ  ಈತನು  ಸದರಿ ಚುನಾವಣೆಗಳು ನಡೆಯುವ ಸುತ್ತ ಮುತ್ತಲಿನ ಗ್ರಾಮಗಳಿಗೆ  ರಾಜಕೀಯ ನಾಯಕರ ಹಿಂದೆ ತಿರುಗಾಡುತಿರುತ್ತಾನೆ, ಸದರಿಯವನಿಂದ ಸಮಸ್ಯೆ ಉಂಟಾಗಿ ಶಾಂತರೀತಿಯ ಚುನಾವಣೆಗೆ ದಕ್ಕೆಯಾಘುವ ಸಾದ್ಯತೆ ಇರುತ್ತದೆ ಎಂದು ಬಾತ್ಮಿದಾರರಿಂದ ತಿಳಿದು ಬಂದಿರುತ್ತದೆ.
     
      ಈತನಿಂದ ಮುಂಬರುವ ಜಿಲ್ಲಾಪಂಚಾಯ್ತಿ ಮತ್ತು ತಾಲೂಕುಪಂಚಾಯ್ತಿ ಚುನಾವಣೆಯಲ್ಲಿ ಸಮಸ್ಯೆ ಉಂಟಾಗಿ ಸಾರ್ವಜನಿಕ ಶಾಂತತೆಗೆ ಭಂಗ ಉಂಟಾಗುವಂತಹ ಸನ್ನಿವೇಶ ಏರ್ಪಡುವ ಸಾದ್ಯತೆ ಕಂಡುಬಂದಿರುತ್ತದೆ. ಆದುದರಿಂದ ಠಾಣೆಗೆ ಬೆಳಿಗ್ಗೆ 11-00 ಠಾಣೆಗೆ ಬಂದು ಸದರಿ ರೌಡಿ ಆಸಾಮಿಯ ಮೇಲೆ  11-30  ಗಂಟೆಗೆ ಮುಂಜಾಗ್ರತೆಯ ದೃಷ್ಟಿಯಿಂದ ಸೂಕ್ತ ಕ್ರಮಕ್ಕಾಗಿ ಠಾಣೆಯ ಗುನ್ನೆನಂಬರ್: 23/2016 ಕಲಂ: 107 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮಜುರುಗಿಸಿರುತ್ತೇನೆ.
20 Cr.No:0024/2016
(CODE OF CRIMINAL PROCEDURE, 1973 U/s 107 )
01/02/2016 Under Investigation
CrPC - Security For Good Behaviour (Sec 107 )
Brief Facts :  ಡಿ.ದುರುಗಪ್ಪ ಪಿಐ. ಗ್ರಾಮೀಣಪೊಲೀಸ್ ಠಾಣೆ , ಹೊಸಪೇಟೆ,  ಆದನಾನು ಘನನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ,  ನಾನು ಈ ದಿನ 01/02/2016 ರಂದು ಬೆಳಿಗ್ಗೆ 9-30 ಗಂಟೆಗೆ ಪಿ.ಸಿ. 893 ರವರಿಗೆ ಕರೆದುಕೊಂಡು ಮುಂಬರಲಿರುವ ತಾಲೂಕು ಪಂಚಾಯ್ತಿ ಮತ್ತು ಜಿಲ್ಲಾಪಂಚಾಯ್ತಿ ಚುನಾವಣೆಯ ಹಿನ್ನಲೆಯಲ್ಲಿ ಠಾಣೆಯ ಸರಹದ್ದಿನ ಸಂಕ್ಲಾಪುರ, ಕಾರಿಗನೂರು,ವಾಲ್ಮೀಕಿ ನಗರ ಏರಿಯಾ ಗಳಿಗೆ ಗಸ್ತುಹೋಗಿದ್ದು ಸದರಿ ಗ್ರಾಮಗಳಲ್ಲಿ ತಿರುಗಾಡಿ ಬಾತ್ಮಿದಾರಲ್ಲಿ   ರೌಡಿ ಆಸಾಮಿಯಾಗಿರುವ ನೇಕಾರ ಅಂಜಿನಿ ತಂದೆ ಲೇಟ್ ಗಂಗಣ್ಣ   ವ:44 ವರ್ಷ, ಟೈಲರ್ ಕೆಲಸ, ವಾಸ:- ಮೇನ್ ರೋಡ್ ಕಾರಿಗನೂರು ಈತನ ಬಗ್ಗೆ  ವಿಚಾರ ಮಾಡಲಾಗಿ  ಈತನು  ಸದರಿ ಚುನಾವಣೆಗಳು ನಡೆಯುವ ಸುತ್ತ ಮುತ್ತಲಿನ ಗ್ರಾಮಗಳಿಗೆ  ರಾಜಕೀಯ ನಾಯಕರ ಹಿಂದೆ ತಿರುಗಾಡುತಿರುತ್ತಾನೆ, ಸದರಿಯವನಿಂದ ಸಮಸ್ಯೆ ಉಂಟಾಗಿ ಶಾಂತರೀತಿಯ ಚುನಾವಣೆಗೆ ದಕ್ಕೆಯಾಗುವ ಸಾದ್ಯತೆ ಇರುತ್ತದೆ ಎಂದು ಬಾತ್ಮಿದಾರರಿಂದ ತಿಳಿದು ಬಂದಿರುತ್ತದೆ.
     
      ಈತನಿಂದ ಮುಂಬರುವ ಜಿಲ್ಲಾಪಂಚಾಯ್ತಿ ಮತ್ತು ತಾಲೂಕುಪಂಚಾಯ್ತಿ ಚುನಾವಣೆಯಲ್ಲಿ ಸಮಸ್ಯೆ ಉಂಟಾಗಿ ಸಾರ್ವಜನಿಕ ಶಾಂತತೆಗೆ ಭಂಗ ಉಂಟಾಗುವಂತಹ ಸನ್ನಿವೇಶ ಏರ್ಪಡುವ ಸಾದ್ಯತೆ ಕಂಡುಬಂದಿರುತ್ತದೆ. ಆದುದರಿಂದ ಠಾಣೆಗೆ ಬೆಳಿಗ್ಗೆ 11-00 ಠಾಣೆಗೆ ಬಂದು ಸದರಿ ರೌಡಿ ಆಸಾಮಿಯ ಮೇಲೆ  11-40  ಗಂಟೆಗೆ ಮುಂಜಾಗ್ರತೆಯ ದೃಷ್ಟಿಯಿಂದ ಸೂಕ್ತ ಕ್ರಮಕ್ಕಾಗಿ ಠಾಣೆಯ ಗುನ್ನೆನಂಬರ್: 24/2016 ಕಲಂ: 107 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮಜುರುಗಿಸಿರುತ್ತೇನೆ.
21 Cr.No:0025/2016
(CODE OF CRIMINAL PROCEDURE, 1973 U/s 107 )
01/02/2016 Under Investigation
CrPC - Security For Good Behaviour (Sec 107 )
Brief Facts :  ಡಿ.ದುರುಗಪ್ಪ ಪಿಐ. ಗ್ರಾಮೀಣಪೊಲೀಸ್ ಠಾಣೆ , ಹೊಸಪೇಟೆ,  ಆದನಾನು ಘನನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ,  ನಾನು ಈ ದಿನ 01/02/2016 ರಂದು ಬೆಳಿಗ್ಗೆ 9-30 ಗಂಟೆಗೆ ಪಿ.ಸಿ. 893 ರವರಿಗೆ ಕರೆದುಕೊಂಡು ಮುಂಬರಲಿರುವ ತಾಲೂಕು ಪಂಚಾಯ್ತಿ ಮತ್ತು ಜಿಲ್ಲಾಪಂಚಾಯ್ತಿ ಚುನಾವಣೆಯ ಹಿನ್ನಲೆಯಲ್ಲಿ ಠಾಣೆಯ ಸರಹದ್ದಿನ ಸಂಕ್ಲಾಪುರ, ಕಾರಿಗನೂರು,ವಾಲ್ಮೀಕಿ ನಗರ ಏರಿಯಾ ಗಳಿಗೆ ಗಸ್ತುಹೋಗಿದ್ದು ಸದರಿ ಗ್ರಾಮಗಳಲ್ಲಿ ತಿರುಗಾಡಿ ಬಾತ್ಮಿದಾರಲ್ಲಿ   ರೌಡಿ ಆಸಾಮಿಯಾಗಿರುವ ನೇಕಾರ ಪಂಪನಗೌಡ ತಂದೆ ವೀರನ ಗೌಡ ವ:59 ವರ್ಷ,ಕಂಟ್ರಾಕ್ಟ ಕೆಲಸ,  ಸಾ:-ಕಾರಿಗನೂರು  ಹಾಲಿ ವಾಸ:- ಶಂಕರ್ ಕಾಲೋನಿ, ಹೊಸಪೇಟೆ ಈತನ ಬಗ್ಗೆ  ವಿಚಾರ ಮಾಡಲಾಗಿ  ಈತನು  ಸದರಿ ಚುನಾವಣೆಗಳು ನಡೆಯುವ ಸುತ್ತ ಮುತ್ತಲಿನ ಗ್ರಾಮಗಳಿಗೆ  ರಾಜಕೀಯ ನಾಯಕರ ಹಿಂದೆ ತಿರುಗಾಡುತಿರುತ್ತಾನೆ, ಸದರಿಯವನಿಂದ ಸಮಸ್ಯೆ ಉಂಟಾಗಿ ಶಾಂತರೀತಿಯ ಚುನಾವಣೆಗೆ ದಕ್ಕೆಯಾಗುವ ಸಾದ್ಯತೆ ಇರುತ್ತದೆ ಎಂದು ಬಾತ್ಮಿದಾರರಿಂದ ತಿಳಿದು ಬಂದಿರುತ್ತದೆ.
     
      ಈತನಿಂದ ಮುಂಬರುವ ಜಿಲ್ಲಾಪಂಚಾಯ್ತಿ ಮತ್ತು ತಾಲೂಕುಪಂಚಾಯ್ತಿ ಚುನಾವಣೆಯಲ್ಲಿ ಸಮಸ್ಯೆ ಉಂಟಾಗಿ ಸಾರ್ವಜನಿಕ ಶಾಂತತೆಗೆ ಭಂಗ ಉಂಟಾಗುವಂತಹ ಸನ್ನಿವೇಶ ಏರ್ಪಡುವ ಸಾದ್ಯತೆ ಕಂಡುಬಂದಿರುತ್ತದೆ. ಆದುದರಿಂದ ಠಾಣೆಗೆ ಬೆಳಿಗ್ಗೆ 11-00 ಠಾಣೆಗೆ ಬಂದು ಸದರಿ ರೌಡಿ 
ಆಸಾಮಿಯ ಮೇಲೆ  11-50  ಗಂಟೆಗೆ ಮುಂಜಾಗ್ರತೆಯ ದೃಷ್ಟಿಯಿಂದ ಸೂಕ್ತ ಕ್ರಮಕ್ಕಾಗಿ ಠಾಣೆಯ ಗುನ್ನೆನಂಬರ್: 25/2016 ಕಲಂ: 107 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮಜುರುಗಿಸಿರುತ್ತೇನೆ.
Hospet Town PS
22 Cr.No:0030/2016
(IPC 1860 U/s 170,419,420 )
01/02/2016 Under Investigation
CHEATING - CHEATING
Brief Facts :  ಫಿರ್ಯಾಧಿದಾರರು ಠಾಣೆಗೆ  ಹಾಜರಾಗಿ ನೀಡಿದ ದೂರಿನ ಸಾರಾಂಶ  ಏನಂದರೆ, ಈ ದಿನ ದಿನಾಂಕ; 01/02/20216 ರಂದು  ಬೆಳಿಗ್ಗೆ 10-00 ಗಂಟೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ ಏನಂದರೆ, ಈ ದಿನ ಬೆಳಿಗ್ಗೆ  8-00 ವಾಕಿಂಗ್ ಮಾಡಿಕೊಂಡು ನಂತರ ಅಲ್ಲಿಂದ ವಾಪಾಸು ಮನೆಗೆ ಬರುತ್ತಿದ್ದಾಗ ನನ್ನ ಹಿಂದೆ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ನನ್ನ ಹಿಂಬಾಲಿಸಿಕೊಂಡು ಬಂದು ಬೆಳಿಗ್ಗೆ ಸುಮಾರು 8-15 ಗಂಟೆಗೆ ಆರ್.ಎಸ್. ರಸ್ತೆಯಲ್ಲಿರುವ ವಿಸ್ತಾರ ಬಿಲ್ಡಿಂಗ್ ಹತ್ತಿರ ಹೋಗುತ್ತಿರುವಾಗ್ಗೆ, ಸದರಿ ವ್ಯಕ್ತಿಯು  ಪೊಲೀಸರು ಕರೆಯುತ್ತಾರೆಂದು ಹೇಳಿ ನನ್ನ ಕರೆದುಕೊಂಡು ಹೋಗಿ ನಂತರ ಕೊರಳಲ್ಲಿದ್ದ  ಒಂದು ಎಳೆಯ ಅಂಜಲಿ  ಡಿಜೈನ ಬಂಗಾರದ ಸರ ಮತ್ತು ನಾಲ್ಕು ಬಂಗಾರದ ಬಳೆಗಳನ್ನು  ತೆಗೆದುಕೊಂಡರು ನಂತರ ಸದರಿ ರವರು ನನ್ನ ಸೀರೆಯ ಸೆರಗುನಲ್ಲಿ ಕಟ್ಟಿಕೊಟ್ಟಂತೆ ಮಾಡಿ ಬಂಗಾರದ ಆಭರಣಗಳನ್ನು ಕಟ್ಟಿಕೊಡದೆ ಸೆರಗಿನಲ್ಲಿ ಒಂದು ಕಬ್ಬಿಣದ ತಂತಿಯ ಬಳೆ ಕಟ್ಟಿಕೊಟ್ಟಿರುತ್ತಾರೆ. ಇಲ್ಲಿ ಬಹಳ ಜನ ಕಳ್ಳರಿದ್ದಾರೆ ಅಂತಾ ಹೇಳಿ ನಾವುಗಳು ಪೊಲೀಸರೆಂದು ನಂಬಿಸಿದಕ್ಕೆ ನಾನು ನನ್ನ ಬಂಗಾರದ ಸರ ಮತ್ತು 04 ಬಳೆಗಳನ್ನು  ಬಿಚ್ಚಿ ಕೊಟ್ಟಿದ್ದು ಅದನ್ನು  ನನ್ನ ಸೀರೆಯ ಸೆರಗುನಲ್ಲಿ ಕಟ್ಟಿಕೊಟ್ಟಿದ್ದು ನಂತರ ನಾನು ಅಲ್ಲಿಂದ ನೇರವಾಗಿ ಮನೆಗೆ ಬಂದು ಸೀರೆಯ ಸೆರಗನ್ನು ಬಿಚ್ಚಿ ನೋಡಿಕೊಂಡಾಗ ನನ್ನ ಬಂಗಾರದ ಸರ ಮತ್ತು 4 ಬಳೆಗಳು ಇರಲಿಲ್ಲ ಸದರಿ ಬಂಗಾರದ ಸರ ತೂಕ 15 ಗ್ರಾಂ ಇದರ ಅಂದಾಜು ಬೆಲೆ ರೂ: 45,000/- ಮತ್ತು 04 ಬಂಗಾರದ ಬಳೆಗಳು ತೂಕ 50 ಗ್ರಾಂ, ಇದರ ಅಂದಾಜು ಬೆಲೆ ರೂ: 1,25,000/- ಎಲ್ಲಾ ಒಟ್ಟು ರೂ: 1,70,000/-ಬಾಳುವುದನ್ನು ನಂಬಿಸಿ ಮೋಸಮಾಡಿ ಗಮನವನ್ನು ಬೇರೆ ಕಡೆಗೆ ಸೆಳೆದು ಬಂಗಾರದ ಆಭರಣಗಳನ್ನು ತೆಗೆದುಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ.
23 Cr.No:0031/2016
(CODE OF CRIMINAL PROCEDURE, 1973 U/s 107 )
01/02/2016 Under Investigation
CrPC - Security For Good Behaviour (Sec 107 )
Brief Facts :  ಈ ದಿನಾಂಕ:-01/02/2016 ರಂದು ಬೆಳಿಗ್ಗೆ 11-00  ಗಂಟೆಗೆ ನಾನು ಮತ್ತು ಠಾಣೆಯಲ್ಲಿ ಹಾಜರಿದ್ದ ಪಿ.ಸಿ-968,ಆನಂದರೆಡ್ಡಿ, ಪಿಸಿ-861, ಮಹಾಂತೇಶ್ ಕುಮಾರ್ ರವರೊಂದಿಗೆ ನಮ್ಮ ಠಾಣೆಯಲ್ಲಿ ರೌಡಿ ಶೀಟರ್ ಹೊಂದಿದ ಮೇಲ್ಕಂಡ ಪ್ರತಿವಾದಿ ಈತನ ದೈನಂದಿನ ನಡವಳಿಕೆಯ ಬಗ್ಗೆ ಮಾಹಿತಿ ತಿಳಿದುಕೊಂಡು ಬರಲು  ನಗರದಲ್ಲಿ ಪೆಟ್ರೋಲಿಂಗ್ ಕರ್ತವ್ಯಕ್ಕೆ  ಹೊರಟು ನಗರದಲ್ಲಿ ಪೆಟ್ರೊಲಿಂಗ್ ಕರ್ತವ್ಯ ಮಾಡುತ್ತಾ ನಗರದ ಮೂರಂಗಡಿ ಸರ್ಕಲ್, ಗೌಳೇರ ಹಟ್ಟಿ, ಹಂಪಿ ರೋಡ್    ಏರಿಯಾದಲ್ಲಿ ಪೆಟ್ರೋಲಿಂಗ್  ಕರ್ತವ್ಯ  ಮಾಡುವಾಗ್ಗೆ ಬೆಳಿಗ್ಗೆ 11-30 ಗಂಟೆಗೆ ಹಂಪಿ ರಸ್ತೆ ಏರಿಯಾದಲ್ಲಿ ಮೇಲ್ಕಂಡ ಪ್ರತಿವಾದಿ ಇವರು ಮುಂಬರುವ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆ ಕಾಲಕ್ಕೆ  ಸಾರ್ವಜನಿಕರೊಂದಿಗೆ ಚುನಾವಣೆಯ ವಿಷಯದಲ್ಲಿ ಗಲಾಟೆ, ಜಗಳ ಮಾಡುವ  ಹಾಗೂ ಸಾರ್ವಜನಿಕರ ಆಸ್ತಿಪಾಸ್ತಿಗಳನ್ನು ಹಾಳುಮಾಡುವ ಸಂಭವ ಇರುವ ಬಗ್ಗೆ  ಬಾತ್ಮೀದಾರರಿಂದ ಮಾಹಿತಿ ಇದ್ದ ಮೇರೆಗೆ  ನಾವು ಪೆಟ್ರೊಲಿಂಗ್ ಕರ್ತವ್ಯದಿಂದ ವಾಪಸ್ಸು ಠಾಣೆಗೆ  ಮಧ್ಯಾಹ್ನ 1-00   ಗಂಟೆಗೆ ಬಂದು   ಮುಂಬರುವ  ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ಕಾಲಕ್ಕೆ ಮೇಲ್ಕಂಡ ಪ್ರತಿವಾದಿಯಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಸಾರ್ವಜನಿಕರ ನೆಮ್ಮದಿಯ ಜೀವನಕ್ಕೆ ಹಾಗೂ ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಉಂಟಾಗದಂತೆ ಮುಂಜಾಗೃತ ಕ್ರಮಕ್ಕಾಗಿ  ಮೇಲ್ಕಂಡ ಪ್ರತಿವಾದಿಯಿಂದ ಸೂಕ್ತ ಭದ್ರತಾ ಜಾಮೀನು ಮುಚ್ಚಳಿಕೆ ಪಡೆಯಲು ಮಾನ್ಯ ಘನ ನ್ಯಾಯಾಲಯಕ್ಕೆ ಕೋರಲಾಗಿದೆ.
24 Cr.No:0032/2016
(CODE OF CRIMINAL PROCEDURE, 1973 U/s 107 )
01/02/2016 Under Investigation
CrPC - Security For Good Behaviour (Sec 107 )
Brief Facts :  ಈ ದಿನಾಂಕ:-01/02/2016 ರಂದು ಬೆಳಿಗ್ಗೆ 11-00  ಗಂಟೆಗೆ ನಾನು ಮತ್ತು ಠಾಣೆಯಲ್ಲಿ ಹಾಜರಿದ್ದ ಪಿ.ಸಿ-968,ಆನಂದರೆಡ್ಡಿ, ಪಿಸಿ-861, ಮಹಾಂತೇಶ್ ಕುಮಾರ್ ರವರೊಂದಿಗೆ ನಮ್ಮ ಠಾಣೆಯಲ್ಲಿ ರೌಡಿ ಶೀಟರ್ ಹೊಂದಿದ ಮೇಲ್ಕಂಡ ಪ್ರತಿವಾದಿ ಈತನ ದೈನಂದಿನ ನಡವಳಿಕೆಯ ಬಗ್ಗೆ ಮಾಹಿತಿ ತಿಳಿದುಕೊಂಡು ಬರಲು  ನಗರದಲ್ಲಿ ಪೆಟ್ರೋಲಿಂಗ್ ಕರ್ತವ್ಯಕ್ಕೆ  ಹೊರಟು ನಗರದಲ್ಲಿ ಪೆಟ್ರೊಲಿಂಗ್ ಕರ್ತವ್ಯ ಮಾಡುತ್ತಾ ನಗರದ ಮೂರಂಗಡಿ ಸರ್ಕಲ್, ಗೌಳೇರ ಹಟ್ಟಿ, ಹಂಪಿ ರೋಡ್  ಏರಿಯಾದಲ್ಲಿ ಪೆಟ್ರೋಲಿಂಗ್ ಮಾಡಿ ಅಲ್ಲಿಂದ ಬಸ್ ನಿಲ್ದಾಣದ ಏರಿಯಾ, ರಾಮಾ ಸರ್ಕಲ್, ಚಲುವಾದಿಕೇರಿ ಏರಿಯಾದಲ್ಲಿ ಪೆಟ್ರೋಲಿಂಗ್  ಕರ್ತವ್ಯ  ಮಾಡುವಾಗ್ಗೆ ಮಧ್ಯಾಹ್ನ 12-00 ಗಂಟೆಗೆ ಹಂಪಿ ರಸ್ತೆ ಏರಿಯಾದಲ್ಲಿ ಮೇಲ್ಕಂಡ ಪ್ರತಿವಾದಿ ಇವರು ಮುಂಬರುವ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆ ಕಾಲಕ್ಕೆ  ಸಾರ್ವಜನಿಕರೊಂದಿಗೆ ಚುನಾವಣೆಯ ವಿಷಯದಲ್ಲಿ ಗಲಾಟೆ, ಜಗಳ ಮಾಡುವ  ಹಾಗೂ ಸಾರ್ವಜನಿಕರ ಆಸ್ತಿಪಾಸ್ತಿಗಳನ್ನು ಹಾಳುಮಾಡುವ ಸಂಭವ ಇರುವ ಬಗ್ಗೆ  ಬಾತ್ಮೀದಾರರಿಂದ ಮಾಹಿತಿ ಇದ್ದ ಮೇರೆಗೆ  ನಾವು ಪೆಟ್ರೊಲಿಂಗ್ ಕರ್ತವ್ಯದಿಂದ ವಾಪಸ್ಸು ಠಾಣೆಗೆ  ಮಧ್ಯಾಹ್ನ 1-30  ಗಂಟೆಗೆ ಬಂದು   ಮುಂಬರುವ  ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ಕಾಲಕ್ಕೆ ಮೇಲ್ಕಂಡ ಪ್ರತಿವಾದಿಯಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಸಾರ್ವಜನಿಕರ ನೆಮ್ಮದಿಯ ಜೀವನಕ್ಕೆ ಹಾಗೂ ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಉಂಟಾಗದಂತೆ ಮುಂಜಾಗೃತ 
ಕ್ರಮಕ್ಕಾಗಿ ಮೇಲ್ಕಂಡ ಪ್ರತಿವಾದಿಯಿಂದ ಸೂಕ್ತ ಭದ್ರತಾ ಜಾಮೀನು ಮುಚ್ಚಳಿಕೆ ಪಡೆಯಲು ಮಾನ್ಯ ಘನ ನ್ಯಾಯಾಲಯಕ್ಕೆ ಕೋರಲಾಗಿದೆ.
25 Cr.No:0033/2016
(CODE OF CRIMINAL PROCEDURE, 1973 U/s 107 )
01/02/2016 Under Investigation
CrPC - Security For Good Behaviour (Sec 107 )
Brief Facts :  ದಿನಾಂಕ:-01/02/2016 ರಂದು ಬೆಳಿಗ್ಗೆ 11-00  ಗಂಟೆಗೆ ನಾನು ಮತ್ತು ಪಿ.ಸಿ-968,ಪಿಸಿ-861 ರವರೊಂದಿಗೆ ನಮ್ಮ ಠಾಣೆಯಲ್ಲಿ ರೌಡಿ ಶೀಟರ್ ಹೊಂದಿದ ಪಲ್ಲಲೋಲ್ ಪರಶುರಾಮ ತಂದೆ ಲೇಟ್ ಪಿ.ತಿರುಪಯ್ಯ ಈತನ ದೈನಂದಿನ ನಡವಳಿಕೆಯ ಬಗ್ಗೆ ಮಾಹಿತಿ ತಿಳಿದುಕೊಂಡು ಬರಲು  ನಗರದಲ್ಲಿ ಪೆಟ್ರೋಲಿಂಗ್ ಕರ್ತವ್ಯಕ್ಕೆ  ಹೊರಟು ನಗರದಲ್ಲಿ ಪೆಟ್ರೊಲಿಂಗ್ ಕರ್ತವ್ಯ ಮಾಡುತ್ತಾ ನಗರದ ಮೂರಂಗಡಿ ಸರ್ಕಲ್, ಗೌಳೇರ ಹಟ್ಟಿ, ಹಂಪಿ ರೋಡ್, ಬಸ್ ನಿಲ್ದಾಣದ ಏರಿಯಾ, ರಾಮಾ ಸರ್ಕಲ್, ಚಲುವಾದಿಕೇರಿ  ಏರಿಯಾದಲ್ಲಿ ಪೆಟ್ರೋಲಿಂಗ್ ಮಾಡಿ ಅಲ್ಲಿಂದ ಪಟೇಲ್ ನಗರ ಏರಿಯಾದಲ್ಲಿ ಪೆಟ್ರೋಲಿಂಗ್  ಕರ್ತವ್ಯ  ಮಾಡುವಾಗ್ಗೆ ಮಧ್ಯಾಹ್ನ 12-30 ಗಂಟೆಗೆ ಹಂಪಿ ರಸ್ತೆ ಏರಿಯಾದಲ್ಲಿ ಮೇಲ್ಕಂಡ ಪ್ರತಿವಾದಿ ಇವರು ಮುಂಬರುವ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆ ಕಾಲಕ್ಕೆ  ಸಾರ್ವಜನಿಕರೊಂದಿಗೆ ಚುನಾವಣೆಯ ವಿಷಯದಲ್ಲಿ ಗಲಾಟೆ, ಜಗಳ ಮಾಡುವ  ಹಾಗೂ ಸಾರ್ವಜನಿಕರ ಆಸ್ತಿಪಾಸ್ತಿಗಳನ್ನು ಹಾಳುಮಾಡುವ ಸಂಭವ ಇರುವ ಬಗ್ಗೆ  ಬಾತ್ಮೀದಾರರಿಂದ ಮಾಹಿತಿ ಇದ್ದ ಮೇರೆಗೆ  ನಾವು ಪೆಟ್ರೊಲಿಂಗ್ ಕರ್ತವ್ಯದಿಂದ ವಾಪಸ್ಸು ಠಾಣೆಗೆ  ಬಂದು ಮಧ್ಯಾಹ್ನ 2-00  ಗಂಟೆಗೆ  ಮುಂಬರುವ  ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ಕಾಲಕ್ಕೆ ಮೇಲ್ಕಂಡ ಪ್ರತಿವಾದಿಯಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಸಾರ್ವಜನಿಕರ ನೆಮ್ಮದಿಯ ಜೀವನಕ್ಕೆ ಹಾಗೂ ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಉಂಟಾಗದಂತೆ ಮುಂಜಾಗೃತ ಕ್ರಮಕ್ಕಾಗಿ ಮೇಲ್ಕಂಡ ಪ್ರತಿವಾದಿಯಿಂದ ಸೂಕ್ತ ಭದ್ರತಾ ಜಾಮೀನು ಮುಚ್ಚಳಿಕೆ ಪಡೆಯಲು ಮಾನ್ಯ ನ್ಯಾಯಾಲಯಕ್ಕೆ ಕೋರಲಾಗಿದೆ.
Kampli  PS
26 Cr.No:0022/2016
(CODE OF CRIMINAL PROCEDURE, 1973 U/s 107 )
01/02/2016 Under Investigation
CrPC - Security For Good Behaviour (Sec 107 )
Brief Facts :  ದಿನಾಂಕ 01.02.2016 ರಂದು ರೇಣುಕಪ್ಪ ತಂದೆ ಸೋಮಶೇಖರಪ್ಪ, 38 ವರ್ಷ, ಲಿಂಗಾಯಿತರು, ವ್ಯವಸಾಯ, ವಾ-ಸಣಾಪುರ ಇವನು ಬೆಳಿಗ್ಗೆ 10-00 ಗಂಟೆಗೆ  ನನಗೆ ಇವನು ಪುಂಡನಾಗಿದ್ದು(ರೌಡಿ) ಊರಿನಲ್ಲಿ  ರಾಜಕೀಯ ಮಾಡುತ್ತಾ ಹಾಗೂ ಜನರಿಂದ ಹಣ ವಸೂಲಿ ಮಾಡುತ್ತಾ ಜನರ ನೆಮ್ಮದಿಯನ್ನು ಕೆಡಿಸುತ್ತ ಮುಂಬರುವ ತಾಲೂಕಾ ಪಂಚಾಯ್ತಿ & ಜಿಲ್ಲಾ ಪಂಚಾಯ್ತಿ  ಚುನಾವಣೆ ಸಮಯದಲ್ಲಿ  ಯಾವುದಾದರು ಪಕ್ಷಕ್ಕೆ ಬೆಂಬಲಿಸುವ ಅಥವ ಪಕ್ಷದ ವಿರುದ್ಧ ವಿವಿಧ ಜಾತಿಯ ಜನರನ್ನು ಎತ್ತಿಕಟ್ಟಿ ತನ್ನವರೊಂದಿಗೆ ಮೆಟ್ರಿ  ಗ್ರಾಮದಲ್ಲಿ ಗಲಾಟೆ ವಗೈರೆ ಮಾಡಿಸಿ ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುವ ಸಾಧ್ಯತೆ ಇರುತ್ತದೆ ಎಂದು ತಿಳಿದು ಬಂದಿರುತ್ತದೆ. ಈತನಿಂದ ಗ್ರಾಮದಲ್ಲಿ ಮುಂದಾಗುವ ಅನಾಹುತವನ್ನು ತಪ್ಪಿಸುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಈ ದಿನ ಮದ್ಯಾಹ್ನ 12.30 ಘಂಟೆಗೆ ಮೇಲ್ಕಂಡ ಪ್ರತಿವಾದಿ ವಿರುದ್ದ ಗುನ್ನೆ ನಂ: 22/2016  ಕಲಂ 107 ಸಿ.ಆರ್.ಪಿ.ಸಿ. ಪ್ರಕಾರ  ಪ್ರಕರಣ ದಾಖಲಿಸಿರುತ್ತೇನೆ. ಸದ್ರಿಯವನಿಗೆ ಚುನಾವಣೆ ಸಂದರ್ಭದಲ್ಲಿ ಸದ್ವರ್ತನೆಯಿಂದ ಇರಲು ಸೂಚಿಸಿ ಹೆಚ್ಚಿನ ಮೊತ್ತದ ಮುಚ್ಚಳಿಕೆ ಪಡೆಯಲು ಈ ಮೂಲಕ ಕೋರಿದೆ.
Kudligi PS
27 Cr.No:0022/2016
(CODE OF CRIMINAL PROCEDURE, 1973 U/s 107 )
01/02/2016 Under Investigation
CrPC - Security For Good Behaviour (Sec 107 )
Brief Facts :  ಪಿರ್ಯಾದಿದಾರರು ಈ ದಿನ ದಿನಾಂಕ: 01/02/2016 ರಂದು ಬೆಳಿಗ್ಗೆ 10-30 ಗಂಟೆಯಿಂದ ಬೆಳಿಗ್ಗೆ 11-30 ಗಂಟೆಯವರಗೆ ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಪ್ರಯುಕ್ತ ರೌಂಡ್ಸ್ಗಾಗಿ ಕೂಡ್ಲಿಗಿ ತಾಲೂಕಿನ ವ್ಯಾಪ್ತಿಗೆ ಬರುವ ಬಡೇಲಡುಕು ಗ್ರಾಮಕ್ಕೆ ಭೇಟಿ ನೀಡಿದ ಸಮಯದಲ್ಲಿ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪುಂಡರ ಹಾಳೆ ಹೊಂದಿರುವ ಮಾಳಿಗಿ ಸಿದ್ದಪ್ಪ @ ಸೊಂಟಿ ಸಿದ್ದಪ್ಪ ತಾಯಿ ಗಂಗಮ್ಮ, ವಯಸ್ಸು 40 ವರ್ಷ, ವಾಲ್ಮೀಕಿ ಜಾತಿ, ವ್ಯವಸಾಯ ಕೆಲಸ ಸಾ: ಶ್ರೀ.ಸೊಲ್ಲಮ್ಮ ದೇವಸ್ಥಾನದ ಹತ್ತಿರ, ಕೂಡ್ಲಿಗಿ ಪಟ್ಟಣ ಈತನು ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಸಮಯದಲ್ಲಿ ಚುನಾವಣಾ ವ್ಯಾಪ್ತಿಗೆ ಬರುವ ಬಡೇಲಡುಕು ಗ್ರಾಮದಲ್ಲಿ ಮೇಲ್ಕಂಡ ರೌಡಿ ಆಸಾಮಿಯು ಶಾಂತಿ ಕದಡುವ ಸಾಧ್ಯತೆಗಳಿರುವುದಾಗಿ ನಮ್ಮ ಬಾತ್ಮಿದಾರರಿಂದಲೂ ಮತ್ತು ನಮ್ಮ ಗುಪ್ತ ಮಾಹಿತಿ ಸಂಗ್ರಹಣೆಯಿಂದಲೂ ತಿಳಿದುಬಂದಿದ್ದು. ಆದುದರಿಂದ ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಮುಂಜಾಗೃತ ಕ್ರಮಕ್ಕಾಗಿ ಮತ್ತು ಚುನಾವಣೆಯು ಶಾಂತಿಯುವಾಗಿ ನಡೆಯುವಂತೆ ನೋಡಿಕೊಳ್ಳುವ ಸಲುವಾಗಿ ಈ ದಿನ ದಿ:01/02/2016 ರಂದು ಮಧ್ಯಾಹ್ನ 2-00 ಗಂಟೆಗೆ ಪೆಟ್ರೋಲಿಂಗ್ ಕರ್ತವ್ಯದಿಂದ ಮರಳಿ ಠಾಣೆಗೆ ಬಂದು ಮೇಲ್ಕಂಡ ರೌಡಿ ಆಸಾಮಿಯ ವಿರುದ್ಧ 
ಕೂಡ್ಲಿಗಿ ಠಾಣೆ ಗುನ್ನೆ ನಂ: 22/2016 ಕಲಂ: 107 ಸಿ.ಆರ್.ಪಿ.ಸಿ ರೀತ್ಯ ಪ್ರಕರಣ ದಾಖಲಿಸಿದ್ದು. ಕಾರಣ ಮಾನ್ಯರು ಸದರಿ ರೌಡಿ ಆಸಾಮಿಯಿಂದ ಮೇಲ್ಕಂಡ ಚುನಾವಣೆ ಸಮಯದಲ್ಲಿ ಒಳ್ಳೆಯ ನಡತೆಯಿಂದ ಇರಲು ಮುಚ್ಚಳಿಕೆಯನ್ನು ಪಡೆಯಲು ಕೋರಿ ಪ್ರಕರಣವನ್ನು ದಾಖಲಿಸಿರುತ್ತದೆ.
28 Cr.No:0023/2016
(CODE OF CRIMINAL PROCEDURE, 1973 U/s 107 )
01/02/2016 Under Investigation
CrPC - Security For Good Behaviour (Sec 107 )
Brief Facts :  ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣಾ ನಿಮಿತ್ತ ಗ್ರಾಮಗಳ ಭೇಟಿ ಸಲುವಾಗಿ ಈ ದಿನ  ದಿನಾಂಕ: ೦೧-೦೨-೨೦೧೬ ರಂದು ಮಧ್ಯಾಹ್ನ ೧೨-೩೦ ಗಂಟೆಗೆಯಿಂದ ೦೧-೩೦ ಗಂಟೆಯವರೆಗೆ ಕೂಡ್ಲಿಗಿ ತಾಲೂಕಿನ ಈಚಲಬೊಮ್ಮನಹಳ್ಳಿ ಮತ್ತು ಗಜಾಪುರ ಗ್ರಾಮಗಳಿಗೆ ಭೇಟಿ ನೀಡಿದ್ದು, ಎರಡೂ ಗ್ರಾಮಗಳಲ್ಲಿನ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯ ವಿಚಾರವಾಗಿ ನನ್ನ ಭಾತ್ಮೀದಾರರಿಗೆ ಸಂಪರ್ಕಿಸಿ ವಿಚಾರಿಸಲು ರೌಡಿ ಆಸಾಮಿಯಾದಂತಹ ಹೆಂಡದಗೇರಿ ಕಿಟ್ಟಿ ತಂದೆ ಕಾರ್ಯಪ್ಪ. ೩೯ ವರ್ಷ, ವಾಲ್ಮೀಕಿ ಜನಾಂಗ, ವಾಸ ಹೆಂಡದಗೇರಿ ಏರಿಯಾ, ಕೂಡ್ಲಿಗಿ ಎಂಬುವವನು ಮೇಲಿಂದ ಮೇಲೆ ಈಚಲಬೊಮ್ಮನಹಳ್ಳಿ ಮತ್ತು ಗಜಾಪುರ ಗ್ರಾಮಗಳಿಗೆ ಬಂದು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯ ವಿಚಾರವಾಗಿ ಸಾರ್ವಜನಿಕರಿಗೆ ಬೆದರಿಕೆ ಹಾಕುವ ಸಾದ್ಯತೆಗಳು ಇವೆ ಎಂದು  ಇವನಿಂದ ಈಚಲಬೊಮ್ಮನಹಳ್ಳಿ ಮತ್ತು ಗಜಾಪುರಗಳಲ್ಲಿ ಅಶಾಂತತೆಯ ವಾತಾವರಣ ತಲೆ ದೋರಿ ಅಹಿತಕರ ಘಟನೆಗಳು ಉಂಟಾಗುವು ಸಾದ್ಯತೆಗಳಿವೆ ಎಂದು ತಿಳಿದು ಬಂದಿದ್ದರಿಂದ ಎರಡೂ ಗ್ರಾಮಗಳಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಮುಂಜಾಗ್ರತಾ ಸಲುವಾಗಿ ಈ ದಿನ ಮಧ್ಯಾಹ್ನ ೦೨-೦೦ ಗಂಟೆಗೆ ಮರಳಿ ಠಾಣೆಗೆ ಬಂದು ೦೨-೩೦ ಗಂಟೆಗೆ ಮೇಲ್ಕಂಡ ರೌಡಿ ಆಸಾಮಿ ಹೆಂಡದಗೇರಿ ಕಿಟ್ಟಿ ಎಂಬುವವನ ವಿರುದ್ದ ಠಾಣೆ ಗುನ್ನೆ ನಂ ೨೩/೨೦೧೫ ಕಲಂ ೧೦೭ ಸಿ.ಆರ್.ಪಿ ಸಿ ರೀತ್ಯ ಪಕರಣ ದಾಖಲಿಸಿಕೊಂಡಿದೆ.
Kurugod PS
29 Cr.No:0024/2016
(CODE OF CRIMINAL PROCEDURE, 1973 U/s 151,110(E)(G) )
01/02/2016 Under Investigation
CrPC - Preventive Arrest (Sec 151)
Brief Facts :  ಆರೋಪಿತರು ಕಾನೂನು ಭಾಹಿರ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಹಾಗೂ ಅಕ್ರಮ ಮರಳು ಸಾಗಾಣಿಕೆ ಅಪರಾಧ ಮಾಡದಂತೆ ಪ್ರತಿಬಂಧಿಸುವುದಕ್ಕಾಗಿ ಮತ್ತು ಕಾನೂನು ಬಾಹಿರ ಕೆಲಸ ಮಾಡುವುದನ್ನು ತಪ್ಪಿಸಲು ಸದುದ್ದೇಶದಿಂದ ಹಾಗಲೂರಪ್ಪ ಮತ್ತು ಅವರ ಟ್ರಾಕ್ಟರ್ ಚಾಲಕ ವಿರೇಶ ರವರನ್ನು ಕುರುಗೋಡುನ ಸಿಂದಿಗೇರಿ ರಸ್ತೆಯಲ್ಲಿರುವ ಶ್ರೀ ಗಾದಿಲಿಂಗಪ್ಪ ಗುಡಿ ಹತ್ತಿರ ಮುಂದಿನ ಕ್ರಮಕ್ಕಾಗಿ ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ಮಾಡಿ, ಬೆಳಿಗ್ಗೆ 09:30 ಗಂಟೆಗೆ ಇವರುಗಳ ವಿರುದ್ದ ಪ್ರಕರಣ ದಾಖಲಿಸಿರುತ್ತದೆ
30 Cr.No:0025/2016
(CODE OF CRIMINAL PROCEDURE, 1973 U/s 107 )
01/02/2016 Under Investigation
CrPC - Security For Good Behaviour (Sec 107 )
Brief Facts :  ಸದ್ರಿ  ಪ್ರತಿವಾದಿಗಳಿಂದ ಗ್ರಾಮದಲ್ಲಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ  ಭಂಗ  ಉಂಟಾಗಂದಂತೆ  ಗ್ರಾಮದಲ್ಲಿ ಒಳ್ಳೆ ರೀತಿಯಿಂದ ಇದ್ದು  ಶಾಂತಿ ಕಾಪಾಡುವ ಸಲುವಾಗಿ ಮುಂಜಾಗ್ರತಾ ಕಮ್ರಕ್ಕಾಗಿ ಪ್ರಕರಣ ದಾಖಲಿಸಿರುತ್ತದೆ
31 Cr.No:0026/2016
(CODE OF CRIMINAL PROCEDURE, 1973 U/s 107 )
01/02/2016 Under Investigation
CrPC - Security For Good Behaviour (Sec 107 )
Brief Facts :  ಸದ್ರಿ  ಪ್ರತಿವಾದಿಗಳಿಂದ ಗ್ರಾಮದಲ್ಲಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ  ಭಂಗ  ಉಂಟಾಗಂದಂತೆ  ಗ್ರಾಮದಲ್ಲಿ ಒಳ್ಳೆ ರೀತಿಯಿಂದ ಇದ್ದು  ಶಾಂತಿ ಕಾಪಾಡುವ ಸಲುವಾಗಿ ಮುಂಜಾಗ್ರತಾ ಕಮ್ರಕ್ಕಾಗಿ ಪ್ರಕರಣ ದಾಖಲಿಸಿರುತ್ತದೆ
Marriyammanaha
lli PS
32 Cr.No:0024/2016
(IPC 1860 U/s 279,337 )
01/02/2016 Under Investigation
MOTOR VEHICLE ACCIDENTS NON-FATAL - National Highways
Brief Facts :  ಈ ದಿನ ದಿನಾಂಕ-01/02/2016 ರಂದು ಬೆಳಿಗ್ಗೆ 10.30 ಗಂಟೆಗೆ ಶ್ರೀ. ಸೀತಾರಾಮರಾಜು ಇವರು ಠಾಣೆಗೆ ಹಾಜರಾಗಿ ಹಾಜರುಪಡಿಸಿದ ಕಂಪ್ಯೂಟರ್ ದೂರಿನ ಸಾರಾಂಶ-ಪಿರ್ಯಾದುದಾರರು     ದಿನಾಂಕ-೩೦/೦೧/೨೦೧೬ ರಂದು ಹೊಸಪೇಟೆ ನ್ಯಾಯಾಲಯದಲ್ಲಿ ಕೆಲಸ ಇದುದರಿಂದ ನನ್ನ ಸ್ನೇಹಿತ ಭಾಸ್ಕರ್ ರಾಜು ರವರ ಶಿಪ್ಟ್ ಕಾರ್ ನಂಬರ್ ಎ.ಪಿ. ೨೮.ಸಿ.ಡಿ. ೯೨೮೮ ನೇದ್ದರಲ್ಲಿ ನಾನು ಭಾಸ್ಕರ್ ರಾಜು ನಮ್ಮ ವಕೀಲರಾದ ಸಿ. ಬಸವರಾಜ ನಾವೆಲ್ಲ ಹೊಸಪೇಟೆಗೆ ಹೊರೆಟೆವು. ಕಾರನ್ನು ಚಾಲಕ ಪಿ.ರಾಮರಾಜು ನಡೆಸುತ್ತಿದ್ದನು. ನಾವು ಹೊಸಪೇಟೆ ನ್ಯಾಯಾಲಯಕ್ಕೆ ಹೋಗಿ ನ್ಯಾಯಾಲಯದಲ್ಲಿ ಕೆಲಸ ಮುಗಿಸಿಕೊಂಡು ವಾಪಾಸ್ಸು ಹೆಚ್.ಬಿ. ಹಳ್ಳಿಗೆ ಹೋಗುತ್ತಿದ್ದೆವು. ನಮ್ಮ ಕಾರ್ ಚಾಲಕ ಪಿ.ರಾಮರಾಜು ಈತನು ಎನ್.ಹೆಚ್.೧೩ ರಸ್ತೆಯಲ್ಲಿ ಸ್ಮಯರ್ ಫ್ಯಾಕ್ಟರಿ ಹತ್ತಿರ ಕಾರನ್ನು ಅತೀ ವೇಗವಾಗಿ ನಡೆಸುತ್ತಿದ್ದನು. ಸಾಯಂಕಾಲ ೬.೩೦ ಗಂಟೆಯ ಸುಮಾರಿಗೆ ಮರಿಯಮ್ಮನಹಳ್ಳಿ ಕಡೆಯಿಂದ ಒಂದು ಲಾರಿ ಬಂದಿದ್ದು. ನಮ್ಮ ಕಾರ್ ಚಾಲಕ ನಿರ್ಲಕ್ಷ್ಯತನದಿಂದ ಒಮ್ಮೆಲೇ ರಸ್ತೆಯ ಬಲ ಭಾಗಕ್ಕೆ ತೆಗೆದುಕೊಂಡಿದ್ದರಿಂದ ರಸ್ತೆಯ ಬದಿಯಿದ್ದ ಸೇತುವೆಗೆ ಕಾರ್ ಡಿಕ್ಕಿ ಹೊಡೆಯಿತು. ಇದರಿಂದ ಕಾರಿನಲ್ಲಿದ್ದ ನನಗೆ ಎರಡು ಮೊಣಕಾಲುಗಳಿಗೆ ತೆರಚಿದ ಗಾಯ. ನನ್ನ  ಸ್ನೇಹಿತ ಭಾಸ್ಕರ್ ರಾಜು ಗೆ ಬಲ ಕೈ ಮೊಣಕೈಗೆ ತೆರಚಿದ ಗಾಯ ಮತ್ತು ವಕೀಲರಾದ ಸಿ.ಬಸವರಾಜು ಇವರಿಗೆ ಹಣೆಗೆ ಮತ್ತು ಕುತ್ತಿಗೆಯ ಹಿಂಭಾಗ ಹಾಗೂ ಪಾದಕ್ಕೆ ಒಳಪೆಟ್ಟು ಗಾಯಗಳು ಆಗಿರುತ್ತವೆ. ನಮ್ಮ ಕಾರಿನ ಮುಂಭಾಗ ಜಖಂಗೊಂಡಿರುತ್ತದೆ. ಗಾಯಗೊಂಡ ನಮಗೆ ಡಣಾಪುರ ಮಂಜುನಾಥ ಇವರು ಬಂದು ನಮಗೆ ಉಪಚರಿಸಿ ನಂತರ ೧೦೮ ಅಂಬ್ಯುಲೆನ್ಸ್ ಕರೆಯಿಸಿ ಅದರಲ್ಲಿ ನಮಗೆ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದರು. ನಾವು ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತೇವೆ.ಕಾರಣ ಕಾರ್ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ದೂರಿನ ಮೇರೆಗೆ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
Moka PS
33 Cr.No:0012/2016
(CODE OF CRIMINAL PROCEDURE, 1973 U/s 107 )
01/02/2016 Under Investigation
CrPC - Security For Good Behaviour (Sec 107 )
Brief Facts :  ಈ ಮೇಲ್ಕಂಡ ವಿಷಯದನ್ವಯ ಮಾನ್ಯರಲ್ಲಿ ವಿನಂತಿಸಿಕೊಳ್ಳವುದೇನೆಂದರೆ, ಡಿ.ಕಗ್ಗಲ್ ಗ್ರಾಮದಲ್ಲಿ ದಿ:೧೫-೧೧-೨೦೦೨ರಂದು  ಪ್ರತಿವಾದಿಗಳು ಗ್ರಾಮದಲ್ಲಿ  ಬಸ್ಸಿನ ಕಂಡಕ್ಟರ್  ಸಂಗಡ   ಚೀಲ ಬಸ್ಸಿನ ಮೇಲೆ ಹಾಕುವ ವಿಷಯದಲ್ಲಿ ತನ್ನ ಸಹಚರೊಂದಿಗೆ ಬಸ್ಸಿನ ಕಂಡಕ್ಟರ್‌ನ ಹತ್ತಿರ ಜಗಳ ತೆಗೆದು ಸಮವಸ್ತ್ರ ಹಿಡಿದು ಎಳೆದಾಡಿ ಹೊಡೆದು ಅಕ್ರಮ ತಡೆ ಮಾಡಿ ಕರ್ತವ್ಯ ನಿರ್ವಹಿಸಲು ಅಡ್ಡಿ ಪಡಿಸಿರುತ್ತಾನೆ. ತನಗೆ ರಾಜಕೀಯ ಬೆಂಬಲಿವಿದೆಯೆಂದು ತಮ್ಮ ಏರಿಯಾದಲ್ಲಿ ಸಣ್ಣಪುಟ್ಟ ಗಲಾಟೆಗಳ ಮಾಡುತ್ತಾ ವಿನ:ಕಾರಣ ಶಾಲೆ ಮಕ್ಕಳಿಗೆ ತಪ್ಪು ಕಲ್ಪನೆ ನೀಡಿ  ಬಸ್ಸ್‌ಗಳನ್ನು ತಡೆವುದು  ಮತ್ತು  ಗುಂಪುಗಾರಿಕೆ ಮಾಡುವುದು ಸರ್ಕಾರಿ ಅಧಿಕಾರಿರವರನ್ನು ಕರ್ತವ್ಯ ನಿರ್ವಹಿಸುವಲ್ಲಿ ಅಡ್ಡಿ ಉಂಟು ಮಾಡುತ್ತ  ಗ್ರಾಮದಲ್ಲಿ ಭಯದ ವಾತಾರಣ ಹುಟ್ಟಿಸುವ ಪ್ರವೃತ್ತಿಯವನಾಗಿರುತ್ತಾನೆ. ಈಗ್ಗೆ ಮೋಕಾ ಠಾಣೆಯ ಗುನ್ನೆ ನಂ:೧೨೩-೦೨ ಕಲಂ:೩೫೩ ೩೪೧-೩೨೩-೫೦೪-೫೦೬-ಆಧಾರ೩೪ ಐ.ಪಿ.ಸಿ.ಪ್ರಕರಣದ ದಾಖಲಾಗಿರುತ್ತವೆ.ಈತನ ಮೇಲೆ ಕೆಟಾಗರಿ-ಎ[ಎ] ರೌಡಿ ಹಾಳೆಯನ್ನು ತೆರೆದಿದೆ.
        ಈ ದಿನ ದಿ:೦೧-೦೨-೧೬ರಂದು ಬೆಳಿಗ್ಗೆ ೯ ಗಂಟೆಗೆ ಜಿಲ್ಲಾ ಮತ್ತು ತಾಲ್ಲೂಕು ಚುನಾವಣೆಯ ನಿಮಿತ್ತ  ನಾನು  ಡಿ.ಕಗ್ಗಲ್  ಗ್ರಾಮದಲ್ಲಿ  ಗಸ್ತುನಲ್ಲಿದ್ದಾಗ ಬಸ್ಟ್ಯಾಂಡ್ ಹತ್ತಿರ ಮೇಲ್ಕಂಡ ಪ್ರತಿವಾದಿ ಬಗ್ಗೆ ಗುಪ್ತ ಮಾಹಿತಿ ಸಂಗ್ರಹಿಸಲು ಪಿಂಜಾರ್ ಖಾಸೀಂ ಸಾಬ್ ಮತ್ತು ಈತನ ಕಡೆಯವರು  ಯಾವ ಸಮಯದಲ್ಲಾದರೂ ಸರ್ಕಾರಿ ನೌಕರಸ್ಥರ ಮೇಲೆ ಜಗಳ ಮಾಡಿಕೊಂಡು ಹೊಡೆದಾಡಿ ಗ್ರಾಮದ ಶಾಂತತೆಗೆ ಮತ್ತು  ಸಾರ್ವಜನಿಕರ ಆಸ್ತಿ- ಪಾಸ್ತಿಗೆ ಹಾನಿ ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆಗಳು ಹೆಚ್ಚಾಗಿದ್ದು, ನಾನು   ಬೆಳಿಗ್ಗೆ ೧೦-೩೦ ಗಂಟೆಗೆ ಠಾಣಿಗೆ ಬಂದು ಮುಂಬರುವ  ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ  ಸಮಯದಲ್ಲಿ ಗಲಾಟೆ ಮಾಡುವ ಸಂಭವವಿರುವುದ್ದರಿಂದ  ಪ್ರತಿವಾದಿಗಳು  ಗ್ರಾಮದ ಶಾಂತತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಮುಂಜಾಗ್ರಾತಾ ಕ್ರಮಕ್ಕಾಗಿ ಸರ್ಕಾರದ ಪರವಾಗಿ  ನಾನು ಫಿರ್ಯಾದಿಯಾಗಿ ಪ್ರತಿವಾದಿಯ ವಿರುದ್ಧ ಠಾಣೆಯ ಗುನ್ನೆ ನಂ:೧೨-೧೬ ಕಲಂ ೧೦೭ಸಿಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತೇನೆ. 
      ಮಾನ್ಯರು ಪ್ರತಿವಾದಿಗೆ ಸಮನ್ಸ್ ಜಾರಿ ಮಾಡಿ ಪ್ರತಿವಾದಿಗಳಿಂದ ಗ್ರಾಮದ ಶಾಂತಿಗೆ, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಭಾರಿ ಮೊತ್ತದ ಮುಚ್ಚಳಿಕೆ ಪಡೆಯಬೇಕೆಂದು ಪ್ರಾರ್ಥನೆ.
P.D. Halli PS
34 Cr.No:0005/2016
(CODE OF CRIMINAL PROCEDURE, 1973 U/s 107 )
01/02/2016 Under Investigation
CrPC - Security For Good Behaviour (Sec 107 )
Brief Facts :  2016 ರ ಜಿಲ್ಲಾ / ತಾಲೂಕು  ಪಂಚಾಯಿತಿ  ಚುನಾವಣೆ ನಿಮಿತ್ತಾ ಆರೋಪಿ ಚೆಳ್ಳಗುರ್ಕಿ ಆಂಜಿನಪ್ಪ ರವರು ಚೆಳ್ಳಗುರ್ಕಿ  ಗ್ರಾಮದಲ್ಲಿ  ಮುಂದೆ ನಡೆಯಲಿರುವ ಚುನಾವಣೆಯ ಬಗ್ಗೆ ಅಲ್ಲಿಯ  ಜನರೊಂದಿಗೆ ಮಾತನಾಡುತ್ತಾ, ಸಾರ್ವಜನಿಕರಿಗೆ ತಾನು ಹೇಳಿದ ವ್ಯಕ್ತಿಗಳಿಗೆ ಸಪೋರ್ಟ್ ಮಾಡಿಲ್ಲವೆಂದರೇ, ನಿಮ್ಮನ್ನು ಸುಮ್ಮನೇ ಬಿಡುವುದಿಲ್ಲವೆಂದು ಗ್ರಾಮದ ಜನರನ್ನು ಅನಾವಶ್ಯಕವಾಗಿ ಕೆಣಕುತ್ತಾ, ಭಯಬೀತರನ್ನಾಗಿ ಮಾಡುತ್ತಿದ್ದು, ಅಲ್ಲದೇ ಈತನು ಠಾಣೆಯ ರೌಡಿ ಆಸಾಮಿಯಾಗಿದ್ದು, ಮುಂಬರುವ ಚುನಾವಣಾ ಸಂಬಂದಲ್ಲಿ ಯಾವುದೇ ಸಮಯದಲ್ಲಿ ಗಲಾಟೆಗಳನ್ನು ಮಾಡುವ ಸಂಬವವಿರುತ್ತದೆಂದು  ಮುಂಜಾಗೃತ ಕ್ರಮಕ್ಕಾಗಿ ಆರೋಪಿತನ ವಿರುದ್ದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದೆ.
Sandur PS
35 Cr.No:0027/2016
(IPC 1860 U/s 498A,504,448,506(2) ; DOWRY PROHIBITION ACT, 1961 U/s 3,4 )
01/02/2016 Under Investigation
CRIMES RELATED TO WOMEN - Dowry Prohibition
Brief Facts :  ದಿನಾಂಕ 1.2.2016 ರಂಧು ಬೆಳಿಗ್ಗೆ 9-30 ಗಂಟೆಗೆ ಪ್ರಕರಣ ದಾಖಲಿಸಲಾಗಿದ್ದು ಪ್ರಕರಣವು ಮಾನ್ಯ C.J. & J.M.F.C. ಸಂಡೂರು ರವರಿಂದ ಸ್ವೀಕರಿಸಲಾಗಿದ್ದು ಮಾನ್ಯ ನ್ಯಾಯಾಲಯದ ರೆಫರ್ಡ ಕೇಸ್  [P.C] ನಂಬರ್ 190/2015 ಇದ್ದು ದೂರುದಾರರಾದ ಶ್ರೀಮತಿ ಅನಿತಾ ಗಂಡ ಶಂಬುಲಿಂಘನ ಗೌಡ ಕರೇಗೌಡರ್ ವಯಸ್ಸು 35 ವರ್ಷ ಲಿಂಘಾಯತರು, ಮನೆ ಕೆಲಸ ವಾಸಃ- ಮುದೇನೂರು ಗ್ರಾಮ ಹಾವೇರಿ ಜಿಲ್ಲಾ ಹಾಲಿ ವಾಸಃ-ಸಂಡೂರು ರವರು ದೂರು ಕೊಟ್ಟಿದ್ದು ಸಾರಾಂಶವು ದಿನಾಂಕ 10.5.2006 ರಂದು ಪಿರ್ಯಾದಿ ಅನಿತಾ ರವರ ಮದುವೆಯು ಸಂಡೂರು ನಲ್ಲಿರುವ ವೀರಶೈವ ಕಲ್ಯಾಣ ಮಂಟಪದಲ್ಲಿ ಗುರು ಹಿರಿಯರ ಸಮಕ್ಷಮ ಆಗಿದ್ದು ಮದುವೆ ಕಾಲಕ್ಕೆ ವರದಕ್ಷಿಣೆ ವರೋಪಚಾರ ಅಂತ ವರನಿಗೆ 2 ಲಕ್ಷ ನಗದು ಹಣ,1 ಬಂಗಾರದ ಉಂಗುರ, 1 ಬಂಗಾರದ ಚೈನ್, ಕೊಟ್ಟಿದ್ದು ಒಟ್ಟು ಮದುವೆ ಛರ್ಚು 5 ಲಕ್ಷ ರೂ ಆಗಿದ್ದು ಮದುವೆ ಆಧ ನಂತರ ಅವರು ಗಂಡ ಹೆಂಡತಿ 1 ವರ್ಷದ ವರೆಗೆ ಅನೋನ್ಯವಾಗಿದ್ದರು.ನಂತರ ಪಿರ್ಯಾದಿದಾರರು ಗರ್ಬಿಣಿಯಾಗಿದ್ದು ದಿನಾಂಕ 9.8.2008 ರಲ್ಲಿ ಪಿರ್ಯಾದಿ ಗಂಡ ಆರೋಪಿ 1 ರಿಂದ ಆರೋಪಿ 6 ರವರು ಸೇರಿ ಡಾವಣಗೆರೆ ಮೃತ್ಯುಂಜಯ ಆಸ್ಪತ್ರೆಯಲ್ಲಿ 2 ಸಲ ಅಬಾರ್ಶನ್ ಮಾಡಿಸಿದರು. ನಂತರ 2009 ರಲ್ಲಿ ಸಹ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ನಲ್ಲಿ ಪಾಟೀಲ್ ನರ್ಸಿಂಗ್ ಹೋಮ್ ಆಸ್ಪತ್ರೆಯಲ್ಲಿ ಮಾಡಿಸಿದರು. ಆರೋಪಿತರು [ಪಿರ್ಯಾಧಿ[ ಅನಿತಾರವರಿಗೆ ಯಾವುದೇ ಆಸರೆ ನೀಢಿದೆ ಊಟ ಬಟ್ಟೆಗಳನ್ನು ಕೊಡದೇ ಇರುತ್ತಾರೆ. ಇನ್ನು ಹೆಚ್ಚಿಗೆ ವರದಕ್ಷಿಣೆ ಹಣ ತವರೂರುನಿಂದ ತರುವಂತೆ ಅನಿತಾಳಿಗೆ ಕೈಗಳಿಂದ ಮತ್ತು ಕಟ್ಟಿಗೆ ಹೊಡೆ ಬಡೆ ಮಾಡಿ ಮಾನಸೀಕ ದೈಹಿಕವಾಗಿ ಕಿರುಕುಳ ನೀಢಿರುತ್ತಾರೆ. ಈ ಬಗ್ಗೆ ಹಿರಿಯರಲ್ಲಿ  ಸಂಡೂರ್ ಪಟ್ಟಣದಲ್ಲಿ  ಹಾಗು ಮುದೇನೂರ್ ಗ್ರಾಮದಲ್ಲಿ  ಹಿರಿಯರ ಮುಖಾಂತರ ಪಂಚಾಯತಿ ನಡೆದಿದ್ದು ಆಗ ಹಿರಿಯರು ಆರೋಪಿಗಳಿಗೆ ಬುದ್ದಿವಾದ ಹೇಳಿ 2009ರಲ್ಲಿ ಆಕೆಯ ಗಂಡ ಮನೆಯವರಿಗೆ ಹೇಳಿ ಮನೆಯಲ್ಲಿ ಕರೆದುಕೊಂಡು ಹೋಗುವಂತೆ ಹೇಳಿದ್ದರಿಂದ 2009 ರಲ್ಲಿ ಅವರು ಕರೆದುಕೊಂಡು ಹೋಗಿದ್ದು ನಂತರ 2014 ರಲ್ಲಿ ಪುನಃ ಅದೇ ರೀತಿ ಆರೋಪಿಗಳು ಅನಿತಾರವರಿಗೆ ಹೆಚ್ಚಿನ ವರದಕ್ಷಿಣೆ ಹಣಕ್ಕಾಗಿ ಹಣ ತರುವಂಥೆ ಕಟ್ಟಿಗೆಯಿಂದ ಕೈ ಗಳಿಂದ ಹೊಡೆಬಡೆ ಮಾಡಿರುತ್ತಾರೆ. ಅನಿತಳಿಗೆ ಆರಾಮ ಇಲ್ಲದಿದ್ದಾಗ ತೋರಿಸಿಕೊಳ್ಳಲು ಡಾಕ್ಟರ್ ರವರಲ್ಲಿ ತೋರಿಸಿ ಕೊಳ್ಲಲು ಹಣ ಕೊಡದೇ ಇರುತ್ತಾರೆ. ಅವರು ಹೆಚ್ಚಿನ ವರದಕ್ಷಿಣೆಗಾಗಿ ಪದೇ ಪದೇ ಮಾನಸೀಕ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಿದ್ದು ಅನಿತಾಳು ಅವರುಕೊಡುತ್ತಿದ್ದ ಕಿರುಕುಳ ತಾಳ್ಮೆಯಿಂದ ಸಹಿಸಿಕೊಂಡು ಇದ್ದು ಜೀವನ ಮಾಡುತ್ತಿದ್ದರು ಅವರು ವರದಕ್ಷಿಣೆ ಹಣಕ್ಕಾಗಿ ಕಿರಕುಳ ನೀಡುತ್ತಿದ್ದರು. ದಿನಾಂಕ 13/09/2015 ರಂಧು ಮದ್ಯಾಹ್ನ 1-00 ಗಂಟೆಗೆ ಅನಿತಾಳ ಗಂಡ ಹಾಗು ಆತನ ತಾಯಿ ಪುಷ್ಪವತಿ,ಗಂಡನ ತಂಗಿ ಉಮಾ,ಹಾಗು ಅವರ ಕಡೆಯವರಾದ  ಜಯಶ್ರಿ, ಶಾಂಭವಿ,ಹದಡಿಕೊಟ್ರೇಶ್, ಈ 6 ಜನರು ಸಂಡೂರುಗೆ ಅನಿತಾ ರವರ ತಂದೆ ಮನೆಯಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ದುರ್ಬಾಷೆಗಳಿಂದ ಬೈದಾಡಿ, ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ವರದಕ್ಷಿಣೆ ಹಣಕ್ಕಾಗಿ ಅವರು ಈ ರೀತಿ ಮಾನಸೀಕ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಿದ್ದು ಅವರುಗಳ ವಿರುದ್ದ ಕ್ರಮ ಜರುಗಿಸುವಂತೆ ಇತ್ಯಾದಿ ದೂರಿನ ಸಾರಂಶ ಇದ್ದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
Sirigeri PS
36 Cr.No:0013/2016
(IPC 1860 U/s 394 )
01/02/2016 Under Investigation
ROBBERY - In Other Places
Brief Facts :  ಈ ದಿನ ದಿನಾಂಕ:- 01.02.2016 ರಂದು ಬೆಳಿಗ್ಗೆ 06:00 ಗಂಟೆಗೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನಿನ್ನೆ ದಿನ ದಿನಾಂಕ:- 31.01.2016 ರಂದು ರಾತ್ರಿ 08:30 ಗಂಟೆಗೆ ಸುಮಾರಿಗೆ ಯಾವುದೋ ಒಂದು ನಂಬರ್ ಕಾಣದ  ನನ್ನ ಸೆಲ್ ಕಾನ್ ಫೋನ್ ಗೆ ಕಾಲ್ ಮಾಡಿ ನಾವು ಪೊಲೀಸರು ಬ್ರಿಡ್ಜ್ ಹತ್ತಿರ ಬಾ ಎಂದು ನನ್ನನ್ನು ಕರೆದರು. ನಾನು ತಕ್ಷಣ ನನ್ನ ಬಜಾಜ್ ಡಿಸ್ಕವರಿ ಮೋಟಾರ್ ಸೈಕಲ್ ನಂ-ಕೆಎ34 ಎಕ್ಸ್1629ನೇದ್ದನ್ನು ತೆಗೆದುಕೊಂಡು ಒಬ್ಬನೇ ಬ್ರಿಡ್ಜ್ ಮುಂದೆ ಹೊಳಗುಂದ ರಸ್ತೆ ಕಡೆ ಹೋಗಿ ನಿಲ್ಲಿಸಿ ನನ್ನ ಮಾವ ಆಂಜನೇಯನಿಗೆ ಫೋನ್ ಮಾಡಿ ಮಾತನಾಡುತ್ತಿದ್ದೆ, ಆಗ ಸಮಯ  08:40ಪಿಎಮ್ ಗಂಟೆಯಾಗಿತ್ತು. ಅದೇ ಸಮಯಕ್ಕೆ ಹೊಳಗುಂದ ಕಡೆಯಿಂದ ಮೋಟಾರ್ ಸೈಕಲ್ ನಲ್ಲಿ ಇಬ್ಬರು ವ್ಯಕ್ತಿಗಳು ಪ್ಯಾಂಟ್ ಶರ್ಟ್ ಹಾಕಿಕೊಂಡು ನನ್ನ ಹತ್ತಿರ ಬಂಧು ಗಾಡಿ ನಿಲ್ಲಿಸಿ ನನಗೆ ಹೊಳಗುಂದ ಎಷ್ಟು ಕಿ.ಮೀ ಇದೆ ಎಂದು ಕೇಳಿದರು ನಾನು 12 ಕಿ.ಮೀ ಇದೆ ಎಂದು ಹೇಳುತ್ತಿದ್ದಂತೆ ಅವರಿಬ್ಬರು ಏಕಾಏಕಿ ನನಗೆ ಕೈಗಳಿಂದ ಹೊಡೆದು ಕಾಲಿನಿಂದ ಮೈಕೈಗೆ ಒದ್ದು ನೆಲದಲ್ಲಿ ಉರುಳಾಡಿಸಿ ಒಳಪೆಟ್ಟು ಮಾಡಿ ನನ್ನಲ್ಲಿದ್ದ ಆರು ಸಾವಿರ ನಗದು ಹಣ ಒಂದು ಸೆಲ್ ಕಾನ್ ಮೊಬೈಲ್ ಹಾಗೂ ಅಲ್ಲಿ ಬಿಟ್ಟಿದ್ದ ನನ್ನ ಡಿಸ್ಕವರಿ ಮೋಟಾರ್ ಸೈಕಲ್ ಕೆಎ34 ಎಕ್ಸ್1629ನ್ನು ತೆಗೆದುಕೊಂಡು ಪರಾರಿಯಾಗಿದ್ದರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.
37 Cr.No:0014/2016
(IPC 1860 U/s 498A,306,34 )
01/02/2016 Under Investigation
SUICIDE - Other Reasons
Brief Facts :  ಈ ದಿನ ದಿನಾಂಕ:- 01.02.2016 ರಂದು ಮಧ್ಯಾಹ್ನ 01:00ಪಿ.ಎಮ್ ಗಂಟೆಗೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರು ಏನೆಂದರೇ ದಿನಾಂಕ:- 31.01.2016 ರಂದು ಸಂಜೆ 05:20 ಗಂಟೆಗೆ ಮನೆಯಲ್ಲಿ ತನ್ನ ಗಂಡ ಹುಚ್ಚರಂಗಪ್ಪ ಆತನ ಹೆಂಡತಿ ಪಾರ್ವತಿ ಮಾವ ಮಲ್ಲಪ್ಪ ಮತ್ತು ಮಲೆಮ್ಮ ಇವರುಗಳು ಜಯಮ್ಮಳಿಗೆ ಮಕ್ಕಳೇ ಆಗಲಿಲ್ಲವೆಂದು
T.B. Dam PS
38 Cr.No:0011/2016
(CODE OF CRIMINAL PROCEDURE, 1973 U/s 107 )
01/02/2016 Under Investigation
CrPC - Security For Good Behaviour (Sec 107 )
Brief Facts :  ಟಿ.ಬಿ.ಡ್ಯಾಂ ಪೊಲೀಸ್ ಠಾಣೆಯ ವಂಕಾಯ ಕ್ಯಾಂಪಿನಲ್ಲಿ ವಾಸವಾಗಿರುವ ಸಿ.ವಣಥೈ ತಂದೆ ಚನ್ನಪ್ಪನ್, 56 ವರ್ಷ, ಆದಿ ದ್ರಾವಿಡ ಜನಾಂಗ, ಆಟೋ ಚಾಲಕ,  ಈತನು ಈ ಹಿಂದಿನಗಳಲ್ಲಿ ಮಧ್ಯಪಾನ ಸೇವೆಸುವ ಹವ್ಯಾಸ ಉಳ್ಳವನಾಗಿದ್ದು ತನ್ನ ಸಂಬಂಧಿಕರೊಂದಿಗೆ, ಸಾರ್ವಜನಿಕರೊಂದಿಗೆ  ವಿನಾಕಾರಣ ಜಗಳ ತೆಗೆದು  ಕೈಗಳಿಂದ, ಕಟ್ಟಿಗೆ, ಚಾಕುಗಳಿಂದ ಹೊಡೆದು  ರಕ್ತಗಾಯ ಪಡಿಸುವುದು ಬೆದರಿಕೆ ಹಾಕುವುದು, ಮಾರಕ ಅಸ್ತ್ರಗಳಿಂದ ಹೊಡೆ ಬಡೆ  ಮಾಡುವುದು  ಇದರಿಂದ ಸಾರವಜನಿಕರ  ಶಾಂತತಾಭಂಗವುಂಟು ಮಾಡುವುದು ಮತ್ತು ಕಾನೂನು ಸುವ್ಯವಸ್ಥೆ  ಹದಗಡೆಸುವನಾಗಿದ್ದು, ಈತನ ಚಟುವಟಿಕೆಗಳ ಮೇಲೆ ನಿಗಾಯಿಡಲು ಟಿ.ಬಿ.ಡ್ಯಾಂ ಪೊಲೀಸ್ ಠಾಣೆಯಲ್ಲಿ ಈತನ ಪುಂಡನ ಹಾಳೆಯನ್ನು ತೆರೆದು ಈತನ ಚಟುವಟಿಕೆಗಳ ಮೇಲೆ ನಿಗಾಯಿಡುತ್ತಾ ಬಂದಿರುತ್ತದೆ.
                                ಈ ದಿವಸ ದಿನಾಂಕ:- 01/02/2016 ರಂದು ಬೆಳಿಗ್ಗೆ 13.30 ಗಂಟೆಗೆ ಟಿ.ಬಿ.ಡ್ಯಾಂ ವಂಕಾಯ ಕ್ಯಾಂಪಿನಲ್ಲಿ ಪೆಟ್ರೋಲಿಂಗ್  ಕರ್ತವ್ಯವನ್ನು ನಿರ್ವಹಿಸುವಾಗ  ಈ ಪುಂಡನು ಅನವಶ್ಯಕವಾಗಿ ಸಾರ್ವಜನಿಕರೊಂದಿಗೆ  ವಿನಾಕಾರಣ ಜಗಳ ತೆಗೆದು  ಕೈಗಳಿಂದ, ಕಟ್ಟಿಗೆ, ಚಾಕುಗಳಿಂದ ಹೊಡೆದು  ರಕ್ತಗಾಯ ಪಡಿಸುವುದು ಬೆದರಿಕೆ ಹಾಕುವುದು, ಮಾರಕ ಅಸ್ತ್ರಗಳಿಂದ ಹೊಡೆ ಬಡೆ  ಮಾಡುತ್ತಿರುತ್ತಾನೆ ಯಾರಾದರು ಹೇಳಲು ಹೋದರೆ ಅವರಿಗೆ ಸಹ ದುರ್ಭಾಷೆಗಳಿಂದ ಬೈಯುವುದು ಮಾಡುತ್ತಿದ್ದಾನೆಂದು  ಮತ್ತು ಈತನು ರಾಜಕೀಯ ಮುಖಂಡರೊಂದಿಗೆ ಒಡನಾಟವಿದ್ದು, ಚುನಾವಣೆಯ ಸಂದರ್ಭಗಳಲ್ಲಿ ರಾಜಕೀಯ ವ್ಯಕ್ತಿಗಳ ಹಿಂದೆ ತಿರುಗಾಡುವುದು ಇಂತಹ ರಾಜಕೀಯ ವ್ಯಕ್ತಿಗಳನ್ನೇ ಬೆಂಬಲಿಸಬೇಕೆಂದು ಸಾರ್ವಜನಿಕರಿಗೆ ಒತ್ತಾಯಮಾಡುವುದು ಸಹ ಮಾಡುತ್ತಿರುತ್ತಾನೆಂದು ಬಾತ್ಮೀದಾರರಿಂದ ಮಾಹಿತಿ ತಿಳಿದು ಬಂದಿರುತ್ತದೆ ಆದುದರಿಂದ ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಸಮಯದಲ್ಲಿ ಸಹ ಯಾವುದಾದರು ಪಕ್ಷದ ರಾಜಕೀಯ ವ್ಯಕ್ತಿಗಳೊಂದಿಗೆ ಓಡಾಡಿಕೊಂಡು ತಾನು ಯಾವ ಪಕ್ಷದ ವ್ಯಕ್ತಿಗಳೊಂದಿಗೆ  ತಿರುಗಾಡುತ್ತಾನೋ ಅಂತಹ ಪಕ್ಷದ ವ್ಯಕ್ತಿಗಳನ್ನು ಬೆಂಬಲಿಸುವಂತೆ  ಸಾರ್ವಜನಕರಿಗೆ ಹೆದರಿಸಿ, ಬೆದರಿಸಿ ಯಾದರು ಒತ್ತಾಯಮಾಡುವ ಸಾಧ್ಯತೆಗಳಿರುತ್ತವೆಂದು ಸಹ ಬಾತ್ಮೀದಾರರಿಂದ ಮಾಹಿತಿ ತಿಳಿದು ಬಂದಿರುತ್ತದೆ ಈ ಪುಂಡನು ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗಳಲ್ಲಿ ಸಾರ್ವಜನಿಕರಿಗೆ ಹದರಿಸಿ, ಬೆದರಿಸಿ ಇಂತಹ ಪಕ್ಷದ ವ್ಯಕ್ತಿಗಳನ್ನೇ ಬೆಂಬಲಿಸುವಂತೆ ಒತ್ತಾಯಮಾಡಿ ಸಮಸ್ಯೆಗಳನ್ನುಂಟು ಮಾಡಿ  ಸಮಾಜದಲ್ಲಿನ ಶಾಂತಿಯನ್ನು ಕದಡುವ ಸಾಧ್ಯತೆಗಳಿರುವುದರಿಂದ ಮುಂಜಾಗ್ರತ ಕ್ರಮಕ್ಕಾಗಿ ಎ.ಎಸ್.ಐ ರವರು ನೀಡಿದ ವಿಶೇಷ ವರದಿಯನ್ನು ಪಡೆದು ಠಾಣಾ ಗುನ್ನೆ ನಂ. 11/2016 ಕಲಂ 107 ಸಿ.ಆರ್.ಪಿ.ಸಿ ರಿತ್ಯಾ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ