ಸೋಮವಾರ, ಅಕ್ಟೋಬರ್ 27, 2014

Press Note as on 27-10-2014



ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 27-10-2014
ಪತ್ರಿಕಾ ಪ್ರಕಟಣೆ 

1) ಹೊಸಪೇಟೆ ನಗರದ  ಕೌಲ್‍ಪೇಟೆಯಲ್ಲಿ ಕಳ್ಳರಿಂದ ಮನೆ ಕಳ್ಳತನ ಅಪಾರ ಆಭರಣ ಹಾಗು ನಗದು ಹಣ ಕಳವು. 
     
      ಫಿರ್ಯಾದುದಾರರಾದ ಶ್ರೀ ಕೆ. ಈರಣ್ಣ ತಂದೆ ವೀರಭದ್ರಪ್ಪ, ವಾಸ: ಕೌಲ್‍ಪೇಟೆ ಹೊಸಪೇಟೆ ಇವರು ತನ್ನ ಹೆಂಡತಿಗೆ ಮೈಯಲ್ಲಿ ಹುಷಾರಿಲ್ಲದ ಕಾರಣ ಮನೆಗೆ ಬೀಗ ಹಾಕಿಕೊಂಡು ದಿನಾಂಕ: 17-10-14 ರಂದು ಹೋಗಿದ್ದಾಗ ದಿನಾಂಕ: 26-10-14 ರಂದು ಬೆಳಿಗ್ಗೆ 08-15 ಗಂಟೆಗೆ ಫೋನ್ ಮಾಡಿ ನಮ್ಮ ಮನೆಗೆ ಹಾಕಿದ ಬೀಗ ಮುರಿದಿದೆ ಬಾಗಿಲು ತೆಗೆದಿರುತ್ತದೆಂದು ತಿಳಿಸಿದ್ದು ಅದರಂತೆ ದಿನಾಂಕ: 26-10-14 ರಂದು ಮಧ್ಯಾಹ್ನ 2 ಗಂಟೆಗೆ ಮನೆಗೆ ಬಂದು ನೋಡಲು ಬಾಗಿಲು ತೆರೆದಿತ್ತು. ದಿನಾಂಕ:  25-10-14 ರಂದು ರಾತ್ರಿ 10 ಗಂಟೆಯಿಂದ ದಿನಾಂಕ: 26-10-14 ರಂದು ಬೆಳಿಗನ ಜಾವ 2-30 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಮನೆಗೆ ಹಾಕಿದ ಬೀಗ ಮುರಿದು ಒಳ ನುಗ್ಗಿ ಮನೆಯಲ್ಲಿಟ್ಟಿದ್ದ ಒಟ್ಟು 85 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗು 10 ಸಾವಿರ ನಗದು ಹಣವನ್ನು ಒಟ್ಟು ಬೆಲೆ ರೂ. 2,22,500/- ಬೆಲೆ ಬಾಳುವುಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ದೂರು ಇದ್ದ ಮೇರೆಗೆ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
                                                 ಪೊಲೀಸ್ ಸೂಪರಿಂಟೆಂಡೆಂಟ್,         
                                                         ಬಳ್ಳಾರಿ.                         


ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು            
ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಭಾನುವಾರ, ಅಕ್ಟೋಬರ್ 26, 2014

PRESS NOTE ON 26/10/2014

ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 26-10-2014
ಪತ್ರಿಕಾ ಪ್ರಕಟಣೆ
1)  ಸಂಡೂರು ಠಾಣೆ ಸರಹದ್ದಿನ ತಾರಾನಗರ ಗ್ರಾಮದ ಬಳಿ ಇರುವ ಗಜಲಕ್ಷ್ಮಿ ದೇವಸ್ಥಾನದ ಹತ್ತಿರ ಎರೆಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಕ್ಲೀನರ್‍ನ ಸಾವು.
      
      ದಿನಾಂಕ 24/10/2014 ರಂದು ಸಾಯಂಕಾಲ ಸುಬ್ರಾಯನಹಳ್ಳಿ ಬಳಿ ಇರುವ ಎಂ.ಎಂ.ಎಲ್. ಮೈನ್ಸನಲ್ಲಿ ಟಿಪ್ಪರ್ ಲಾರಿ ನಂಬರ್ ಕೆ.ಎ.35-7625 ರಲ್ಲಿ ಮೈನ್ಸ್‍ನ್ನು ಲೋಡು ಮಾಡಿಕೊಂಡು ಅದನ್ನು ಜಿಂದಾಲ್ ಪ್ಯಾಕ್ಟರಿಯಲ್ಲಿ ಅನ್‍ಲೋಡು ಮಾಡಲು ಪಿರ್ಯಾದಿದಾರರಾದ ಶ್ರೀ. ಜಿ.ಶಿವಮೂರ್ತಿ ತಂದೆ ಡ್ರೈವರ್ ರಾಮಪ್ಪ ವಯಸ್ಸು 30 ವರ್ಷ, ಲಾರಿ ನಂಬರ್ ಕೆ.ಎ.35-7625 ನೇದ್ದರ ಚಾಲಕ, ವಾಸಃ- ಚೋರ್‍ನೂರು ಗ್ರಾಮ, ಸಂಡೂರು (ತಾ) ಈತನು ನಡೆಸಿಕೊಂಡು ಹೋಗುವಾಗ್ಗೆ ಸಂಡೂರು- ತೋರಣಗಲ್ ಮೇನ್‍ರಸ್ತೆ ತಾರನಗರ ಬಳಿ ಇರುವ ಗಜಲಕ್ಷ್ಮಿ ದೇವಸ್ಥಾನದ ಬಳಿ ರಾತ್ರಿ 9-00 ಗಂಟೆಗೆ ಅಪ್‍ನಲ್ಲಿ ಹೋಗುವಾಗ್ಗೆ ಎದುರುಗಡೆಯಿಂದ ಅಂದರೆ ತಾರನಗರ ಕಡೆಯಿಂದ ಸಂಡೂರು ಕಡೆಗೆ ಹೋಗಲು ಇಳಿಜಾರ್‍ನಲ್ಲಿ ಒಂದು ಟಿಪ್ಪರ್ ಲಾರಿಯನ್ನು ಅದರ ಚಾಲಕ ಅತಿ ಜೋರಾಗಿ ನಿರ್ಲಕ್ಷ್ಯತನದಿಂದ ತನ್ನ ಮುಂದುಗಡೆ ಹೋಗುತ್ತಿದ್ದ ಯಾವುದೋ ಒಂದು ವಾಹನವನ್ನು ಓವರ್‍ಟೇಕ್ ಮಾಡಿ ನಡೆಸಿಕೊಂಡು ಬಂದು ಅವರ ಲಾರಿಗೆ ಡಿಕ್ಕಿ ಹೊಡೆಸಿ ಅಪಘಾತ ಮಾಡಿ ರಸ್ತೆಯ ಬಲಪಕ್ಕಕ್ಕೆ ಇರುವ ನಾರಿಹಳ್ಳ ಡ್ಯಾಂ ತಗ್ಗಿನಲ್ಲಿ ಲಾರಿಯನ್ನು ಬೀಳಿಸಿ ಪಲ್ಟಿ ಹೊಡೆಸಿ ಅಪಗಾತ ಮಾಡಿದ್ದರಿಂದ  ಅವರಿಗೆ ಬಲತೋಳಿಗೆ, ಬಲಪಕ್ಕೆಗೆ, ಒಳಪೆಟ್ಟಾಗಿ ಲಾರಿ ಜಖಂ ಆಗಿದ್ದು ಅದರಲ್ಲಿದ್ದ ಕ್ಲೀನರ್‍ನನ್ನು ನೋಡಲಾಗಿ ಕತ್ತಲಾಗಿದ್ದರಿಂದ ಆತನು ಕಾಣಲಿಲ್ಲ. ಅಪಘಾತ ಮಾಡಿದ ಲಾರಿ ನಂಬರ್ ಕೆ.ಎ.35-7836 ಕ್ಲೀನರ್ ಜಿ.ವಿರುಪಾಕ್ಷಿ ತಂದೆ ಜಿ.ಪೆನ್ನಪ್ಪ 28 ವರ್ಷ, ವಾಸಃ-ಯಶವಂತನಗರ ಗ್ರಾಮ, ಸಂಡೂರು ತಾಲ್ಲೂಕು ಈತನು ದಿನಾಂಕ 25/10/2014 ರಂದು ಬೆಳಿಗ್ಗೆ 7-00 ಗಂಟೆಗೆ ನೋಡಲಾಗಿ ಅಪಘಾತ ಮಾಡಿದ ಲಾರಿಯಲ್ಲಿ ಅದರ ಕ್ಲೀನರ್ ವಿರುಪಾಕ್ಷಿಯು ಲಾರಿಯಡಿಯಲ್ಲಿ ಸಿಕ್ಕಿ ಹಾಕಿಕೊಂಡು ಮೃತಪಟ್ಟಿದ್ದನು. ಆರೋಪಿ ಲಾರಿ ಚಾಲಕನಾದ ಕುಮಾರಪ್ಪ @ ಕುಮಾರ್ ಸ್ವಾಮಿ ತಂದೆ ತಿಪ್ಪಣ್ಣ ಟಿಪ್ಪರ್ ಲಾರಿ ನಂಬರ್ ಕೆ.ಎ.35/7836 ನೇದ್ದರ ಚಾಲಕ ವಾ ಸಃ-ಯಶವಂತನಗರ ಸಂಡೂರು(ತಾ) ರವರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ಕೊಟ್ಟ ದೂರಿನ ಮೇರೆಗೆ ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿರುತ್ತದೆ.
                                          
ಪೊಲೀಸ್ ಸೂಪರಿಂಟೆಂಡೆಂಟ್,                                                                              
                                                         ಬಳ್ಳಾರಿ.                                                                                                                 
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಶನಿವಾರ, ಅಕ್ಟೋಬರ್ 25, 2014

Press Note as on 25-10-2014

ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 25-10-2014
ಪತ್ರಿಕಾ ಪ್ರಕಟಣೆ

1)      ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ಸರಹದ್ದಿನ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಮನೆಯಲ್ಲಿ ಕಳ್ಳತನ, ಕಂಪ್ಯೂಟರ್ ಸಲಕರಣಗಳ ಕಳವು.

       ಫಿರ್ಯಾದಿದಾರರಾದ ಶ್ರೀ. ಡಾ: ಮಲ್ಲಿಕಾರ್ಜುನ ರೆಡ್ಡಿ ತಂದೆ ಡಾ: ಎಲ್. ನಾಗಿರೆಡ್ಡಿ, : 39 ವರ್ಷ, ಆರ್ಯುವೇದ ವೈದ್ಯರು, ವಾಸ: ಮನೆ ನಂ: 54, ವಾರ್ಡ ನಂ: 25, ವಿಜಯನಗರ ಕಾಲೋನಿ, ಕಂಟೋನ್ಮೆಂಟ್, ಬಳ್ಳಾರಿ ಇವರು ದೂರು ನೀಡಿದ್ದೇನೆಂದರೆ, ದಿನಾಂಕ:  15-10-2014 ರಂದು ಸಂಜೆ 6-00 ಗಂಟೆಯಿಂದ ದಿ: 16-10-2014 ರಂದು ಬೆಳಿಗ್ಗೆ 8-00 ಗಂಟೆ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಬಳ್ಳಾರಿ-ಬೆಂಗಳೂರು ರಸ್ತೆ ಇಂಡಸ್ಟ್ರೀಯಲ್ ಏರಿಯ 2 ನೇ ಹಂತದಲ್ಲಿರುವ ತನ್ನ ಚೈತನ್ಯ ಆಯುರ್ ಫಾರ್ಮಲೇಷನ್ ಪ್ಯಾಕ್ಟರಿಯ ದಕ್ಷಿಣ ಭಾಗದ ಗೋಡೆಯ ಕಿಟಕಿಯನ್ನು ಮುರಿದು ಪ್ಯಾಕ್ಟರಿಯ ಒಳಗೆ ಬಂದು ಪ್ಯಾಕ್ಟರಿಯ ಅಫೀಸ್ ರೂಂನಲ್ಲಿದ್ದ ಅಂದಾಜು ರೂ: 80,000/- ಬೆಲೆಯ ಒಂದು ಕಂಪ್ಯೂಟರ್ ಮಾನಿಟರ್, ಒಂದು ಸಿಪಿಯು, ಒಂದು ಲ್ಯಾಪ್ ಟಾಪ್ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು  Àಮ್ಮ ವಸ್ತುಗಳನ್ನು ಪತ್ತೆ ಮಾಡಿ ಕಳ್ಳರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿದ ಮೇರೆಗೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತದೆ.


2)      ಪಿ.ಡಿ.ಹಳ್ಳಿ ಪೊಲೀಸ್ ಠಾಣೆ ಸರಹದ್ದಿನ ಚೆಳಗುರ್ಕಿ ಗ್ರಾಮದ ಹತ್ತಿರ ಎಪಿಎಸ್ಆರ್ಟಿಸಿ ಬಸ್ ಮತ್ತು ಮೋಟಾರ್ ಸೈಕಲ್ ನಡುವ ರಸ್ತೆ ಅಫಘಾತ, ಮೋಟಾರ್ ಸೈಕಲ್ ಸವಾರನ ಸಾವು, ಒಬ್ಬ ವ್ಯಕ್ತಿಗೆ ಗಾಯ.

        ಫಿರ್ಯಾದಿದಾರರಾದ ಶ್ರೀ. ಜಿ. ಶ್ರೀನಿವಾಸ ತಂದೆ ರಾಮಣ್ಣ, : 43 ವರ್ಷ, ಗೊಲ್ಲರು, ಸಾ: ಉರವಕೊಂಡ ಆಂದ್ರ ಪ್ರದೇಶ್ ಇವರು ಕೊಟ್ಟ ದೂರು ಏನೆಂದರೆ, ದಿ: 24/10/14 ರಂದು ರಂಗಸ್ವಾಮಿ ಮತ್ತು ರಾಮಾಂಜೀನಿಯಲು ರವರು ಮೊ/ಸೈ ನಂ ಎಪಿ-02/ಎಕ್ಯೂ-0856 ರಲ್ಲಿ ಚೆಳ್ಳಗುರ್ಕಿ ಕ್ರಾಸ್ ಹತ್ತಿರ ಹೋಗುವಾಗ ಆರೋಪಿತನಾದ ಬಾಷವಲಿ, ಎನ್. : 54 ವರ್ಷ, ಉರವಕೊಂಡ ಈತನು ತನ್ನ ಎಪಿಎಸ್ಆರ್ಟಿಸಿ ಬಸ್ ನಂ ಎಪಿ-02.ಜಡ್-0241 ನ್ನು ಅತಿವೇಗ ಮತ್ತು ಅಜಾಗ್ರತೆಯಿಂದ ನಡೆಸಿ ಮೊ/ಸೈ ಗೆ ಡಿಕ್ಕಿ ಹೊಡೆಸಿದ ಕಾರಣ ರಂಗಸ್ವಾಮಿ, 30 ವಾ: ಚೆಳ್ಳಗುರ್ಕಿ ಈತನು ಮೃತಪಟ್ಟಿದ್ದು, ರಾಮಾಂಜೀನೇಯಲು ಗೆ ಗಾಯಗಳಾಗಿರುವುದಾಗಿ ಇದ್ದ ದೂರಿನ ಮೇರೆಗೆ ಪಿ.ಡಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿರುತ್ತದೆ
      
                                                ಪೊಲೀಸ್ ಸೂಪರಿಂಟೆಂಡೆಂಟ್,    
 ಬಳ್ಳಾರಿ.                     
ಇವರಿಗೆ
ಎಲ್ಲಾ ಪತ್ರಿಕಾ ವರದಿಗಾರರಿಗೆ.

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, .ಎಸ್. ಮೊಬೈಲ್ ನಂ. 9845484100 ಹಾಗು             
ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.


ಮಂಗಳವಾರ, ಅಕ್ಟೋಬರ್ 21, 2014

Press Note as on 21-10-2014

 f¯Áè ¥ÉÆ°Ã¸ï PÁAiÀÄð®AiÀÄ
                                             §¼Áîj, ¢£ÁAPÀ: 21-10-2014
¥ÀwæPÁ ¥ÀæPÀluÉ

§¼Áîj f¯ÉèAiÀÄ°è ¥ÉÆ°Ã¸ï ºÀÄvÁvÀägÀ ¢£ÁZÀgÀuÉ DZÀj¹zÀ §UÉÎ

         ¢£ÁAPÀ: 21-10-2014 gÀAzÀÄ ¨É½UÉÎ 08-00 UÀAmÉUÉ §¼Áîj f¯Áè ¥ÉÆ°Ã¸ï PÀªÁ¬ÄvÀÄ ªÉÄÊzÁ£ÀzÀ°è ¥ÉÆ°Ã¸ï ºÀÄvÁvÀägÀ ¢£ÁZÀgÀuÉ DZÀj¸À¯Á¬ÄvÀÄ.  ¸ÀzÀj PÁAiÀÄðPÀæªÀÄPÉÌ ²æÃ. ªÉƺÀªÀÄäzï ¸À¯ÁªÀÅ¢Þ£ï, L.J.J¸ï., ªÀÄÄRå PÁAiÀÄ𠤪ÁðºÀPÀ C¢üPÁjUÀ¼ÀÄ, f¯Áè ¥ÀAZÁ¬Äw, §¼Áîj gÀªÀgÀÄ ªÀÄÄRå CwyUÀ¼ÁV DUÀ«Ä¹ ¸ÁägÀPÀPÉÌ ¥ÀĵÀàUÀÄZÀÑ Ej¹ UËgÀ ¸À°è¹zÀgÀÄ. PÁAiÀÄðPÀæªÀÄzÀ°è ¤ªÀÈvÀÛ J.r.f.¦. ²æÃ. PÉ.J. ºÀ¦üÃeï,gÀªÀgÀÄ ºÁUÀÄ §¼Áîj £ÀUÀgÀzÀ £ÁUÀjÃPÀgÀÄ ¨sÁUÀªÀ»¹zÀÝgÀÄ. f¯Áè ¥ÉÆ°Ã¸ï ªÀjµÁ×¢üPÁjUÀ¼ÀÄ, ¥Éưøï C¢üPÁjUÀ¼ÀÄ ªÀÄvÀÄÛ ¹§âA¢ ªÀUÀðzÀªÀgÀÄ PÁAiÀÄðPÀæªÀĪÀ£ÀÄß AiÀıÀ¹éAiÀiÁV DZÀj¸À®Ä ¸ÀºÀPÀj¹gÀÄvÁÛgÉ.

§¼Áîj £ÀUÀgÀzÀ ¥sÉÊgï ¸ÉÖõÀ£ï ºÀwÛgÀ EgÀĪÀ «ÃgÀ£ÀUËqÀ PÁ¯ÉÆÃ¤AiÀİè E§âgÀÄ C¥ÀjavÀ ªÀåQÛUÀ¼ÀÄ ªÉÆÃmÁgï ¸ÉÊPÀ¯ï£À°è §AzÀÄ ªÀÄ»¼ÉAiÀÄ PÉÆgÀ¼À §AUÁgÀzÀ ZÉÊ£ï ¸ÀgÀ QvÀÄÛPÉÆAqÀÄ ¥ÀgÁj.
         ¦üAiÀiÁð¢üzÁgÀgÁzÀ ²æÃªÀÄw «£ÉÆÃzÀ PÀÄ®PÀtÂð UÀAqÀ J¯ï.Dgï.PÀÄ®PÀtÂð ªÀ:65 ªÀµÀ, §¼Áîj. gÀªÀgÀÄ oÁuÉUÉ ºÁdgÁV ¤ÃrzÀ zÀÆgÀÄ K£ÉAzÀgÉ, ¢£ÁAPÀ: 20/10/14 gÀAzÀÄ ¨É½UÉÎ 7:20 UÀAmÉUÉ ¦üAiÀiÁð¢zÁgÀgÀÄ ¥sÉÊgï ¸ÉÖõÀ£ï ºÀwÛgÀ EgÀĪÀ PÀĪÀiÁgÀ¸Áé«Ä UÀÄrUÉ ºÉÆÃV ªÀÄ£ÉUÉ ºÉÆÃUÀ®Ä «ÃgÀ£ÀUËqÀ gÀ¸ÉÛAiÀİè CA§jñÀgÀªÀgÀ ªÀÄ£É ªÀÄÄAzÉ ªÀÄgÀzÀ ºÀwÛgÀ ºÉÆÃUÀĪÁUÀ AiÀiÁgÉÆÃ E§âgÀÄ C¥ÀjavÀ ªÀåQÛUÀ¼ÀÄ ¸ÀİUÉ ªÀiÁqÀĪÀ GzÉÝñÀ¢AzÀ ªÉÆÃmÁgï ¸ÉÊPÀ¯ï£À°è §AzÀÄ ¦üAiÀiÁð¢üAiÀÄ »AzÉ §AzÀÄ vÀ½î PÉÆgÀ¼À°zÀÝ ¸ÀĪÀiÁgÀÄ gÀÆ 70,000/- gÀÆ UÀ¼À ¨É¯É ¨Á¼ÀĪÀ §AUÁgÀzÀ ¸ÀgÀªÀ£ÀÄß §®ªÀAvÀ¢AzÀ QvÀÄÛPÉÆAqÀÄ ºÉÆÃVgÀÄvÁÛgÉAzÀÄ zÀÆgÀÄ EzÀÝ ªÉÄÃgÉUÉ P˯ï§eÁgï ¥ÉÆ°Ã¸ï oÁuÉAiÀÄ°è ¥ÀæPÀgÀt zÁR°¹ vÀ¤SÉ PÉÊUÉÆArgÀÄvÀÛzÉ.
                                                ¥ÉÆ°Ã¸ï ¸ÀÆ¥ÀjAmÉAqÉAmï,                                                                               
                                                         §¼Áîj.                                                                                                                 
EªÀjUÉ,       
J¯Áè ¥ÀwæPÁ ªÀgÀ¢UÁgÀjUÉ


ºÉaÑ£À ªÀiÁ»wUÁV ²æÃ. ªÀĺÀªÀÄäzï UÀAiÀiÁ¸ï, J.J¸ï.L ªÉƨÉÊ¯ï £ÀA. 9845484100 ºÁUÀÄ             f. ¸ÀħæªÀÄtåA, ºÉZï.¹-175, ªÉÆÃ¨ÉÊ¯ï ¸ÀA: 9448202005 gÀªÀgÀ£ÀÄß ¸ÀA¥ÀQð¸À®Ä «£ÀAw.

ಸೋಮವಾರ, ಅಕ್ಟೋಬರ್ 20, 2014

Press Note as on 20-10-2014

ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 20-10-2014
ಪತ್ರಿಕಾ ಪ್ರಕಟಣೆ

1) ಬಳ್ಳಾರಿ ನಗರದ ಎ.ಪಿ.ಎಂ.ಸಿ. ಠಾಣೆ ಸರಹದ್ದಿನ ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ಇಸ್ಪೇಟ್ ಜೂಜಾಟದ ಮೇಲೆ ಪೊಲೀಸರ ದಾಳಿ ನಗದು ಹಣ ವಶ, ಆರೋಪಿಗಳ ಬಂಧನ.
      ದಿನಾಂಕ:19/10/2014 ರಂದು ಮಧ್ಯಾಹ್ನ 10-15 ಗಂಟೆಗೆ ಎ.ಪಿ.ಎಂ.ಸಿ. ಯಾಡರ್್ ಠಾಣೆ  ಸರಹದ್ದಿನಲ್ಲಿರುವ ಎಪಿಎಂಸಿ ಯಾಡರ್್ನಲ್ಲಿರುವ ತರಕಾರಿ ಮಾರುಕಟ್ಟೆ ಹಿಂದುಗಡೆ ಇರುವ ಹಮಾಲಿ ಸಂಘದ ರೂಮಿನ ಪಕ್ಕದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೆಟ್ ಜೂಜಾಟ ನೆಡೆಯುತ್ತದೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಅಂದರ್-ಬಾಹರ್ ಇಸ್ಪೆಟ್ ಜೂಜಾಟದಲ್ಲಿ ತೊಡಗಿದ್ದ 1].ಸುಧಾಕರ ತಂದೆ ಯರ್ರಿಸ್ವಾಮಿ  2].ನಾಗಪ್ಪ ತಂದೆ ಮಾರೆಪ್ಪ 3].ರಾಜು ತಂದೆ ಆಂಜಿನೇಯ  4].ಕೆ.ಶ್ರೀರಾಮುಲು ತಂದೆ ಕೆ.ಚಿನ್ನ ಸುಂಕಣ್ಣ 5].ಹರಿಶ್ಚಂದ್ರ ತಂದೆ ಅಂಜಿನಪ್ಪ, 6].ವೀರೇಶ ತಂದೆ ಹೊನ್ನೂರಪ್ಪ 7].ಬಿ.ಸುರೇಶ ತಂದೆ ಬಿ.ಈಶ್ವರಯ್ಯ  8].ಆನಂದ ತಂದೆ ಆಂಜಿನೇಯಲು 9].ಕೆ.ಸುಧಾಕರ ತಂದೆ ಬಂಡಯ್ಯ 10].ಉಮಾಪತಿ ತಂದೆ ಹುಲುಗಪ್ಪ, 11].ರಾಮು ತಂದೆ ಲೇಟ್ ಕಿಷ್ಟಪ್ಪ 12].ಹೆಚ್.ಮಲ್ಲಿಕಾಜರ್ುನ ತಾಯಿ ಮಾರೆಕ್ಕ  13].ಎಸ್.ಈರಣ್ಣ ತಂದೆ ಲೇಟ್ ಸುಂಕಣ್ಣ 14].ಪಿ.ರಾಘವೇಂದ್ರ ತಂದೆ ರಾಮಾಂಜಿನೇಯಲು  15].ಶೆಕ್ಷಾವಲಿ ತಂದೆ ಲೇಟ್ ಅಹಮ್ಮದ್ ಹುಸೇನೆ  16].ಎ.ರಾಮು ತಂದೆ ಗೋವಿಂದ 17].ಸಿ.ರವಿ ತಂದೆ ಮಲ್ಲಿಕಾಜರ್ುನ  18].ಎಂ.ಗಾಧಿಲಿಂಗ ತಂದೆ ಹುಲುಗಪ್ಪ 19].ಎಂ.ಕ್ರಿಷ್ಣ ತಂದೆ ರಾಮಾಂಜಿನೇಯಲು 20].ವೈ.ರಾಜೇಶ್ ತಂದೆ ವೈ.ಯರ್ರಿಸ್ವಾಮಿ ಎಲ್ಲರ ವಾಸ: ಬಳ್ಳಾರಿ. ಆರೋಪಿತರನ್ನು ಮತ್ತು 1] ರೂ. 32,290 /- ರೂಗಳು, 52 ಇಸ್ಪೀಟ್ ಎಲೆಗಳನ್ನು ಜಪ್ತು ಪಡಿಸಿಕೊಂಡಿದ್ದು, ಈ ಬಗ್ಗೆ ಎ.ಪಿ.ಎಂ.ಸಿ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
2) ಇಟ್ಟಗಿ ಪೊಲೀಸ್ ಠಾಣೆ ಸರಹದ್ದಿನ ಮೊರಗೆರೆ ಗ್ರಾಮದ ಹತ್ತಿ ಟ್ರಾಕ್ಟ್ರ್ ರಸ್ತೆ ಅಫಘಾತ  ಒಬ್ಬ ವ್ಯಕ್ತಿಯ ಸಾವು ನ3 ಜನರಿಗೆ ಗಾಯ.
        ದಿನಾಂಕ 19-10-14 ರಂದು ಹೊಳಗುಂದಿ ಗ್ರಾಮದ ಜಿ. ಈಶ್ವರಗೌಡ ತಂದೆ ರುದ್ರಗೌಡರವರು ಕಳಿಸಿದ ಕೆಂಪು ಬಣ್ಣದ ಮಹೀಂದ್ರ ಕಂಪನಿಯ ಇಂಜಿನ್ ಮತ್ತು ಟ್ರಾಲಿ ( ನಂಬರ್ ಬರೆಸಿರುವುದಿಲ್ಲ ) ಯಲ್ಲಿ ಹಮಾಲಿಗಳಾದ ಫಿಯರ್ಾದಿ ಹರಪನಹಳ್ಳಿ ಹನುಮಂತಪ್ಪ, ಬಡಪ್ನರ ಅಂಜಿನೆಪ್ಪ ಮತ್ತು ಲಕ್ಷ್ಮಪ್ಪ ಮೂವರೂ ಸೇರಿ ಚಾಲಕನಾದ ಕುಣಿಕೆರೆ ರವಿ ಕುಮಾರ ರವರ ಜೊತೆಗೆ ಟ್ರ್ಯಾಕ್ಟರ್ ಮಾಲಿಕನ ಸಂಬಂದಿಯಾದ ಮೋರಿಗೆರಿ ಗ್ರಾಮದ ವಿರುಪಾಕ್ಷಗೌಡನವರ ಹೊಲದಲ್ಲಿಯ ಶೇಂಗಾ ಚೀಲಗಳನ್ನು, ಅವರ ಕಣಕ್ಕೆ ಇಳಿಸಿ, ಮೋರಿಗೆರೆಯಿಂದ ಹೊಳಗುಂದಿಗೆ ವಾಪಸ್ಸಾಗುತ್ತಿದ್ದಾಗ ಮೋರಿಗೆರೆ-ಹೊಳಗುಂದಿ ಟಾರ್ ರಸ್ತೆಯಲ್ಲಿ, ಮೋರಿಗೆರಿಯಿಂದ ಅಂದಾಜು 1 ಕಿ.ಮೀ ದೂರದಲ್ಲಿಯ ನೀಲನಗೌಡ್ರ ನಿಂಗನಗೌಡ ರವರ ಹೊಲದ ಹತ್ತಿರದ ತಿರುವಿನ ಟಾರ್ ರಸ್ತೆಯಲ್ಲಿ ಮೇಲ್ಕಂಡ ಟ್ರ್ಯಾಕ್ಟರನ್ನು ಚಾಲಕನಾದ ಕುಣಿಕೆರೆ ರವಿ ಕುಮಾರನು ಅತಿಜೋರಾಗಿ ಮತ್ತು ಅಜಾಗರೂಕತೆಯಿಂದ ನೆಡೆಸುತ್ತಾ ಟಾರ್ ರಸ್ತೆಯ ಎಡ ಭಾಗದಲ್ಲಿಯ ಅಂದಾಜು 5 ಅಡಿ ಆಳದ ತೆಗ್ಗಿಗೆ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಯನ್ನು ಚಲಾಯಿಸಿದ್ದರಿಂದ, ಘಟನಾ ಸ್ಥಳದಿಂದ ತೆಗ್ಗಿನಲ್ಲಿ  ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿ ಹಿಗ್ಗಾ ಮುಗ್ಗಾ ಜಂಪಾಗಿ ಸ್ವಲ್ಪ ದೂರದಲ್ಲಿ ಹೋಗುತ್ತಿರುವಾಗ ಇಂಜಿನ್ನ ಎಡ ಬಾಗದ ಹಿಂದಿನ ಗಾಲಿಯ ಮೇಲಿನ ಮಡ್ಗಾಡರ್್ನ ಮೇಲೆ ಕುಳಿತಿದ್ದ ಬಡಪ್ನರ ಅಂಜಿನೆಪ್ಪನು ಮುಗ್ಗರಿಸಿ ಮುಂದಕ್ಕೆ ಬಿದ್ದ ಕೂಡಲೇ ಇಂಜಿನ್ನ ಎಡ ಬಾಗದ ಹಿಂದಿನ ಗಾಲಿಯು ಆತನ ಮೇಲೆ ಹತ್ತಿ ಇಳಿದಿದ್ದು, ಉಳಿದಂತೆ ಟ್ರ್ಯಾಕ್ಟರಿನ ಚಾಲಕ ಹಾಗೂ ಇಂಜಿನ್ನ ಬಲ ಬಾಗದ ಹಿಂದಿನ ಗಾಲಿಯ ಮೇಲಿನ ಮಡ್ಗಾಡರ್್ನ ಮೇಲೆ ಕುಳಿತಿದ್ದ ಲಕ್ಷ್ಮಪ್ಪನವರೂ ಸಹಾ ಮುಗ್ಗರಿಸಿಕೊಂಡು ಟ್ರ್ಯಾಕ್ಟರಿನ ಬಲಭಾಗದಲ್ಲಿ ಬಿದ್ದಿದ್ದು, ಅವರಿಗೆ ಸಹಾ ಟ್ರ್ಯಾಕ್ಟರ್ ತಾಗಿ ತಲೆಗೆ, ಮೈ-ಕೈಗಳ ಮೇಲೆ ರಕ್ತಗಾಯಗಳಾಗಿದ್ದು, ಟ್ರ್ಯಾಲಿಯಲ್ಲಿದ್ದ ಫಿಯರ್ಾದಿಗೆ ಟ್ರ್ಯಾಲಿಯ ಬಾಡಿ ಬಡಿದು ಎಡಗಾಲಿನ ಪಾದದಿಂದ ಸ್ವಲ್ಪ ಮೇಲೆ ಒಳಟ್ಟಾಗಿದ್ದು. ಕೂಡಲೇ ಫಿಯರ್ಾದಿ ಹಾಗೂ ಗಾಯಗೊಂಡಿದ್ದ ಲಕ್ಷ್ಮಪ್ಪ ಮತ್ತು ಚಾಲಕ ಕುಣಿಕೆರೆ ರವಿ ಕುಮಾರ ಮತ್ತು ಅಲ್ಲಿಯೇ ರಸ್ತೆಯಲ್ಲಿ ಬರುತ್ತಿದ್ದ ಭಾವಿ ವಿಜಯಾನಂದ ತಂದೆ ನಿಂಗಪ್ಪ ರವರು ಸೇರಿ ಟ್ರ್ಯಾಕ್ಟರ್ನ ಇಂಜಿನ್ ಮತ್ತು ಟ್ರ್ಯಾಲಿಯ ಮಧ್ಯ ನರಳುತ್ತಾ ಬಿದ್ದಿದ್ದ ಬಡಪ್ನರ ಅಂಜಿನೆಪ್ಪ, 30 ವರ್ಷ ಈತನನ್ನು ಹೊರ ತೆಗೆದು ಉಪಚರಿಸುವಷ್ಟರಲ್ಲಿ 5-00 ಪಿ.ಎಂ ಸುಮಾರಿಗೆ ಮೃತಪಟ್ಟಿರುತ್ತಾನೆಂದು ಇದ್ದ ದೂರಿನ ಮೇರೆಗೆ ಇಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
                                                  ಪೊಲೀಸ್ ಸೂಪರಿಂಟೆಂಡೆಂಟ್,                                                                              
                                                         ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು             ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪಕರ್ಿಸಲು ವಿನಂತಿ.

ಶುಕ್ರವಾರ, ಅಕ್ಟೋಬರ್ 17, 2014

PRESS NOTE AS ON 17-10-2014



                                             ಜಿಲ್ಲಾ ಪೊಲೀಸ್ ಕಾರ್ಯಲಯ
                                             ಬಳ್ಳಾರಿ, ದಿನಾಂಕ: 17-10-2014

ಪತ್ರಿಕಾ ಪ್ರಕಟಣೆ

1) ಬಳ್ಳಾರಿ ನಗರ ಗಾಂಧಿನಗರ ಠಾಣೆ ಸರಹದ್ದಿನ ಬಾಲಾ ರಿಜೆನ್ಸಿ ಲಾಡ್ಜ್ನ ರೂಂ. ನಂ. 303 ರಲ್ಲಿ ನಡೆಯುತ್ತಿದ್ದ ಇಸ್ಪೇಟ್ ಜೂಜಾಟದ ಮೇಲೆ ಪೊಲೀಸರ ದಾಳಿ ನಗದು ಹಣ ವಶ, ಆರೋಪಿತರ ಬಂಧನ.

         ಶ್ರೀ ಪ್ರಸಾದ್ ಗೋಕುಲೆ, ಪಿ ಐ. ಡಿಸಿಆರ್ಬಿ ಬಳ್ಳಾರಿ ರವರಿಗೆ ದಿನಾಂಕ; 16-10-2014 ರಂದು ರಾತ್ರಿ 10-00 ಗಂಟೆಗೆ ಬಳ್ಳಾರಿ ನಗರದ ಪಾರ್ವತಿ ನಗರ ಮುಖ್ಯ ರಸ್ತೆಯಲ್ಲಿರುವ ಬಾಲಾ ರಜೆನ್ಸಿರ ರೂಮ್ ನಂ.303 ರಲ್ಲಿ ಅಂದರ್-ಬಾಹರ್ ಎನ್ನುವ ನಸೀಬಿನಾ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಅಂತಾ ಬಂದ ಮಾಹಿತಿ ಮೇರೆಗೆ ಪೊಲೀಸ್ ಇನ್ಸ್ಪೆಕ್ಟರ್ ರವರು ಡಿ,ವೈ,ಎಸ್,ಪಿ ಬಳ್ಳಾರಿ ನಗರ ಉಪವಿಭಾಗ ರವರು ಹಾಗು  ಸಿಬ್ಬಂದಿಯೊಂದಿಗೆ ರಾತ್ರಿ 10-45 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ದಾಳಿ ಮಾಡಿ, ಆರೋಪಿತರಾದ 1) ಪಾಂಡುರಂಗ 2) ಶರಣಬಸವ. 3) ವಿಜಯ್ ಕುರುಬ್, 4) ಪನಿ ಭೂಷಣ್. 5) ಕೆ ಟಿ ಕುಮಾರ್/ ಕಮ್ಮಾ.  6) ಬಿ ಪುರುಷೋತ್ತಮ. 7) ಡಿ ನಾಗರಾಜ. 8) ಕೃಷ್ಣಬಾಬು. 9) ಶಿವಪ್ರಸಾದ್. 10) ಶ್ರೀಕಾಂತ್. 11) ಸೋಮಶೇಖರ್ ರೆಡ್ಡಿ, 12) ಜಿ ಗಿರಿಯಪ್ಪ. 13) ರಾಜು ಎಸ್. 14) ರವಿಕುಮಾರ್ ಇವರನ್ನು ಹಿಡಿದು ಜೂಜಾಟಕ್ಕೆ ಪಣವಾಗಿ ಇಟ್ಟಿದ್ದ ಒಟ್ಟು ನಗದು ಹಣ ರೂ. 81,900/- ಮತ್ತು 52 ಇಸ್ಪೀಟ್ ಎಲೆಗಳನ್ನು ಜಪ್ತು ಮಾಡಿಕೊಂಡಿದ್ದು, ಈ ಬಗ್ಗೆ ಬಳ್ಳಾರಿ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿರುತ್ತದೆ.

                                                                             ಪೊಲೀಸ್ ಸೂಪರಿಂಟೆಂಡೆಂಟ್,                                                                              
                                                                                      ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು             ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪಕರ್ಿಸಲು ವಿನಂತಿ.

ಮಂಗಳವಾರ, ಸೆಪ್ಟೆಂಬರ್ 23, 2014

WHATS-APP INAGURATION OF BELLARY DIST POLICE


   f¯Áè ¥ÉÆ°Ã¸ï PÁAiÀÄð®AiÀÄ
                                          §¼Áîj, ¢£ÁAPÀ: 23-09-2014

¥ÀwæPÁ ¥ÀæPÀluÉ
     §¼Áîj ¥ÉÆ°Ã¸ï ªÁmïìC¥ï ( WHATSAPP )  UÀÆæ¥ï GzsÁÏl£Á PÁAiÀÄðPÀæªÀÄ
      
      ¢£ÁAPÀ: 23-09-2014 gÀAzÀÄ ¥ÀƪÁðºÀß §¼Áîj f¯Áè ¥ÉÆ°Ã¸ï PÀbÉÃjAiÀÄ°è §¼Áîj ¥ÉÆ°Ã¸ï ªÁmïìC¥ï ( WHATSAPP )  UÀÆæ¥ï GzsÁÏl£Á PÁAiÀÄðPÀæªÀÄ £ÀqÉ¢gÀÄvÀÛzÉ.   ¸ÀzÀj GzsÁÏl£Á PÁAiÀÄðPÀæªÀĪÀ£ÀÄß ²æÃ. ¸ÀAdAiÀiï ¸ÀºÁAiÀiï, L¦J¸ï, ºÉZÀÄѪÀj ¥ÉÆ°Ã¸ï ªÀĺÁ ¤zÉÃð±ÀPÀgÀÄ, ¥Éưøï PÀA¥ÀÆålgï «AUï, ¨ÉAUÀ¼ÀÆgÀÄ gÀªÀgÀÄ £ÉgÀªÉÃj¹gÀÄvÁÛgÉ.   ²æÃ. J¸ï.PÉ. ªÀĺÀªÀÄäzï, L.f.¦. F±Á£Àå ªÀ®AiÀÄ, UÀÄ®âUÁð, ²æÃ. ZÉÃvÀ£ï¹AUï gÁxÉÆÃgï, L¦J¸ï, J¸ï.¦. §¼Áîj, ²æÃ. ¹.PÉ. ¨Á¨Á, ºÉZÀÄѪÀj J¸ï.¦ .§¼Áîj ºÁUÀÄ §¼Áîj f¯ÉèAiÀÄ EvÀgÉ ¥Éưøï C¢üPÁjUÀ¼ÀÄ PÁAiÀÄðPÀæªÀÄzÀ°è ¨sÁUÀªÀ»¹gÀÄvÁÛgÉ.  

      ªÁmïìC¥ï ( WHATSAPP )  UÀÆæ¥ï EzÀgÀ ¥ÀæªÀÄÄR G¥ÀAiÉÆÃUÀ K£ÉAzÀgÉ, f¯ÉèAiÀÄ°è ¸ÀA¨sÀ«¹zÀ ¥ÀæªÀÄÄR ¸ÀéwÛ£À C¥ÀgÁzsÀUÀ¼ÀÄ, ªÁºÀ£À C¥sÀWÁvÀUÀ¼ÀÄ ºÁUÀÄ E¤ßvÀgÉ ¥Éưøï E¯ÁSÉUÉ CªÀ±Àå«gÀĪÀ ªÀiÁ»w, «µÀAiÀÄUÀ¼À£ÀÄß ¥Éưøï C¢üPÁjUÀ¼ÀÄ M§âjAzÀ ¨ÉÃgÉÆ§âjUÉ «¤ªÀÄAiÀÄ ªÀiÁqÀĪÀÅzÀÄ, ªÀiÁ»w ¸ÀAUÀ滸ÀĪÀÅzÀÄ, C¥ÀgÁzsÀ ¸ÀܼÀzÀ «ÃrAiÉÆÃ ¥sÉÆÃmÉÆÃUÀ¼À£ÀÄß vÉUÉzÀÄ EvÀgÉ C¢üPÁjUÀ½UÉ PÀÆqÀ¯Éà PÀ¼ÀÄ»¸À®Ä C£ÀÄPÀÆ®ªÁUÀÄvÀÛzÉ. 

       EwÛÃa£À ¢£ÀUÀ¼À°è vÀAvÀæeÁÕ£ÀªÀ£ÀÄß ««zsÀ PÉëÃvÀæUÀ¼À°è ºÉZÁÑV G¥ÀAiÉÆÃUÀPÉÌ vÀgÀÄwÛzÀÄÝ, F »£É߯ÉAiÀÄ°è ¥ÉÆ°Ã¸ï E¯ÁSÉAiÀÄ°è ¸ÀºÀ ªÁmïìC¥ï ( WHATSAPP )  UÀÆæ¥ï EzÀgÀ ¥ÀæAiÉÆÃd£À ¥ÀqÉzÀÄ C¥ÀgÁ¢üUÀ¼À ªÉÄÃ¯É ¤UÁ ElÄÖ QèµÀÖ ¥ÀæPÀgÀtUÀ¼À£ÀÄß ¥ÀvÉÛ ºÀZÀÑ®Ä CxÀªÁ ¨É¼ÀQUÉ vÀgÀ®Ä EzÀjAzÀ ºÉaÑ£À G¥ÀAiÉÆÃUÀªÁUÀĪÀ ¸ÁzsÀåvÉUÀ½ªÉ. 
       ªÁmïìC¥ï ( WHATSAPP )  UÀÆæ¥ïUÉ ¸ÀA§AzsÀ¥ÀlÖ ªÉƨÉÊ¯ï ¥sÉÆÃ£ïUÀ¼À°è PÁ£ÀÆ£ÀÄ, PÁAiÉÄÝUÀ¼ÀÄ, ºÁUÀÄ C¢ü¤AiÀĪÀÄUÀ¼À£ÀÄß C¼ÀªÀr¸À¯ÁVzÉ.  F UÀÆæ¥ï£À ªÉƨÉʯï G¥ÀAiÉÆÃV¸ÀĪÀ C¢üPÁjUÀ¼ÀÄ vÀPÀëtªÉà vÀªÀÄUÉ AiÀiÁªÀÅzÉà PÁ£ÀƤ£À §UÉÎ w½AiÀĨÉÃPÁzÀ°è EzÀgÀ ¥ÀæAiÉÆÃd£À ¥ÀqÉAiÀħºÀÄzÁVzÉ. GzÁ: L¦¹, ¹.Dgï.¦.¹,  J«qÉ£ïì DPïÖ ªÀÄvÀÄÛ ¸ÀܽÃAiÀÄ ºÁUÀÄ «±ÉõÀ PÁAiÉÄÝUÀ¼À£ÀÄß C¼ÀªÀr¸À¯ÁVzÉ. 

       §¼Áîj f¯ÉèAiÀİè FV£ÀªÀgÉUÉ AiÀiÁªÀÅzÉà C¥ÀgÁzsÀ £ÀqÉzÀ°è CxÀªÁ PÁ£ÀÆ£ÀÄ ¸ÀĪÀåªÀ¸ÉÜ ¸ÀªÀĸÉå §UÉÎ ªÀiÁ»w ªÉÆlÖ ªÉÆzÀ®£ÉAiÀÄzÁV  f¯ÉèAiÀÄ ¥ÉÆ°Ã¸ï ªÀjµÁ×¢üPÁjUÀ½UÉ ( J¸ï.¦ ) w½zÀħgÀÄwÛvÀÄÛ.  DzÀgÉ ªÁmïìC¥ï ( WHATSAPP )  UÀÆæ¥ï¤AzÀ ¦.J¸ï.L gÀªÀjAzÀ »rzÀÄ ¹.¦.L, r.J¸ï.¦, ºÉZÀÄѪÀj J¸ï.¦. ºÁUÀÄ J¸ï.¦. gÀªÀjUÉ vÀPÀëtªÉà UÉÆvÁÛUÀÄvÀÛzÉ.  ªÁmïìC¥ï UÀÆæ¥ïzÀ°è J¸ï.¦., CrµÀ£À¯ï J¸ï.¦, J¯Áè r.J¸ï.¦. gÀªÀgÀÄ, J¯Áè E£ïì¥ÉPÀÖgï gÀªÀgÀÄ ºÁUÀÄ PÉ®ªÀÅ ¦.J¸ï.L gÀªÀgÀÄ ¸ÉÃjzÀAvÉ 50 d£À ¸ÀzÀ¸ÀåjgÀÄvÁÛgÉ.  EzÀjAzÀ f¯ÉèAiÀÄ°è ¥ÉÆ°Ã¸ï PÁAiÀÄðªÀÅ GvÀÛªÀÄ jÃwAiÀÄ°è £ÉgÀªÉÃj¸À®Ä C£ÀÄPÀÆ®ªÁUÀÄvÀÛzÉ. 

                                                  ¥ÉÆ°Ã¸ï ¸ÀÆ¥ÀjAmÉAqÉAmï,                                                                              
                                                         §¼Áîj.                                                                                                                  
EªÀjUÉ,       
J¯Áè ¥ÀwæPÁ ªÀgÀ¢UÁgÀjUÉ