ಬುಧವಾರ, ಜನವರಿ 21, 2015

BALLARI DISTRICT PRESS NOTE AS ON 21-01-2015

ಜಿಲ್ಲಾ ಪೊಲೀಸ್ ಕಾರ್ಯಲಯ
                                        ಬಳ್ಳಾರಿದಿನಾಂಕ: 21-01-2015

ಪತ್ರಿಕಾ ಪ್ರಕಟಣೆ

1)            ಬಳ್ಳಾರಿ ಗ್ರಾಮೀಣ ಠಾಣೆ ಸರಹದ್ದಿನ ಎತ್ತಿನ ಬೂದಿಹಾಳ್ ಗ್ರಾಮದಲ್ಲಿ ಅಕ್ರಮ ಸಂಬಂಧದಹಿನ್ನೆಲೆಯಲ್ಲಿ ಯುವಕನ ಕೊಲೆ ಒಬ್ಬ ಮಹಿಳೆಗೆ ಗಾಯ.
 
         ದಿನಾಂಕ 21/01/2015 ರಂದು ಬೆಳಗಿನ ಜಾವ 1-00 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಯಶೋದಮ್ಮಗಂಡ ರಾಂಪುರ ಬಸವರಾಜ : 30 ವರ್ಷವಾಲ್ಮೀಕಿ ಜನಾಂಗಕೂಲಿ ಕೆಲಸವಾಸ: 2 ನೇ ವಾರ್ಡ್,  ಮ್ಯಾಗಳಗೇರಿಎತ್ತಿನಬೂದಿಹಾಳ್  ಗ್ರಾಮ,  ಬಳ್ಳಾರಿ ತಾಲ್ಲೂಕು ರವರು ದೂರು ನೀಡಿದ್ದೇನೆಂದರೆತನ್ನ ಗಂಡ ರಾಂಪುರ ಬಸವರಾಜ ತಂದೆಲೇಟ್ ಕೆಂಚಪ್ಪ : 35 ವರ್ಷವಾಲ್ಮೀಕಿ ಜನಾಂಗ,  ಕೂಲಿ ಕೆಲಸ,  ವಾಸಎತ್ತಿನಬೂದಿಹಾಳ್  ಗ್ರಾಮ  ಇವರು ತಮ್ಮ ಗ್ರಾಮದ ಗೊರ್ಲ ಅಂಜಿನೇಯನ ಮಗಳು ಜಯಮ್ಮಳ ಜೊತೆ ಆಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆಂದು ದ್ವೇಷದಿಂದ ದಿನಾಂಕ 20/01/2015 ರಂದು ರಾತ್ರಿ 9-00 ಗಂಟೆಗೆ ಗೊರ್ಲ ಅಂಜಿನೇಯ,  ಗೊರ್ಲ  ಅಂಜಿನೇಯನ ಮಗ ಗೊರ್ಲಬಸಯ್ಯಗೊರ್ಲ ಬಸವರಾಜಗೊರ್ಲ ಬಸವರಾಜನ ಹೆಂಡತಿ ಜಯಮ್ಮ ರವರು ಕೊಲೆ ಮಾಡುವ ಉದ್ದೇಶದಿಂದ ತಮ್ಮಮನೆಯಲ್ಲಿ ಆಕ್ರಮ ಪ್ರವೇಶ ಮಾಡಿಯಾವುದೇ ರೀತಿಯ ಮಾತನಾಡದೇ ಏಕಾಏಕಿ ತನ್ನ ಗಂಡನಿಗೆ ಮಾರಕಾಸ್ತ್ರಗಳಿಂದಹೊಡೆದು ಕೊಲೆ ಮಾಡಿಜಯಮ್ಮಳ ಮೇಲೆ ಕೊಲೆ ಪ್ರಯತ್ನ ಮಾಡಿಬಿಡಿಸಲು ಹೋದ ತನಗೆ  ಪ್ರಾಣ  ಬೆದರಿಕೆಹಾಕಿರುತ್ತಾರೆಂದು ತನ್ನ  ಮನೆಯ ಬಾಗಿಲಿಗೆ ಕೊಡ್ಲಿಯಿಂದ ಹೊಡೆದು ಜಖಂ ಮಾಡಿರುತ್ತಾರೆಂದು ಕೊಟ್ಟ ದೂರಿನ ಮೇರೆಗೆಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಮುಂದುವರೆದಿದೆ.

                                                ಪೊಲೀಸ್ ಸೂಪರಿಂಟೆಂಡೆಂಟ್,   
                                                                                                                                                                                     ಬಳ್ಳಾರಿ.                                                                                                               
ಇವರಿಗೆ,      
ಎಲ್ಲಾ ಪತ್ರಿಕಾ ವರದಿಗಾರರಿಗೆ


ಹೆಚ್ಚಿನ ಮಾಹಿತಿಗಾಗಿ ಶ್ರೀಮಹಮ್ಮದ್ ಗಯಾಸ್.ಎಸ್. ಮೊಬೈಲ್ ನಂ. 9845484100 ಹಾಗು                           ಜಿಸುಬ್ರಮಣ್ಯಂಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ