ಸೋಮವಾರ, ಜನವರಿ 25, 2016

PRESS NOTE OF 25/01/2016

Crime Key Report From   To   
Sl. No FIR No FIR Date Crime Group - Crime Head Stage of case
Bellary Rural PS
1 Cr.No:0033/2016
(CODE OF CRIMINAL PROCEDURE, 1973 U/s 107 )
24/01/2016 Under Investigation
CrPC - Security For Good Behaviour (Sec 107 )
Brief Facts :  ಈ ದಿನ ದಿನಾಂಕಃ 24-1-2016 ರಂದು ಮದ್ಯಾಹ್ನ 12-30 ಗಂಟೆಗೆ ನಾನು ಹೆಚ್ಸಿ-43 ರವರೊಂದಿಗೆ ಹಾಲಿ ನೆಡೆಯಲಿರುವ ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ನಿಮಿತ್ಯ ಬೆಂಗಳೂರು ರಸ್ತೆ ಇಂಡಸ್ಟ್ರಿಯಲ್ ಏರಿಯಾಕ್ಕೆ ಹೋದಾಗ ಅಲ್ಲಿ ಬಾತ್ಮಿದಾರರಿಂದ ತಿಳಿದು ಬಂದಿದ್ದೆನೆಂದರೆ, ಗುನ್ನೆ ನಂ: 432/2015 ಮತ್ತು ಗುನ್ನೆ ನಂ: 437/2015 ಫಿರ್ಯಾಧಿದಾದಿಗಳ ಮತ್ತು ಅವರ ಕಡೆಯವರ ಮೇಲೆ ಮೇಲ್ಕಂಡ ಪ್ರತಿವಾದಿಗಳು ವೈಷಮ್ಯ ಇಟ್ಟುಕೊಂಡಿದ್ದು ಇವರು ಯಾವುದೇ ಸಮಯದಲ್ಲಿ ಜಗಳ ಮಾಡಿಕೊಂಡು ಗ್ರಾಮದಲ್ಲಿ ಶಾಂತತೆಗೆ ಭಂಗವನ್ನುಂಟು ಮಾಡಿ ಅಸ್ತಿ-ಪಾಸ್ತಿ ನಷ್ಟವನ್ನುಂಟು ಮಾಡುವ, ಪ್ರಾಣಹಾನಿಗಳು ಆಗುವ, ಪ್ರಕ್ಷುಬ್ದ ವಾತಾವರಣ ಉಂಟಾಗುವ ಸಾದ್ಯತೆಗಳು ಇರುತ್ತವೆಂದು ತಿಳಿದು ಬಂದಿತು. ಹಾಗು ದಿನಾಂಕ: 20-2-2016 ರಂದು ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳು ಇದ್ದು ಆ ಸಮಯದಲ್ಲಿ ಮೇಲ್ಕಂಡ ಪ್ರತಿವಾದಿಗಳು ಗಲಾಟೆಗಳು ಮಾಡಿ ಕಾನೂನು ಸುವ್ಯವಸ್ಥೆಗೆ ಭಂಗವನ್ನುಂಟು ಮಾಡುವ ಸಾಧ್ಯತೆಗಳು ಇರುತ್ತವೆ. ನಾನು ಸಹ ಗುಪ್ತಾವಾಗಿ ವಿಚಾರಣೆ ಮಾಡಲು ಮೇಲ್ಕಂಡ ಗುನ್ನೆಗಳ ಪಿರ್ಯಾದಿಗಳ ಮತ್ತು ಅವರ ಕಡೆಯವರ ಮೇಲೆ ಮೇಲ್ಕಂಡ ಪ್ರತಿವಾದಿಗಳು ವೈಷಮ್ಯ ಇಟ್ಟುಕೊಂಡಿರುತ್ತಾರೆಂದು ತಿಳಿದು ಬಂದಿತು. ಅದ್ದರಿಂದ ಠಾಣೆಗೆ ಮರಳಿ ಬಂದು ಮದ್ಯಾಹ್ನ 1-30 ಮೇಲ್ಕಂಡ ಪ್ರತಿವಾದಿಗಳ ಮೇಲೆ ಮುಂಜಾಗ್ರತೆ ಕ್ರಮವಾಗಿ ಠಾಣೆ ಗುನ್ನೆ ನಂ 33/2016 ಕಲಂ 107 ಸಿಅರ್ಪಿಸಿ ರೀತ್ಯ ಪ್ರಕರಣ ದಾಖಲು ಮಾಡಿರುತ್ತೇನೆ.
2 Cr.No:0034/2016
(CODE OF CRIMINAL PROCEDURE, 1973 U/s 107 )
24/01/2016 Under Investigation
CrPC - Security For Good Behaviour (Sec 107 )
Brief Facts :  ಈ ದಿನ ದಿನಾಂಕಃ 24-1-2016 ರಂದು ಮದ್ಯಾಹ್ನ 12-30 ಗಂಟೆಗೆ ನಾನು ಹೆಚ್.ಸಿ-43 ರವರೊಂದಿಗೆ ಹಾಲಿ ನೆಡೆಯಲಿರುವ ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ನಿಮಿತ್ಯ ಬೆಂಗಳೂರು ರಸ್ತೆ ಇಂಡಸ್ಟ್ರಿಯಲ್ ಏರಿಯಾಕ್ಕೆ ಹೋದಾಗ ಅಲ್ಲಿ ಬಾತ್ಮಿದಾರರಿಂದ ತಿಳಿದು ಬಂದಿದ್ದೆನೆಂದರೆ, ಠಾಣೆ ಗುನ್ನೆ ನಂ: 433/2015 ಕೇಸಿನ ಪಿರ್ಯಾದಿಯ ಮತ್ತು ಅವರ ಕಡೆಯವರ ಮೇಲೆ ಪ್ರತಿವಾದಿಗಳಾದ 1] ಬಿ. ರಾಮಣ್ಣ 2] ಕೆಂಚಪ್ಪ ರವರು ವೈಷಮ್ಯ ಇಟ್ಟುಕೊಂಡಿದ್ದು ಇವರು ಯಾವುದೇ ಸಮಯದಲ್ಲಿ ಜಗಳ ಮಾಡಿಕೊಂಡು ಗ್ರಾಮದಲ್ಲಿ ಶಾಂತತೆಗೆ ಭಂಗವನ್ನುಂಟು ಮಾಡಿ ಅಸ್ತಿ-ಪಾಸ್ತಿ ನಷ್ಟವನ್ನುಂಟು ಮಾಡುವ, ಪ್ರಾಣಹಾನಿಗಳು ಆಗುವ, ಪ್ರಕ್ಷುಬ್ದ ವಾತಾವರಣ ಉಂಟಾಗುವ ಸಾದ್ಯತೆಗಳು ಇರುತ್ತವೆಂದು ತಿಳಿದು ಬಂದಿತು. ಹಾಗು ದಿನಾಂಕ: 20-2-2016 ರಂದು ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳು ಇದ್ದು ಆ ಸಮಯದಲ್ಲಿ ಮೇಲ್ಕಂಡ ಪ್ರತಿವಾದಿಗಳು ಗಲಾಟೆಗಳು ಮಾಡಿ ಕಾನೂನು ಸುವ್ಯವಸ್ಥೆಗೆ ಭಂಗವನ್ನುಂಟು ಮಾಡುವ ಸಾಧ್ಯತೆಗಳು ಇರುತ್ತವೆ. ನಾನು ಸಹ ಗುಪ್ತಾವಾಗಿ ವಿಚಾರಣೆ ಮಾಡಲು ಮೇಲ್ಕಂಡ ಗುನ್ನೆಯ ಪಿರ್ಯಾದಿ ಮತ್ತು ಅವರ ಕಡೆಯವರ ಮೇಲೆ ಮೇಲ್ಕಂಡ ಪ್ರತಿವಾದಿಗಳು ವೈಷಮ್ಯ ಇಟ್ಟುಕೊಂಡಿರುತ್ತಾರೆಂದು ತಿಳಿದು ಬಂದಿತು. ಅದ್ದರಿಂದ ಠಾಣೆಗೆ ಮರಳಿ ಬಂದು ಮದ್ಯಾಹ್ನ 2-10 ಗಂಟೆಗೆ ಮೇಲ್ಕಂಡ ಪ್ರತಿವಾದಿ ಮೇಲೆ ಮುಂಜಾಗ್ರತೆ ಕ್ರಮವಾಗಿ ಠಾಣೆ ಗುನ್ನೆ ನಂ 34/2016 ಕಲಂ 107 ಸಿಅರ್ ಪಿಸಿ ರೀತ್ಯ ಪ್ರಕರಣ ದಾಖಲು ಮಾಡಿರುತ್ತೇನೆ.
3 Cr.No:0035/2016
(CODE OF CRIMINAL PROCEDURE, 1973 U/s 107 )
24/01/2016 Under Investigation
CrPC - Security For Good Behaviour (Sec 107 )
Brief Facts :  ಈ ದಿನ ದಿನಾಂಕಃ 24-1-2015 ರಂದು ಮದ್ಯಾಹ್ನ 12-30 ಗಂಟೆಗೆ ನಾನು ಹೆಚ್.ಸಿ-43 ರವರೊಂದಿಗೆ ಹಾಲಿ ನೆಡೆಯಲಿರುವ ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ನಿಮಿತ್ಯ ಬೆಂಗಳೂರು ರಸ್ತೆ ಇಂಡಸ್ಟ್ರಿಯಲ್ ಏರಿಯಾಕ್ಕೆ ಹೋದಾಗ ಅಲ್ಲಿ ಬಾತ್ಮಿದಾರರಿಂದ ತಿಳಿದು ಬಂದಿದ್ದೆನೆಂದರೆ, ಅಜರ್ಿಯನ್ನು ನೀಡಿದ ಅಜರ್ಿದಾರ ಶ್ರೀ. ಪರಮೇಶ್ವರ ಮತ್ತು ಅವರ ಕಡೆಯವರ ಮೇಲೆ ಮೇಲ್ಕಂಡ ಪ್ರತಿವಾದಿ ವೈಷಮ್ಯ ಇಟ್ಟುಕೊಂಡಿದ್ದು ಇವರು ಯಾವುದೇ ಸಮಯದಲ್ಲಿ ಜಗಳ ಮಾಡಿಕೊಂಡು ಗ್ರಾಮದಲ್ಲಿ ಶಾಂತತೆಗೆ ಭಂಗವನ್ನುಂಟು ಮಾಡಿ ಅಸ್ತಿ-ಪಾಸ್ತಿ ನಷ್ಟವನ್ನುಂಟು ಮಾಡುವ, ಪ್ರಾಣಹಾನಿಗಳು ಆಗುವ, ಪ್ರಕ್ಷುಬ್ದ ವಾತಾವರಣ ಉಂಟಾಗುವ ಸಾದ್ಯತೆಗಳು ಇರುತ್ತವೆಂದು ತಿಳಿದು ಬಂದಿತು. ಹಾಗು ದಿನಾಂಕ: 20-2-2016 ರಂದು ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳು ಇದ್ದು ಆ ಸಮಯದಲ್ಲಿ ಮೇಲ್ಕಂಡ ಪ್ರತಿವಾದಿಗಳು ಗಲಾಟೆಗಳು ಮಾಡಿ ಕಾನೂನು ಸುವ್ಯವಸ್ಥೆಗೆ ಭಂಗವನ್ನುಂಟು ಮಾಡುವ ಸಾಧ್ಯತೆಗಳು ಇರುತ್ತವೆ. ನಾನು ಸಹ ಗುಪ್ತಾವಾಗಿ ವಿಚಾರಣೆ 
ಮಾಡಲು ಮೇಲ್ಕಂಡ ಅಜರ್ಿಯ ಅಜರ್ಿದಾರ ಮತ್ತು ಅವರ ಕಡೆಯವರ ಮೇಲೆ ಮೇಲ್ಕಂಡ ಪ್ರತಿವಾದಿಯು ವೈಷಮ್ಯ ಇಟ್ಟುಕೊಂಡಿ ರುತ್ತಾರೆಂದು ತಿಳಿದು ಬಂದಿತು. ಅದ್ದರಿಂದ ಠಾಣೆಗೆ ಮರಳಿ ಬಂದು ಮದ್ಯಾಹ್ನ 2-45 ಗಂಟೆಗೆ ಮೇಲ್ಕಂಡ ಪ್ರತಿವಾದಿಯ ಮೇಲೆ ಮುಂಜಾಗ್ರತೆ ಕ್ರಮವಾಗಿ ಠಾಣೆ ಗುನ್ನೆ ನಂ 35/2016 ಕಲಂ 107 ಸಿಅರ್ ಪಿಸಿ ರೀತ್ಯ ಪ್ರಕರಣ ದಾಖಲು ಮಾಡಿರುತ್ತೇನೆ.
4 Cr.No:0036/2016
(IPC 1860 U/s 00MP )
24/01/2016 Under Investigation
MISSING PERSON - Man
Brief Facts :  ದಿನಾಂಕ 24-01-2016 ರಂದು ಮದ್ಯಾಹ್ನ 3-30 ಗಂಟೆಗೆ ಫಿರ್ಯಾಧಿದಾರರಾದ ಶ್ರೀ. ಸಿ. ಶಿವಶಂಕರ್ ತಂದೆ ಸಿ. ನಾಗಪ್ಪ ವ:31 ವರ್ಷ, ವಾಸ: ವಾರ್ಡ್ ನಂ: 07, ಅನಜಿ ಗೌಡ ರವರ ಮನೆ ಎದುರುಗಡೆ, ಸಂಗನಕಲ್ಲು ಗ್ರಾಮ ರವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು, ಸಾರಾಂಶ: 1996 ನೇ ಇಸ್ವಿಯಲ್ಲಿ ಫಿರ್ಯಾಧಿದಾರರ ತಂದೆ ಸಿ. ನಾಗಪ್ಪ ರವರು ಫಿರ್ಯಾಧಿದಾರರ ತಾಯಿಯೊಂದಿಗೆ ಜಗಳ ಮಾಡಿಕೊಂಡು ಫಿರ್ಯಾಧಿದಾರರ ಅಣ್ಣ ಚಂದ್ರಶೇಖರನನ್ನು ಕರೆದುಕೊಂಡು ಮನೆ ಬಿಟ್ಟು ಎಲ್ಲಿಗೋ ಹೋಗಿದ್ದು, ಇಲ್ಲಿಯವರೆಗೂ ಫಿರ್ಯಾಧಿದಾರರ ತಂದೆ ಮತ್ತು ಅಣ್ಣ ಚಂದ್ರಶೇಖರ್ ರವರು ಮನೆಗೆ ಮರಳಿ ಬಂದಿರುವುದಿಲ್ಲವೆಂದು, ಫಿರ್ಯಾಧಿದಾರರ ತಂದೆಯವರ ಹೆಸರಿಗೆ 13 ಎಕರೆ ಜಮೀನು ಇದ್ದು, ಸದರಿ ಜಮೀನನ್ನು ಫಿರ್ಯಾಧಿದಾರರ ಹಸರಿಗೆ ಮಾಡಿಸಿಕೊಳ್ಳಲು ವಕೀಲರಿಗೆ ಬೇಟಿಯಾದಾಗ ಕೋರ್ಟಿನಲ್ಲಿ ಸೂಟ್ ಫೈಲ್ ಮಾಡಲು ಡೆತ್ ಸರ್ಟಿಫಿಕೆಟ್ ಅಥವಾ ಮಿಸ್ಸಿಂಗ್ ಕಂಪ್ಲೇಂಟ್ ಎಫ್.ಐ.ಆರ್. ಇರಬೇಕು ಅಂತ ತಿಳಿಸಿದ್ದರಿಂದ ಫಿರ್ಯಾಧಿದಾರರು ಈಗ ಠಾಣೆಗೆ ಬಂದು ತನ್ನ ತಂದೆ ಸಿ. ನಾಗಪ್ಪ ಮತ್ತು ಅಣ್ಣ ಚಂದ್ರಶೇಖರ್ ಇವರನ್ನು ಪತ್ತೆ ಮಾಡಿಕೊಡಲು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿದೆ.
5 Cr.No:0037/2016
(IPC 1860 U/s 323,324,504,506,34 ; SC AND THE ST  (PREVENTION OF ATTROCITIES) ACT, 1989 U/s 3(10) )
24/01/2016 Under Investigation
SCHEDULED CASTE AND THE SCHEDULED TRIBES - Scheduled Caste
Brief Facts :  ಫಿರ್ಯಾದುದಾರರು ಬಳ್ಳಾರಿ ಗುಗ್ಗರಹಟ್ಟಿ ಗ್ರಾಮದ ಪದ್ಮಾವತಿನಗರದಲ್ಲಿ ತನ್ನ ಹೆಂಡತಿ, ಮದುವೆಯಾದ ಮಗಳು ಶ್ರೀಮತಿ ಪದ್ಮಾ ಗಂಡ ದುರುಗೇಶ್ರವರೊಂದಿಗೆ ವಾಸವಾಗಿರುತ್ತಾರೆ. ಆರೋಪಿ-1 ರಿಂದ 4 ರವರು ಸಹ ಅಲ್ಲಿಯೇ ವಾಸವಾಗಿರುತ್ತಾರೆ. ಆರೋಪಿ-2 ಭೀಮೀಬಾಯಿರವರನ್ನು ಅವರ ಗಂಡ ಬಿಟ್ಟು ಹೋಗಿದ್ದು ವೀರೇಶಗೌಡ  ಬೀಮೀಬಾಯಿರವರೊಂದಿಗೆ ಅಕ್ರಮ ಸಂಬಂದ ಹೊಂದಿದ್ದು ದಮರ್ಾನಾಯ್ಕ ಮತ್ತು ಅಂಬ್ರೇಶ್ನಾಯ್ಕರವರು  ಬೀಮೀಬಾಯಿರವರ ಅಣ್ಣಂದಿರಾಗಿರುತ್ತಾರೆ.
ದಿನಾಂಕ: 25-10-2015 ರಂದು ಸಂಜೆ  4-30 ಗಂಟೆಗೆ ವೀರೇಶಗೌಡ ಮತ್ತು ಭೀಮೀಬಾಯಿರವರು ಫಿರ್ಯಾದುದಾರರ ಮನೆಯ ಮುಂದೆ ಹೋಗಿ ಯಾಕೆ ನಮ್ಮ ಮನೆಯ ಮುಂದೆ ಕಸ ಬಿಸಾಡುತ್ತೀರಿ ಎಂದು ಕೇಳಿದ್ದು ಅದಕ್ಕೆ ಫಿರ್ಯಾದುದಾರರ ಗಬರ್ಿಣಿ ಮಗಳು ಪದ್ಮಾರವರು ನಾನು ರಸ್ತೆಯಲ್ಲಿ ಬಿಸಾಡಿರುತ್ತೇನೆ ಎಂದು ಹೇಳಿರುತ್ತಾರೆ ಅಷ್ಟರಲ್ಲಿ ಫಿರ್ಯಾದುದಾರರ ಅಳಿಯ ದುಗುಗೇಶ ಜಗಳ ಬಿಡಿಸಲು ಬಂದಾಗ ವೀರೇಶಗೌಡನು ಏನಲೇ ಮಾದಿಗ ಸೂಳೇ ಮಗನೇ ಮನೆ ಬಿಟ್ಟು ಹೋಗ್ರಿ ಅಂದ್ರೆ ಹೋಗದಿಲ್ಲೇನು ನೀವು ಇಲ್ಲಿ ಇದ್ದರೆ ನಾನು ನಿಮ್ಮನ್ನ ಕೊಲ್ಲಿಬಿಡ್ತೀನಿ ಎಂದು ಬೈದಾಡಿದ್ದು ಆರೋಪಿ-2 ರಿಂದ 4 ರವರು ಸೇರಿಕೊಂಡು ಬಂದು ಪಿರ್ಯಾದುದಾರರಿಗೆ ಮತ್ತು ಅವರ ಅಳಿಯನಿಗೆ ಮೇಲ್ಕಂಡಂತೆ ಬೈದಾಡಿ ನಂತರ ಪದ್ಮಾರವರನ್ನು ಆರೋಪಿ-1 ಹಿಡಿದುಕೊಂಡಿದ್ದು ಆರೋಪಿ-2 ಎಡಗಾಲಿನಿಂದ ಪದ್ಮಾರವರ ಹೊಟ್ಟೆಗೆ ಹೊಡೆದಿದ್ದು ಅಷ್ಟರಲ್ಲಿ ಫಿರ್ಯಾದಿ, ಅವರ ಮಗ, ಅಳಿಯ ಬಂದು ರಕ್ಷಿಸಿದ್ದು ಆಗ ಆರೋಪಿ-1 ರಿಂದ 4 ರವರು ಫಿರ್ಯಾದಿಗೆ ಮತ್ತು ಅವರ ಮಕ್ಕಳಿಗೆ, ಹೆಂಡತಿಗೆ, ಅಳಿಯನಿಗೆ ಕೈಗಳಿಂದ ಹೊಡೆದು ಈ ಮಾದಿಗೆ ಸೂಳೇ ಮಕ್ಕಳಿಗೆ ಎಸ್ಟು ಸಾರಿ ಹೇಳಿದರೂ ಬುದ್ದಿಬರಲ್ಲ ಇವರನ್ನ ಸಾಯಿಸಬೇಕು ಎಂದು ಭೈದು ಆರೋಪಿತರೆಲ್ಲರೂ ಸೇರಿಕೊಂಡು ಫಿರ್ಯಾದಿಗೆ ಕಾಲಿಗೆ ಮತ್ತು ಇತರ ಕಡೆಗೆ ಹೊಡೆದಿದ್ದು ಫಿರ್ಯಾದಿಗೆ ಮತ್ತು ಅವರ ಮಗಳು ಪದ್ಮಾರವರಿಗೆ ಪೆಟ್ಟಾಗಿದ್ದರಿಂದ ದಿನಾಂಕ: 25-10-2015 ರಮದು ಚಿಕಿತ್ಸೆ ಪಡೆದುಕೊಂಡಿದ್ದು ದಿನಾಂಕ: 26-10-2015 ರಂದು ಫಿರ್ಯಾದಿ ಮತ್ತು ಅವರ ಕುಟುಂಬದವರು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ದೂರು ಪಡೆದುಕೊಳ್ಳದೇ ಆರೋಪಿ-2 ರವರು ನೀಡಿದ ಗುನ್ನೆ ಸಂಖ್ಯೆ: 448/2015 ರಲ್ಲಿ ಫಿರ್ಯಾದಿಯನ್ನು ಮತ್ತು ಅವರ ಅಳಿಯನನ್ನು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆಂದು ಆದ್ದರಿಂದ ಘನ ನ್ಯಾಯಾಲಯದಲ್ಲಿ ದೂರು ನೀಡುತ್ತಿರುವುದಾಗಿ ಆರೋಪಿತರ ಮೇಲೆ ಕ್ರಮ ಜರುಗಿಸಲು ಕೋರಿ ಘನ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ/ವಿಶೇಷ ನ್ಯಾಯಾಲಯದಲ್ಲಿ ಪ್ರವೇಟ್ ಕಂಪ್ಲೇಂಟ್ ನಂಬರ್ 1/2016 ನೇದ್ದನ್ನು ಧಾಖಲಿಸಿರುತ್ತಾರೆ.
6 Cr.No:0038/2016
(KARNATAKA POLICE ACT, 1963 U/s 87 )
24/01/2016 Under Investigation
 KARNATAKA POLICE ACT 1963 - Street Gambling (87)
Brief Facts :  ದಿನಾಂಕ: 24-01-2016 ರಂದು ರಾತ್ರಿ 10-15 ಗಂಟೆಗೆ ಠಾಣೆಯ ಪಿ.ಎಸ್.ಐ ರವರಾದ ಶ್ರೀ.ಕೆ.ಹೊಸಕೇರಪ್ಪರವರು ದೂರು ನೀಡಿದ್ದು ಸಾರಾಂಶ: ಈ ದಿನ ಸಂಜೆ ಠಾಣೆಯ ಸರಹದ್ದು ಎತ್ತಿನಬೂದಿಹಾಳ್ ಗ್ರಾಮದ ಗ್ರಾಮ ಪಂಚಾಯಿತಿ ಕಛೇರಿ ಮುಂದುಗಡೆ ಕೆಲವು ವ್ಯಕ್ತಿಗಳು ಹಣವನ್ನು 
ಪಣವನ್ನಾಗಿಟ್ಟು ಅಂದರ್ ಬಹಾರ್ ಎನ್ನುವ ನಸೀಬಿನ ಇಸ್ಟೇಟ್ ಜೂಜಾಟವಾಡುತ್ತಿರುತ್ತಾರಂದು ಖಚಿತ ವರ್ತಮಾನ ಬಂದ ಮೇರೆಗೆ ಇಬ್ಬರು ಪಂಚರು ಮತ್ತು ಸಿಬ್ಬಂದಿಯವರಾದ ಹೆಚ್.ಸಿ.-43, ಪಿ.ಸಿ.-404, 90, 115, 839, 141, 369, 310, 1097 ರವರೊಂದಿಗೆ ಇಲಾಖೆಯ ಜೀಪ್ ನಂಬರ್ ಕೆ.ಎ-34-ಜಿ-303 ರಲ್ಲಿ ಚಾಲಕ ಎ.ಪಿ.ಸಿ-89 ರವರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ರಾತ್ರಿ 8-00 ದಾಳಿ ಮಾಡಿ ಹಣವನ್ನು ಪಣವನ್ನಾಗಿ ಕಟ್ಟಿ ಅಂದರ್ ಬಹಾರ್ ಜೂಜಾಟವಾಡುತ್ತಿದ್ದ 1] ಪಿ. ರಾಜೇಂದ್ರ 2] ಕೆ. ಅನಿಲ್ 3] ಟಿ. ಜಯರಾಂ 4] ಪಿ. ರಾಮು ಮತ್ತು 5] ಚಿದಾನಂದ ರವರಿಂದ ಒಟ್ಟು ಜೂಜಾಟದ ಹಣ ರೂ. 13,950/- ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮ ಮಾಡಿದ ಪಂಚನಾಮದಲ್ಲಿ ಜಪ್ತು ಮಾಡಿಕೊಂಡು ಬಂದಿದ್ದು, 05 ಜನರ ಮೇಲೆ ಕಲಂ 87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ ಈ ಪ್ರ.ವ.ವರದಿ ಸಲ್ಲಿಸಿದೆ.
7 Cr.No:0039/2016
(KARNATAKA MINOR MINERAL CONSISTENT RULE 1994 U/s 42,43,44 ; KARNATAKA LAND REVENUE ACT 1964 U/s 192(A),73 ; MMDR (MINES AND MINERALS REGULATION OF DEVELOPMENT) ACT 1957 U/s 21(1) ; IPC 1860 U/s 379 )
25/01/2016 Under Investigation
KARNATAKA STATE LOCAL ACTS - Karnataka Minor Mineral Consistent Rule 1994
Brief Facts :  ದಿನಾಂಕ: 25-1-2016 ರಂದು ಬೆಳಿಗ್ಗೆ 8-00 ಗಂಟೆಗೆ ಶ್ರೀ. ಕೆ. ಹೊಸಕೇರಪ್ಪ ಪಿಎಸ್ಐ ರವರು ಠಾಣೆಗೆ ಬಂದು ದೂರು ನೀಡಿದ್ದು ಸಾರಾಂಶ: ಈ ದಿನ ದಿನಾಂಕ: 25-1-2016 ರಂದು ಬೆಳಗಿನ ಜಾವ ತನಗೆ ತಾಳೂರು ರಸ್ತೆಯಲ್ಲಿ ಟ್ರಾಕ್ಟರ್-ಟ್ರಾಲಿಗಳಲ್ಲಿ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಿರುತ್ತಾರೆಂದು ಖಚಿತ ವರ್ತಮಾನ ಬಂದ ಮೇರೆಗೆ ತಾನು ಮತ್ತು ತಮ್ಮ ಸಿಬ್ಬಂದಿಯವರಾದ ಹೆಚ್.ಸಿ. 43, ಪಿ.ಸಿ. 404, 115, 369 ರವರನ್ನು ಕರೆದುಕೊಂಡು ಪೊಲೀಸ್ ಜೀಪ್ ನಂ: ಕೆಎ:34/ಜಿ/303 ರಲ್ಲಿ ಚಾಲಕ ಎಪಿಸಿ 89 ರೊಂದಿಗೆ ತಾಳೂರು ರಸ್ತೆ ಬಾಲಾಜಿನಗರ ಕ್ಯಾಂಪ್ ನಲ್ಲಿರುವ ವೆಂಕಟೇಶ್ವರ ಗುಡಿಯ ಮುಂದುಗಡೆ ಹೋಗಿ ನಿಂತಿದ್ದಾಗ ಬೆಳಿಗ್ಗೆ 6-00 ಗಂಟೆಗೆ ತಾಳೂರು ರಸ್ತೆ ಕಡೆಯಿಂದ ಮರಳು ತುಂಬಿಕೊಂಡು ಬರುತ್ತಿದ್ದ ಮೂರು ಟ್ರಾಕ್ಟರ್-ಟ್ರಾಲಿಗಳನ್ನು ನಿಲ್ಲಿಸಿ, ಟ್ರಾಕ್ಟರ್-ಟ್ರಾಲಿ ಚಾಲಕರಾದ 1]. ರಾಜೇಶ್ 2]. ಮಾರೇಶ ಮತ್ತು 3]. ರೇವಣಸಿದ್ಧ ರವರನ್ನು ವಶಕ್ಕೆ ತೆಗೆದುಕೊಂಡು 1]. ಟ್ರಾಕ್ಟರ್ ನಂ: ಕೆಎ:34/ಟಿಎ/3172 ಟ್ರಾಲಿ ಚಾಸಿ ನಂ: 45/2006-07 2]. ಟ್ರಾಕ್ಟರ್ ಇಂಜಿನ್ ನಂ: ಎನ್ಕೆಜೆಡ್ಸಿ00232 ಟ್ರಾಲಿ ನಂ: ಕೆಎ:34/ಟಿಎ/0496, ಕೆಎ:34/ಟಿಎ/0497, ಚಾಸಿ ನಂ: ಬಿಎಫ್ಇ/02/2011 3]. ಟ್ರಾಕ್ಟರ್ ಚಾಸಿ ನಂ: 868264 ಟ್ರಾಲಿ ನಂ: ಕೆಎ:34/ಟಿ/7684 ಮತ್ತು ಮತ್ತು ಅವುಗಳಲ್ಲಿದ್ದ ರೂ: 6000/- ಬೆಲೆಯ 6 ಮೇಟ್ರಿಕ್ ಟನ್ ಮರಳು ಮತ್ತು ಸ್ಯಾಂಪಲ್ ಮರಳು ಸಮೇತ ಜಪ್ತು ಮಾಡಿಕೊಂಡು ಬಂದಿದ್ದು ಟ್ರಾಕ್ಟರ್-ಟ್ರಾಲಿ ಚಾಲಕರ ಮತ್ತು ಮಾಲಿಕರು ಯಾವುದೇ ಪರವಾನಿಗೆ ಇಲ್ಲದೇ ಅನಧಿಕೃವಾಗಿ ಮರಳು ಕಳವು ಮಾಡಿದ್ದರಿಂದ ಇವರ ಮೇಲೆ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಪ್ರಕರಣ ದಾಖಲು ಮಾಡಿದೆ.
Brucepet PS
8 Cr.No:0006/2016
(IPC 1860 U/s 196,198,420 ; SC AND THE ST  (PREVENTION OF ATTROCITIES) ACT, 1989 U/s 3(1)(9) )
25/01/2016 Under Investigation
SCHEDULED CASTE AND THE SCHEDULED TRIBES - Scheduled Tribes
Brief Facts :  ಈ ದಿನ ದಿನಾಂಕ; 25/01/16 ರಂದು ಮಧ್ಯಾಹ್ನ 12-15 ಗಂಟೆಗೆ ಪಿ.ಎಸ್.ಐ ಜಿ.ಸೋಮಶೇಖರ,, ನಾ.ಹ.ಜಾ.ನಿರ್ಧೇಶನಾಲಯ, ದಾವಣಗೆರೆ ರವರು ಠಾಣೆಗೆ ಬಂದು ನೀಡಿದ ದೂರನ್ನು ಪಡೆದು ಪರಿಶೀಲಿಸಿ ನೋಡಲು  ಆಪಾದಿತ ಬಿ.ಕೆ.ಸಿದ್ದರಾಪ್ಪನು ಕುರುಬ ಜಾತಿಗೆ ಸೇರಿದ್ದು, ಆದರೆ 
ಎಸ್.ಸಿ/ಎಸ್.ಟಿ ಜಾತಿ ಮೀಸಲಾತಿಯ ಅಡಿಯಲ್ಲಿ ಸರ್ಕಾರಿ ಸೌಲಭ್ಯಗಳನ್ನು ಪಡೆಯು 1974 ನೇ ಇಸ್ವಿಯಲ್ಲಿ ಬಳ್ಳಾರಿ ನಗರದ ವಿಶೇಷ ಆಯುಕ್ತರು, ನಂ: 2, ಬೆಟ್ರ್ಮಂಟ್ ಲೆವಿ ರವರಿಂದ "ಕಾಡು ಕುರುಬ" [ಎಸ್.ಟಿ] ಎಂಬ ಸುಳ್ಳ ಜಾತಿ ಪ್ರಮಾಣ ಪತ್ರವನ್ನು ಪಡೆದು ಸರ್ಕಾರಕ್ಕೂ ಹಾಗೂ ಪರಿಶಿಷ್ಟ ಪಂಗಡದ ಸಮೂಹಕ್ಕೆ ದೌರ್ಜನ್ಯ ವೆಸಗಿ ಮೋಸ ಮಾಡಿದ್ದು, ಸದರಿ ಆಪಾದಿತನ ವಿರುದ್ದ ಸೂಕ್ತ ಕ್ರಮಕ್ಕಾಗಿ ದೂರು ನೀಡಿರುತ್ತಾರೆ. .
Chittavadagi PS
9 Cr.No:0003/2016
(CODE OF CRIMINAL PROCEDURE, 1973 U/s 107 )
25/01/2016 Under Investigation
CrPC - Security For Good Behaviour (Sec 107 )
Brief Facts :  ಈ ದಿನ ದಿನಾಂಕ 25/01/2016 ರಂದು ಬೆಳಿಗ್ಗೆ 10-30 ಗಂಟೆಗೆ ನಾನು, ಪಿಸಿ-946 ರವರೊಂದಿಗೆ ಠಾಣಾ ಸರಹದ್ದಿನಲ್ಲಿ ಗಸ್ತು ಮಾಡುತ್ತಾ ಚಿತ್ತವಾಡ್ಗಿಯ ಐ.ಎಸ್.ಅರ್. ರಸ್ತೆಯ ರೈಲ್ವೆ ಗೇಟ್ ಹತ್ತಿರ ಬಂದಾಗ ಠಾಣೆಯ ರೌಡಿ ಆಸಾಮಿಯಾದ ಕೆ.ಗಂಗ ಈತನು ಚಿತ್ತವಾಡ್ಗಿ ವರಕೇರಿ ಏರಿಯಾದಲ್ಲಿ  ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಸಮಯದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೂಗಾಡುತ್ತಾ, ದಬ್ಬಾಳಿಕೆ  ಮತ್ತು ದೌರ್ಜನ್ಯ ಮಾಡಿ, ಯಾವುದಾದರೂ ಸಂಜ್ಞೆಯ ಅಪರಾಧ ಮಾಡಿ ಸಾರ್ವಜನಿಕರ ಶಾಂತತೆ ಭಂಗವನ್ನುಂಟು ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಂಭವ ಕಂಡುಬಂದಿದ್ದರಿಂದ ಸದರಿ ವ್ಯಕ್ತಿಯ ವಿರುದ್ದ ಮುಂಜಾಗ್ರತ ಕ್ರಮವಾಗಿ ಪ್ರಕರಣ ದಾಖಲಿಸಿ ಕ್ರಮಗೈಗೊಂಡಿರುತ್ತದೆ.
10 Cr.No:0004/2016
(CODE OF CRIMINAL PROCEDURE, 1973 U/s 110 )
25/01/2016 Under Investigation
CrPC - Security For Good Behaviour (Sec 110)
Brief Facts :  ದಿನಾಂಕ 25-01-2016 ರಂದು ಮದ್ಯಾಹ್ನ 12-30 ಗಂಟೆಗೆ ಹೊಸಪೇಟೆ ನಗರದ ಬಸವೇಶ್ವರ ಬಡಾವಣೆಯ ಹತ್ತಿರ ಬಂದಾಗ ನಮ್ಮ ಠಾಣೆಯ ಹಳೆ ಎಂ.ಓ.ಬಿ. ಆಸಾಮಿಯಾದ ರವಿ @ ಚಿತ್ತವಾಡ್ಗೆಪ್ಪ ವಾಸ. ಹೊಸಪೇಟೆ ಇತನು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ತನ್ನ ಮುಖವನ್ನು ತನ್ನಷ್ಟಕ್ಕೆ ತಾನೇ ಮರೆಮಾಚಿಕೊಂಡು ನಮಗೆ ಕಾಣದಂತೆ ದೋಬಿ ಘಾಟ ಕಡೆಗೆ ಓಡಿ ಹೋಗಲು ಪ್ರಯತ್ನಿಸಿದವನನ್ನು ತಡೆದು ನಿಲ್ಲಸಿ ಈ ವೇಳೆಯಲ್ಲಿ ಈ ಸ್ಥಳದಲ್ಲಿ ಇದ್ದ ಬಗ್ಗೆ ವಿಚಾರಿಸಲು ಸಮರ್ಪಕವಾದ ಉತ್ತರ ನೀಡದೆ ಇದ್ದುದರಿಂದ ಇವನನ್ನು ಹಾಗೇ ಬಿಟ್ಟಲ್ಲಿ ಯಾವುದಾದರೂ ಸಂಜ್ಞೆಯ ಅಪರಾಧ ಮಾಡಬಹುದೆಂದು ಶಂಕಿಸಿ ಮುಂಜಾಗ್ರತ ಕ್ರಮವಾಗಿ ವಶಕ್ಕೆ ಪಡೆದುಕೊಂಡು ಠಾಣೆಗೆ ಮದ್ಯಾಹ್ನ 12-45 ಗಂಟೆಗೆ ಬಂದು ಸದರಿಯವನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಜರುಗಿಸಿದೆ.
11 Cr.No:0005/2016
(CODE OF CRIMINAL PROCEDURE, 1973 U/s 110 )
25/01/2016 Under Investigation
CrPC - Security For Good Behaviour (Sec 110)
Brief Facts :  ದಿನಾಂಕ 25-01-2016 ರಂದು ಮದ್ಯಾಹ್ನ 13-15 ಗಂಟೆಗೆ ಹೊಸಪೇಟೆ ನಗರದ ಚಿತ್ತವಾಡಗಿಯ ರೈಲ್ವೆ ಗೇಟ್ ಹತ್ತಿರ ಬಂದಾಗ ನಮ್ಮ ಠಾಣೆಯ ಹಳೆ ಎಂ.ಓ.ಬಿ. ಆಸಾಮಿಯಾದ ಪರಶುರಾಮ @ ಪರಶ @ ಚಪಾತಿ ವಾಸ. ಹೊಸಪೇಟೆ ಇತನು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ತನ್ನ ಮುಖವನ್ನು ತನ್ನಷ್ಟಕ್ಕೆ ತಾನೇ ಮರೆಮಾಚಿಕೊಂಡು ನಮಗೆ ಕಾಣದಂತೆ ಖಾಜಾನಗರದ ಕಡೆಗೆ ಓಡಿ ಹೋಗಲು ಪ್ರಯತ್ನಿಸಿದವನನ್ನು ತಡೆದು ನಿಲ್ಲಸಿ, ಈ ವೇಳೆಯಲ್ಲಿ ಈ ಸ್ಥಳದಲ್ಲಿ ಇದ್ದ ಬಗ್ಗೆ ವಿಚಾರಿಸಲು ಸಮರ್ಪಕವಾದ ಉತ್ತರ ನೀಡದೆ ಇದ್ದುದರಿಂದ ಇವನನ್ನು ಹಾಗೇ ಬಿಟ್ಟಲ್ಲಿ ಯಾವುದಾದರೂ ಸಂಜ್ಞೆಯ ಅಪರಾಧ ಮಾಡಬಹುದೆಂದು ಶಂಕಿಸಿ ಮುಂಜಾಗ್ರತ ಕ್ರಮವಾಗಿ ವಶಕ್ಕೆ ಪಡೆದುಕೊಂಡು ಠಾಣೆಗೆ ಮದ್ಯಾಹ್ನ 14-15 ಗಂಟೆಗೆ ಬಂದು ಸದರಿಯವನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಜರುಗಿಸಿದೆ.
Cowlbazar PS
12 Cr.No:0025/2016
(CODE OF CRIMINAL PROCEDURE, 1973 U/s 107 )
24/01/2016 Under Investigation
CrPC - Security For Good Behaviour (Sec 107 )
Brief Facts :  ನಾನು ಈ ದಿನ ದಿನಾಂಕ: 24/01/2016 ರಂದು ಸಂಜೆ 4-00 ಗಂಟೆಗೆ ಕೌಲ್ ಬಜಾರ್ ಪೊಲೀಸ್ ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತ ದೇವಿನಗರ, ಬಸವನಕುಂಟೆ ಏರಿಯಾದಲ್ಲಿ ಗಸ್ತು ಮಾಡುತ್ತಾ ಭಾತ್ಮೀದಾರರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲಾಗಿ, ಪ್ರತಿವಾದಿಯು ಬಸವನಕುಂಟೆ ಏರಿಯಾದಲ್ಲಿ ಜನರನ್ನು ಗುಂಪುಕಟ್ಟಿಕೊಂಡು ತಿರುಗಾಡುತ್ತಾ, ತಾವು ಹೇಳಿದಂತೆ ಈ ಏರಿಯಾದಲ್ಲಿ ಕೇಳಬೇಕು ಎಂದು ಹೇಳುತ್ತಾ, ಸಾರ್ವಜನಿಕರ ಶಾಂತತಗೆ ಭಂಗ ತರುವ ಮತ್ತು ಸಾರ್ವಜನಿಕರ ಆಸ್ತಿ ಪಾಸ್ತಿಗೆ ನಷ್ಟವುಂಟುಮಾಡುವ ಸಂಭವ ಇದೆ ಎಂದು ಬಾತ್ಮೀದಾರರು ತಿಳಿಸಿದ್ದರಿಂದ ರುದ್ರ ಈತನು ಬಸವನಕುಂಟೆ ಏರಿಯಾದಲ್ಲಿ ವಿನಾಃಕಾರಣ ಗಲಾಟೆ/ ಜಗಳ ಮಾಡಿ ಸಾರ್ವಜನಿಕರ ನೆಮ್ಮದಿಗೆ ಶಾಂತಿ ಭಂಗ ಮಾಡುವ ಸಾಧ್ಯತೆಗಳು ಇರುತ್ತವೆ ಹಾಗು ಸಾರ್ವಜನಿಕ ಆಸ್ತಿಗೆ ಹಾನಿಯುಂಟು ಮಾಡುವ ಸಾದ್ಯತೆ ಕಂಡು ಬಂದಿದ್ದರಿಂದ ಈ ದಿನ ದಿನಾಂಕ: 24/01/2016 ರಂದು ಸಂಜೆ 4-45 ಗಂಟೆಗೆ ವಾಪಸ್ಸು ಠಾಣೆಗೆ ಹಿಂತಿರುಗಿ ಬಂದು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಮುಂಜಾಗೃತ ಕ್ರಮವಾಗಿ ಪ್ರತಿವಾದಿಯ ವಿರುದ್ದ ಠಾಣಾ ಗುನ್ನೆ ನಂ: 25/2016 ಕಲಂ: 107 ಸಿ.ಆರ್.ಪಿ.ಸಿ. ರೀತ್ಯ ಪ್ರಕರಣವನ್ನು ದಾಖಲಿಸಿ ಕೊಂಡಿರುತ್ತೇನೆ.
13 Cr.No:0026/2016
(CODE OF CRIMINAL PROCEDURE, 1973 U/s 107 )
24/01/2016 Under Investigation
CrPC - Security For Good Behaviour (Sec 107 )
Brief Facts :  ನಾನು ಈ ದಿನ ದಿನಾಂಕ: 24/01/2016 ರಂದು ಸಂಜೆ 6-00 ಗಂಟೆಗೆ ಕೌಲ್ ಬಜಾರ್ ಪೊಲೀಸ್ ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತ ಕೌಲ್ ಬಜಾರ  ಮುಖ್ಯ ರಸ್ತೆಯಲ್ಲಿ ಗಸ್ತು ಮಾಡುತ್ತಾ ಭಾತ್ಮೀದಾರರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲಾಗಿ, ಪ್ರತಿವಾದಿಯು ಖೂನಿಥಾಣಾ ಮಸೀದಿ ಏರಿಯಾದಲ್ಲಿ ಜನರನ್ನು ಗುಂಪುಕಟ್ಟಿಕೊಂಡು ತಿರುಗಾಡುತ್ತಾ, ತಾವು ಹೇಳಿದಂತೆ ಈ ಏರಿಯಾದಲ್ಲಿ ಕೇಳಬೇಕು ಎಂದು ಹೇಳುತ್ತಾ, ಸಾರ್ವಜನಿಕರ ಶಾಂತತಗೆ ಭಂಗ ತರುವ ಮತ್ತು ಸಾರ್ವಜನಿಕರ ಆಸ್ತಿ ಪಾಸ್ತಿಗೆ ನಷ್ಟವುಂಟುಮಾಡುವ ಸಂಭವ ಇದೆ ಎಂದು ಬಾತ್ಮೀದಾರರು ತಿಳಿಸಿದ್ದರಿಂದ ಬುಟ್ಟೋ ಈತನು ಖೂನಿಥಾಣಾ ಮಸೀದಿ ಏರಿಯಾದಲ್ಲಿ ವಿನಾಃಕಾರಣ ಗಲಾಟೆ/ ಜಗಳ ಮಾಡಿ ಸಾರ್ವಜನಿಕರ ನೆಮ್ಮದಿಗೆ ಶಾಂತಿ ಭಂಗ ಮಾಡುವ ಸಾಧ್ಯತೆಗಳು ಇರುತ್ತವೆ ಹಾಗು ಸಾರ್ವಜನಿಕ ಆಸ್ತಿಗೆ ಹಾನಿಯುಂಟು ಮಾಡುವ ಸಾದ್ಯತೆ ಕಂಡು ಬಂದಿದ್ದರಿಂದ ಈ ದಿನ ದಿನಾಂಕ: 24/01/2016 ರಂದು ಸಂಜೆ 6-30 ಗಂಟೆಗೆ ವಾಪಸ್ಸು ಠಾಣೆಗೆ ಹಿಂತಿರುಗಿ ಬಂದು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಮುಂಜಾಗೃತ ಕ್ರಮವಾಗಿ ಪ್ರತಿವಾದಿಯ ವಿರುದ್ದ ಠಾಣಾ ಗುನ್ನೆ ನಂ: 26/2016 ಕಲಂ: 107 ಸಿ.ಆರ್.ಪಿ.ಸಿ. ರೀತ್ಯ ಪ್ರಕರಣವನ್ನು ದಾಖಲಿಸಿ ಕೊಂಡಿರುತ್ತೇನೆ.
Hadagali PS
14 Cr.No:0020/2016
(IPC 1860 U/s 00MP )
24/01/2016 Under Investigation
MISSING PERSON - Girl
Brief Facts :  ಪಿರ್ಯಾದಿ   ಮೇವುಂಡಿ ಹನುಮಂತಪ್ಪ ಇವರ ಹಿರಿಯ ಮಗಳಾದ ಕುಮಾರಿ ಮೇವುಂಡಿ ಸುನಿತಾಳು 21 ವರ್ಷದವಳಿದ್ದು, ಹೂವಿನ ಹಡಗಲಿ ಪಟ್ಟಣದ ಹರಪನಹಳ್ಳಿ ರಸ್ತೆಯ ಪಕ್ಕದಲ್ಲಿರುವ ರುಂದ್ರಾಂಬ ಕಾಲೇಜ್ನಲ್ಲಿ  ಈ ವರ್ಷ, ಬಿ.ಕಾಂ ಓದುತ್ತಿದ್ದು, ದಿನಾಂಕ 12-01-2015 ರಂದು ಬೆಳಿಗ್ಗೆ 10-00 ಗಂಟೆಗೆ ಕೊಂಬಳಿ ಗ್ರಾಮದ ತನ್ನ ಮನೆಯಿಂದ ಕಾಲೇಜ್ಗೆಂದು ಬಸ್ ಹತ್ತಿ ಹಡಗಲಿ ಕಡೆಗೆ ಬಂದ್ದಿದ್ದು, ಕಾಲೇಜ್ಗೆಂದು ಹೋದವಳು ಕಾಲೇಜ್ಗೆ ಹೋಗದೆ  ಮನೆಗೆ ವಾಪಸ್ ಬಾರದೆ ಕಾಣೆಯಾಗಿರುತ್ತಾಳೆ, ಪಿರ್ಯಾದಿದಾರನು ತನ್ನ ದೂರದ ಸಂಭಂದಿ ಕೋಟೆಪ್ಪ ಎನ್ನವ ವ್ಯಕ್ತಿಯ ಹತ್ತಿರ ತನ್ನ ಮಗಳು ಹೋಗಿರುತ್ತಾಳೆಂದು ಅನುಮಾನ ವ್ಯಕ್ತಪಡಿಸಿರುತ್ತಾನೆ. ಕಾಣೆಯಾದ ತನ್ನ ಮಗಳನ್ನು ಪತ್ತೆ ಮಾಡಿಕೊಡಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪತ್ತೆ ಕಾರ್ಯಕೈಗೊಂಡಿದೆ
15 Cr.No:0021/2016
(CODE OF CRIMINAL PROCEDURE, 1973 U/s 107 )
24/01/2016 Under Investigation
CrPC - Security For Good Behaviour (Sec 107 )
Brief Facts :  ದಿನ ದಿನಾಂಕ 24-01-2016 ರಂದು ಪಿ.ಎಸ್.ಐ (ಅಪರಾಧ ವಿಭಾಗ) ರವರು ಠಾಣಾ ಸಿಬ್ಬಂದಿ ಸಿ.ಪಿ.ಸಿ-66, 622, ರವರೊಂದಿಗೆ  ಹಡಗಲಿ ಪಟ್ಟಣದ ಇಸ್ಲಾಂಪೇಟೆ ,5ನೇ ವಾರ್ಡನಲ್ಲಿ ಗಸ್ತು ಮಾಡುತ್ತಿದ್ದಾಗ  ರೌಡಿ ಆಸಾಮಿಯಾದ ಎನ್. ಷಂಶೂದ್ದೀನ್ ತಂದೆ ಗಫಾರ್ ಸಾಬ್, ವಯಸ್ಸು 36 ವರ್ಷ, ಮುಸ್ಲಿಂ ಜನಾಂಗ, ಆಟೋಚಾಲಕ, ಇವನ ಬಗ್ಗೆ ಇಸ್ಲಾಂಪೇಟೆ ಎರಿಯಾದಲ್ಲಿ  ಪೊಲೀಸ್ ಬಾತ್ಮಿದಾರನ್ನು ವಿಚಾರ ಮಾಡಿದ್ದು, ಎನ್. ಷಂಶೂದ್ದೀನ್ ಈಗಲೂ ಸಹ ಪಟ್ಟಣದಲ್ಲಿ ಪುಂಡಾಟಿಕೆ ಮಾಡುವ ಸ್ವಭಾವವನ್ನು ಮುಂದುವರಿಸಿದ್ದು, ಸಮಾಜದಲ್ಲಿ ಆಶಾಂತಿಯನ್ನು ಉಂಟುಮಾಡುವ  ಪ್ರವೃತ್ತಿಯುಳ್ಳವನಾಗಿರುತ್ತಾನೆಂದು ತಿಳಿದು ಬಂದಿದ್ದರಿಂದ, ಮುಂಬರುವ  ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ  ಪಟ್ಟಣದಲ್ಲಿ ಹಾಗೂ ಹಳ್ಳಿಗಳಿಗೆ ಹೋಗಿ ಗುಂಪು  ಕಟ್ಟಿಕೊಡು ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗದಂತೆ, ಶಾಂತಿಯನ್ನು ಕಾಪಾಡುವ ಹಿತ ದೃಷ್ಟಿಯಿಂದ ಮುಂಜಾಗ್ರತ ಕ್ರಮಕ್ಕಾಗಿ ಪ್ರಕರಣವನ್ನು ದಾಖಲಿಸಿ, ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆತರದಂತೆ ಒಳ್ಳೆಯ ನಡೆತೆಯಿಂದಿರಲು ಮಂಜಾಗ್ರತೆ ದೃಷ್ಟಿಯಿಂದ ಪ್ರತಿವಾದಿಯಿಂದ ಸೂಕ್ತವಾದ ಭದ್ರತೆ ಮುಚ್ಚಳಿಕೆಯನ್ನು ಬರೆಯಿಸಿಕೊಳ್ಳಲು ಮಾನ್ಯ ತಾಲೂಕು ಕಾರ್ಯನಿವರ್ಾಹಕ ದಂಡಾಧಿಕಾರಿಗಳು ಹಡಗಲಿ ರವರಲ್ಲಿ ಪ್ರ.ವ.ವರದಿಯನ್ನು ನಿವೇಧಿಸಿಕೊಂಡಿದೆ.
16 Cr.No:0022/2016
(CODE OF CRIMINAL PROCEDURE, 1973 U/s 107 )
24/01/2016 Under Investigation
CrPC - Security For Good Behaviour (Sec 107 )
Brief Facts :  ಈ ದಿನ ದಿನಾಂಕ 24-01-2016 ರಂದು ಪಿ.ಎಸ್.ಐ (ಅಪರಾಧ ವಿಭಾಗ) ರವರು ಠಾಣಾ ಸಿಬ್ಬಂದಿ ಸಿ.ಪಿ.ಸಿ-66 622, ರವರೊಂದಿಗೆ  ಹಡಗಲಿ ಪಟ್ಟಣದ ಕೋಟೆ ಏರಿಯಾ  ಮದಲಗಟ್ಟ ಸರ್ಕಲ್ ಹತ್ತಿರ  ಗಸ್ತು ಮಾಡುತ್ತಿದ್ದಾಗ  ರೌಡಿ ಆಸಾಮಿಯಾದ ಕಡ್ಲಿ ಶಿವಕುಮಾರ @ ಗಾಣಾಚಾರಿ ಶಿವಕುಮಾರ  ವಯಸ್ಸು 41 ವರ್ಷ,ಲಿಂಗಾಯಿತರು , ವ್ಯವಸಾಯ ಇವನ ಬಗ್ಗೆ ಪೊಲೀಸ್ ಬಾತ್ಮಿದಾರನ್ನು ವಿಚಾರ ಮಾಡಿದ್ದು, ಕಡ್ಲಿ ಶಿವಕುಮಾರ @ ಗಾಣಾಚಾರಿ ಶಿವಕುಮಾರ ಈಗಲೂ ಸಹ ಪಟ್ಟಣದಲ್ಲಿ ಪುಂಡಾಟಿಕೆ ಮಾಡುವ ಸ್ವಭಾವವನ್ನು ಮುಂದುವರಿಸಿದ್ದು, ಸಮಾಜದಲ್ಲಿ ಆಶಾಂತಿಯನ್ನು ಉಂಟುಮಾಡುವ  ಪ್ರವೃತ್ತಿಯುಳ್ಳವನಾಗಿರುತ್ತಾನೆಂದು ತಿಳಿದು ಬಂದಿದ್ದರಿಂದ, ಮುಂಬರುವ  ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ  ಪಟ್ಟಣದಲ್ಲಿ ಹಾಗೂ ಹಳ್ಳಿಗಳಿಗೆ ಹೋಗಿ ಗುಂಪು  ಕಟ್ಟಿಕೊಡು ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗದಂತೆ, ಶಾಂತಿಯನ್ನು ಕಾಪಾಡುವ ಹಿತ ದೃಷ್ಟಿಯಿಂದ ಮುಂಜಾಗ್ರತ ಕ್ರಮಕ್ಕಾಗಿ ಪ್ರಕರಣವನ್ನು ದಾಖಲಿಸಿ, ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆತರದಂತೆ ಒಳ್ಳೆಯ ನಡೆತೆಯಿಂದಿರಲು ಮಂಜಾಗ್ರತೆ ದೃಷ್ಟಿಯಿಂದ ಪ್ರತಿವಾದಿಯಿಂದ ಸೂಕ್ತವಾದ ಭದ್ರತೆ ಮುಚ್ಚಳಿಕೆಯನ್ನು ಬರೆಯಿಸಿಕೊಳ್ಳಲು ಮಾನ್ಯ ತಾಲೂಕು ಕಾರ್ಯನಿವರ್ಾಹಕ ದಂಡಾಧಿಕಾರಿಗಳು ಹಡಗಲಿ ರವರಲ್ಲಿ ಪ್ರ.ವ.ವರದಿಯನ್ನು ನಿವೇಧಿಸಿಕೊಂಡಿದೆ
Hampi Tourism PS
17 Cr.No:0003/2016
(CODE OF CRIMINAL PROCEDURE, 1973 U/s 109 )
24/01/2016 Under Investigation
CrPC - Security For Good Behaviour (Sec 109)
Brief Facts :  ದಿನಾಂಕ: 24-01-2016 ರಂದು ಬೆಳಿಗ್ಗೆ 04-10 ಗಂಟೆಗೆ ಹೆಚ್.ಸಿ-145 ರವರ ಸಂಗಡ ಹಂಪಿಯ ಪ್ರಕಾಶ ನಗರ ಶ್ರೀ ವಿರುಪಾಕ್ಷೇಶ್ವರ ಗುಡಿ ಏರಿಯಾ ಗಸ್ತು ಮಾಡುತ್ತಾ ನದಿ ತೀರದ ಬಳಿ 05-00 ಗಂಟೆಗೆ  ಬಂದಾಗ ಕೊಟ್ಟೂರೇಶ್ವರ ಮಠದ ಹತ್ತಿರ ಒಬ್ಬ ವ್ಯಕ್ತಿಯು ಕುಳಿತುಕೊಂಡಿದ್ದು ಸಮವಸ್ತ್ರ ದಲ್ಲಿದ್ದ ನಮ್ಮನ್ನು ನೋಡಿ ಮುಖ ಮರೆ ಮಾಚಿಕೊಂಡು ಹೋಗಲು ಯತ್ನಿಸಿದ್ದು, ನಾನು ಮತ್ತು ಹೆಚ್.ಸಿ-145 ಸಂಗಡ ಹೋಗಿ ಹಿಡಿದು ವಿಚಾರಿಸಲು ತನ್ನ ಹೆಸರು ಮೊದಲಿಗೆ ತಪ್ಪು ತಪ್ಪಾಗಿ ತೊದಲುತ್ತಾ ತನ್ನ ಹಿರುವಿಕೆ ಬಗ್ಗೆ ಸರಿಯಾಗಿ ಮಾಹಿತಿ ತಿಳಿಸದೇ ಇದ್ದರಿಂದ ಕುಲಂಕುಷವಾಗಿ ವಿಚಾರಿಸಲು ತನ್ನ ಹೆಸರು ವೆಂಕಟೇಶ್ ತಂದೆ ಬೀಮಲಿಂಗಪ್ಪ, 28 ವರ್ಷ, ವ್ಯವಸಾಯ, ವಾಲ್ಮೀಕಿ ಜನಾಂಗ, ಸಾ|| ಮಾಚನಹಳ್ಳಿ, ಮೊಳಕಾಲ್ಮೂರು (ತಾ) ಚಿತ್ರದುರ್ಗ (ಜಿಲ್ಲೆ)  ಎಂದೂ ತಿಳಿಸಿದನು. ಇತನನ್ನು ಹಾಗೆ ಬಿಟ್ಟಲ್ಲಿ ಯಾವುದಾದರೂ ಸಂಜ್ಞೇಯ ಅಪರಾಧ ಅಥವಾ ಸ್ವತ್ತಿನ ಅಪರಾಧ ಮಾಡಡುವ ಸಾದ್ಯತೆಗಳಿದ್ದರಿಂದ ಇತನನ್ನು ನಮ್ಮ ವಶಕ್ಕೆ ತೆಗೆದುಕೊಂಡು ಠಾಣೆಗೆ ಬೆಳಿಗ್ಗೆ 07-05 ಗಂಟೆಗೆ  ಬಂದು ಠಾಣೆಯ ಗುನ್ನೆ ನಂ 03-2016 ಕಲಂ: 109 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ  ದಾಖಲಿಸಿದೆ.
18 Cr.No:0004/2016
(CODE OF CRIMINAL PROCEDURE, 1973 U/s 109 )
24/01/2016 Under Investigation
CrPC - Security For Good Behaviour (Sec 109)
Brief Facts :  ದಿನಾಂಕ: 24-01-2016 ರಂದು ಬೆಳಿಗ್ಗೆ 04-10 ಗಂಟೆಗೆ ಹೆಚ್.ಸಿ-298 ಪೆನ್ನಪ್ಪ ರವರು ಗುಡ್ ಮಾರನಿಂಗ್ ಬೀಟ್ ಕರ್ತವ್ಯಕ್ಕೆ ಹೋಗಿದ್ದು, ಹಂಪಿಯ ವಿರುಪಾಕ್ಷೇಶ್ವರ ಗುಡಿ ಏರಿಯಾ, ಹಾಗೂ ಪ್ರಕಾಶನಗರ, ಜನತಾ ಪ್ಲಾಟ್ ಏರಿಯಾದಲ್ಲಿ ಗಸ್ತು ತಿರುಗಿ ನಂತರ ಕೆನರಾ ಬ್ಯಾಂಕ್ ಬಳಿ ಇರುವ ವಾಟರ್ ಟ್ಯಾಂಕ ಹತ್ತಿರ ಬೆಳಿಗ್ಗೆ 05-30 ಗಂಟೆಗೆ ಬಂದಾಗ ಅನುಮಾನಸ್ಪದವಾಗಿ ಒಬ್ಬ ವ್ಯಕ್ತಿ ಕುಳಿತುಕೊಂಡಿದ್ದು, ಸಮವಸ್ತ್ರದಲ್ಲಿದ್ದವರನ್ನು ನೋಡಿ ಮರೆಮಾಚಿಕೊಂಡು ಓಡಿ ಹೋಗಲು ಪ್ರಯತ್ನಿಸಿದ್ದವನ್ನು ಹಿಡಿದು ವಿಚಾರಿಸಲು ಮೊದಲು ತಮ್ಮ ಹೆಸರನ್ನು ಸರಿಯಾಗಿ ಹೇಳದ ಇರುವಿಕೆ ಬಗ್ಗೆ ಸರಿಯಾದ ಮಾಹಿತಿ ತಿಳಿಸದಿದ್ದರಿಂದ ಸಂಶಯ ಬಂದು ಸರಿಯಾಗಿ ಹೆಸರು ವಿಳಾಸ ತಿಳಿಸಲು ಹೇಳಿದ್ದರಿಂದ ತನ್ನ ಹೆಸರು ನಾಗರಾಜ ತಂದೆ ತಿಪ್ಪೇಸ್ವಾಮ್ಪಿ, 30 ವರ್ಷ, ಗೊಲ್ಲರ ಜನಾಂಗ, ವ್ಯವಸಾಯ, ಬಂಗಾರಕ್ಕನಹಳ್ಳಿ, ತುರನೂರು (ಹೋಬಳಿ) ಚಳ್ಳಕೇರಿ (ತಾ) ಎಂದು ತಿಳಿಸಿದನು. ಇತನು ಮುಂದೆ ಯಾವುದಾದರೂ ಸಂಜ್ಞೇಯ ಅಪರಾಧ ಮಾಡುವ ಸಂಭವವಿದ್ದು, ಮುನ್ನೆಚ್ಚರಿಕೆಯಾಗಿ. ಇತನನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬೆಳಿಗ್ಗೆ 07-45 ಗಂಟೆಗೆ ಬಂದು ಠಾಣೆಯ ಗುನ್ನೆ ನಂ-04-2016 ಕಲಂ:109 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದೆ.
Hatcholli PS
19 Cr.No:0006/2016
(CODE OF 
24/01/2016 Under Investigation
CRIMINAL PROCEDURE, 1973 U/s 107 )
CrPC - Security For Good Behaviour (Sec 107 )
Brief Facts :  ಈ ದಿನ ದಿನಾಂಕ 24.01.2016 ರಂದು ಮದ್ಯಾಹ್ನ 03-30 ಗಂಟೆ ಸುಮಾರಿಗೆ ನಾನು ಚುನಾವಣೆಯ ನಿಮಿತ್ತ  ಹಚ್ಚೊಳ್ಳಿ ಚಳ್ಳೆಕೂಡೂರು ವತ್ತುಮುರಣಿ ಬೀರಳ್ಳಿ  ಗ್ರಾಮಕ್ಕೆ ಭೇಟಿ ನೀಡಿ, ಬಾತ್ಮೀದಾರರನ್ನು ಸಂಪರ್ಕಿಸಿದಾಗ,ಹಚ್ಚೊಳ್ಳಿ ಗ್ರಾಮದಲ್ಲಿ  ವಸಂತ ತಂದೆ ರಾಮಪ್ಪ  ಈತನು ಗ್ರಾಮದಲ್ಲಿ  ಚುನಾವಣೆಯ ವಿಷಯದಲ್ಲಿ ಗ್ರಾಮದಲ್ಲಿ ಸಾರ್ವಜನಿಕರೊಂದಿಗೆ ವಿನಾಃಕಾರಣ ಜಗಳ ಮಾಡುತ್ತಾ ಶಾಂತತೆಗೆ ಭಂಗವನ್ನು ಉಂಟು ಮಾಡುತ್ತಿದ್ದಾನೆಂದು ತಿಳಿಸಿದ್ದು, ನಾನು ಸಹ ಸದರಿ ಆಸಾಮಿಗೆ ಈ ಬಗ್ಗೆ ಸೂಕ್ತ ತಿಳುವುಳಿಕೆ ನೀಡಿದರೂ ಸಹ ಪುನಃ ಅದೇ ರೀತಿ ಗ್ರಾಮದಲ್ಲಿ ವರ್ತಿಸುತ್ತಾ ಸಾರ್ವಜನಿಕ ಶಾಂತಗೆ ಭಂಗವನ್ನುಂಟು ಮಾಡುತ್ತಿದ್ದು, ಮುಂದೆ ಸಂಜ್ಞೇಯ ಅಪರಾಧ ಎಸಗುವ ಸಂಭವ ಇರುವ ಪ್ರಯುಕ್ತ ಠಾಣೆಗೆ ಬಂದು ಸದರಿ ಆಸಾಮಿಯ ವಿರುದ್ದು ಮುಂಜಾಗ್ರತಾ ಕ್ರಮಕ್ಕಾಗಿ ಈ ಪ್ರಕರಣ ದಾಖಲಿಸಿದ
Hirehadagali PS
20 Cr.No:0047/2016
(CODE OF CRIMINAL PROCEDURE, 1973 U/s 107 )
24/01/2016 Under Investigation
CrPC - Security For Good Behaviour (Sec 107 )
Brief Facts :  ಪ್ರತಿವಾದಿಗಳಿಗೂ ಕುರುವತ್ತಿ ಗ್ರಾಮದ ಕಲ್ಲೇ ದೇವರ ನಾಗಪ್ಪ ರವರಿಗೂ ಕುರುವತ್ತಿ ಗ್ರಾಮದ ಸವರ್ೆ ನಂ. 135/5 ಸುಮಾರು 6 ಎಕರೆ ಜಮೀನಿನ ವಿಷಯದಲ್ಲಿ ತಕರಾರು ಇದ್ದು, ಕಲ್ಲೇದೇವರ ನಾಗಪ್ಪ ಮತ್ತು ಆತನ ತಮ್ಮಂದಿರು ಈಗ್ಗೆ ಸುಮಾರು ಒಂದು ವರ್ಷದ ಕೆಳಗೆ ಸದರಿ ಜಮೀನನ್ನು ಪೂಜಾರಿ ಪ್ರಸನ್ನ ಎನ್ನುವವರಿಗೆ ಮಾರಾಟ ಮಾಡಿದಾಗಿನಿಂದ ಪ್ರತಿವಾದಿಗಳು ತಕರಾರು ಮಾಡುತ್ತ ಈ ಬಗ್ಗೆ ಕಲ್ಲೇ ದೇವರ ನಾಗಪ್ಪ ಮತ್ತು ಆತನ ಹೆಂಡತಿಯೊಂದಿಗೆ ಜಗಳ ಮಾಡಿ ಹೊಡೆ ಬಡೆ ಮಾಡಿದ್ದರಿಂದ ಪ್ರತಿವಾದಿಗಳ ಮೇಲೆ ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,  ಪ್ರತಿವಾದಿಗಳು ಸವರ್ೆ ನಂ. 135/5 ಸುಮಾರು 6 ಎಕರೆ ಜಮೀನಿನ ಸಂಭಂದ ಕಲ್ಲೇದೇವರ ನಾಗಪ್ಪ ಮತ್ತು ಜಮೀನು ಖರೀದಿಸಿದ ಪೂಜಾರಿ ಪ್ರಸನ್ನ ವಾಸ: ಹೊಳಲು ರವರ  ಮೇಲೆ ವೈಷಮ್ಯ ಸಾಧಿಸುತ್ತಾ, ಅದು ಹೇಗೆ ಜಮೀನನ್ನು ಸಾಗುವಳಿ ಮಾಡುತ್ತಾರೋ ನೋಡುತ್ತೇವೆ ಎಂದು ಊರಲ್ಲಿ ಹೇಳುತ್ತಾ ತಿರುಗಾಡುತ್ತಿದ್ದು, ಕಾರಣ ಸದರಿ ಜಮೀನಿನ ವಿಷಯದಲ್ಲಿ ಪ್ರತಿವಾದಿಗಳಿಗೂ ಮತ್ತು ಕಲ್ಲೇದೇವರ ನಾಗಪ್ಪ ರವರಿಗೆ ಗಲಾಟೆಗಳಾಗಿ ಹೊಡೆದಾಟ ಸಂಭವಿಸಿ ಪ್ರಾಣಹಾನಿ ಆಗುವ ಸಾಧ್ಯತೆಗಳಿರುವುದರಿಂದ ಹಾಗು ಇದರಿಂದ ಕುರುವತ್ತಿ ಗ್ರಾಮದಲ್ಲಿ ಸಾರ್ವಜನಿಕ ಶಾಂತಿಗೆ ಭಂಗವುಂಟಾಗುವ ಸಾಧ್ಯತೆಗಳಿರುವುದು ತಿಳಿದುಬಂದಿದ್ದರಿಂದ, ಕುರುವತ್ತಿ ಗ್ರಾಮಕ್ಕೆ ಭೇಟಿ ನೀಡಿ ಗುಪ್ತವಾಗಿ ಮಾಹಿತಿ ಸಂಗ್ರಹಿಸಲು ಹಾಗು ಬಾತ್ಮಿದಾರರನ್ನು ವಿಚಾರಿಸಿ ಅವರಿಂದ ಮಾಹಿತಿ ಸಂಗ್ರಹಿಸಲು ಪ್ರತಿವಾದಿಗಳಿಗೂ ಮತ್ತು ಕಲ್ಲೇದೇವರ ನಾಗಪ್ಪ ಹಾಗು ಅವರ ಕಡೆಯವರಿಗೂ ಸದರಿ ತಕರಾರು ಇರುವ ಭೂಮಿಯ ಸಂಭಂಧ ಯಾವಾಗ ಬೇಕಾದರೂ ಗಲಾಟೆಗಳಾಗಿ ಪ್ರಾಣ ಹಾನಿಯಾಗುವ ಸಾಧ್ಯತೆಗಳಿದ್ದು, ಇದರಿಂದ ಕುರುವತ್ತಿ ಗ್ರಾಮದ ಸಾರ್ವಜನಿಕ ಶಾಂತಿಗೆ ಭಂಗವುಂಟಾಗುವ ಹೆಚ್ಚಿನ ಸಾಧ್ಯತೆಗಳಿರುವುದು ತಿಳಿದುಬಂದಿದ್ದು, ಹಾಗು ಪ್ರತಿವಾದಿಗಳು ರಾಜಕೀಯವಾಗಿ ಪ್ರಬಲರಾಗಿದ್ದು, ಮುಂಬರುವ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಸಮಯದಲ್ಲಿ ಗಲಾಟೆಗಳು ಆಗುವ ಸಾಧ್ಯತೆಗಳಿರುವುದು ತಿಳಿದುಬಂದಿದ್ದರಿಂದ ಪ್ರತಿವಾದಿಗಳ ಮೇಲೆ  ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿದ
21 Cr.No:0048/2016
(CODE OF CRIMINAL PROCEDURE, 1973 U/s 107 )
24/01/2016 Under Investigation
CrPC - Security For Good Behaviour (Sec 107 )
Brief Facts :  ಪ್ರತಿವಾದಿಯಿಂದ ಮೈಲಾರ ಗ್ರಾಮದಲ್ಲಿ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಸಮಯದಲ್ಲಿ  ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗ ಉಂಟಾಗುವ ಸಾಧ್ಯತೆಗಳಿರುವುದು ಈ ದಿನ ಮೈಲಾರ  ಗ್ರಾಮಕ್ಕೆ ಭೇಟಿ ನೀಡಿದಾಗ ಗುಪ್ತವಾಗಿ ಮಾಹಿತಿ ಸಂಗ್ರಹಿಸಿದಾಗ ಹಾಗು ಬಾತ್ಮಿದಾರರಿಂದ ತಿಳಿದುಬಂದಿದ್ದರಿಂದ ಈ ಹಿಂದೆ ಸಹ ಗಲಾಟೆಗಳಲ್ಲಿ ಭಾಗವಹಿಸಿರುವುದರಿಂದ ಕಾರಣ ಮುಂಬರುವ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಸಮಯದಲ್ಲಿ ಪ್ರತಿವಾದಿಯಿಂದ ಯಾವುದೇ ಅಹಿತಕರ ಘಟನೆ ಜರುಗದಂತೆ ಸಾರ್ವಜನಿಕ ಶಾಂತತೆಗೆ ಭಂಗ ಉಂಟಾಗದಂತೆ ಮುಚ್ಚಳಿಕೆ ಪಡೆಯಲು ಮುಂಜಾಗ್ರತಾ ಕ್ರಮವಾಗಿ ಪ್ರತಿವಾದಿಯ ವಿರುದ್ದ ಪ್ರಕರಣ ದಾಖಲಿಸಿದೆ.
22 Cr.No:0049/2016
(CODE OF CRIMINAL PROCEDURE, 1973 U/s 107 )
24/01/2016 Under Investigation
CrPC - Security For Good Behaviour (Sec 107 )
Brief Facts :  ಪ್ರತಿವಾದಿಯಿಂದ ಹೊಳಲು ಗ್ರಾಮದಲ್ಲಿ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಸಮಯದಲ್ಲಿ  ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗ ಉಂಟಾಗುವ ಸಾಧ್ಯತೆಗಳಿರುವುದು ಈ ದಿನ ಹೊಳಲು ಗ್ರಾಮಕ್ಕೆ ಭೇಟಿ ನೀಡಿದಾಗ ಗುಪ್ತವಾಗಿ ಮಾಹಿತಿ ಸಂಗ್ರಹಿಸಿದಾಗ ಹಾಗು ಬಾತ್ಮಿದಾರರಿಂದ ತಿಳಿದುಬಂದಿದ್ದರಿಂದ ಈ ಹಿಂದೆ ಸಹ ಗಲಾಟೆಗಳಲ್ಲಿ ಭಾಗವಹಿಸಿರುವುದರಿಂದ ಕಾರಣ ಮುಂಬರುವ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಸಮಯದಲ್ಲಿ ಪ್ರತಿವಾದಿಯಿಂದ ಯಾವುದೇ ಅಹಿತಕರ ಘಟನೆ ಜರುಗದಂತೆ ಸಾರ್ವಜನಿಕ ಶಾಂತತೆಗೆ ಭಂಗ ಉಂಟಾಗದಂತೆ ಮುಚ್ಚಳಿಕೆ ಪಡೆಯಲು ಮುಂಜಾಗ್ರತಾ ಕ್ರಮವಾಗಿ ಪ್ರತಿವಾದಿಯ ವಿರುದ್ದ ಪ್ರಕರಣ ದಾಖಲಿಸಿದೆ.
23 Cr.No:0050/2016
(CODE OF CRIMINAL PROCEDURE, 1973 U/s 107 )
24/01/2016 Under Investigation
CrPC - Security For Good Behaviour (Sec 107 )
Brief Facts :  ಪ್ರತಿವಾದಿಯಿಂದ ಅರಳಿಹಳ್ಳಿ ಗ್ರಾಮದಲ್ಲಿ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಸಮಯದಲ್ಲಿ  ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗ ಉಂಟಾಗುವ ಸಾಧ್ಯತೆಗಳಿರುವುದು ಈ ದಿನ ಅರಳಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದಾಗ ಗುಪ್ತವಾಗಿ ಮಾಹಿತಿ ಸಂಗ್ರಹಿಸಿದಾಗ ಹಾಗು ಬಾತ್ಮಿದಾರರಿಂದ ತಿಳಿದುಬಂದಿದ್ದರಿಂದ ಈ ಹಿಂದೆ ಸಹ ಗಲಾಟೆಗಳಲ್ಲಿ ಭಾಗವಹಿಸಿರುವುದರಿಂದ ಕಾರಣ ಮುಂಬರುವ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಸಮಯದಲ್ಲಿ ಪ್ರತಿವಾದಿಯಿಂದ ಯಾವುದೇ ಅಹಿತಕರ ಘಟನೆ ಜರುಗದಂತೆ ಸಾರ್ವಜನಿಕ ಶಾಂತತೆಗೆ ಭಂಗ ಉಂಟಾಗದಂತೆ ಮುಚ್ಚಳಿಕೆ ಪಡೆಯಲು ಮುಂಜಾಗ್ರತಾ ಕ್ರಮವಾಗಿ ಪ್ರತಿವಾದಿಯ ವಿರುದ್ದ ಪ್ರಕರಣ ದಾಖಲಿಸಿದೆ.
24 Cr.No:0051/2016
(KARNATAKA EXCISE ACT, 1965 U/s 32,34 )
25/01/2016 Under Investigation
KARNATAKA STATE LOCAL ACTS - Karnataka Excise Act 1965
Brief Facts :  ದಿನಾಂಕ  25-01-2016 ರಂದು 10.05 ಎ.ಎಂ ಗಂಟೆ ಸುಮಾರಿಗೆ ಹ್ಯಾರಡ ಗ್ರಾಮದ  ಬಸ್ ನಿಲ್ದಾಣದ  ಹತ್ತಿರ ಬೇವಿನ ಮರದ ಕೆಳಗೆ  ಸಾರ್ವಜನಿಕ ಸ್ಥಳದಲ್ಲಿ ಆರೋಪಿ 1 ಮತ್ತು 2 ರವರು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಅನಧಿಕೃತವಾಗಿ ಮದ್ಯ ಮರಾಟ ಮಾಡುತ್ತಿದ್ದಾಗ ಫಿರ್ಯಾಧಿ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರ ಕಡೆಯಿಂದ 01 ರಟ್ಟಿನ ಬಾಕ್ಸ್ ನಲ್ಲಿದ್ದ  Raja whisky ಯ 60 ಟೆಟ್ರಾಪ್ಯಾಕ್ ಗಳನ್ನು ಜಪ್ತುಪಡಿಸಿಕೊಂಡಿದ್ದು ಇವುಗಳ ಅಂದಾಜು ಬೆಲೆ ರೂ. 1502/- ಗಳು ಮತ್ತು ಆರೋಪಿತರ ಕಡೆಯಿಂದ ನಗದು ಹಣ 300/- ಗಳನ್ನು ಜಪ್ತುಪಡಿಸಿಕೊಂಡು ಸದರಿ ಆರೋಪಿತರ ಮೇಲೆ ಪ್ರಕರಣ ದಾಖಲಿಸಲು ವಿಶೇಷ ವರದಿ ನೀಡಿದ್ದರ ಮೇರೆಗೆ ಪ್ರಕರಣ ದಾಖಲಿಸಿದೆ
Hosahalli PS
25 Cr.No:0008/2016
(IPC 1860 U/s 427 )
24/01/2016 Under Investigation
MISCHIEF - Mischief
Brief Facts :  ದಿನಾಂಕ:೨೪/೦೧/೨೦೧೬ ರಂದು ಸಾಯಂಕಾಲ ೫-೦೦ ಗಂಟೆಗೆ ಫಿರ್‍ಯಾದಿದಾರರಾದ ಶ್ರೀ.ಕೆ.ಟಿ.ಮಂಜುನಾಥ ತಂದೆ ಲೇಟ್ ಕೆ.ತಿಪ್ಪಣ್ಣ,ವ:೫೬ ವರ್ಷ,ಲಿಂಗಾಯತರು,ವ್ಯವಸಾಯ,ವಾಸ:ಹುಡೇಂ ಗ್ರಾಮ ಎಂಬುವರು ಠಾಣೆಯಲ್ಲಿ ಹಾಜರಾಗಿ ಲಿಖಿತ ದೂರು ಕೊಟ್ಟಿದ್ದೇನೆಂದರೆ,ದಿನಾಂಕ:೨೩/೦೧/೨೦೧೬ ರಂದು ಮದ್ಯಾಹ್ನ ೩ ಗಂಟೆಯ ವರೆಗೆ ನಾನು ಮತ್ತು ನಮ್ಮ ಗ್ರಾಮದ ಶರಣಪ್ಪ ಇಬ್ಬರು ಸೇರಿಕೊಂಡು ನಮ್ಮ ಜಮೀನು ಸರ್ವೆ ನಂ.೨೮೫ ರ ತೋಟದಲ್ಲಿ ಕೆಲಸ ಮಾಡಿದ್ದೆವು.ದಿನಾಂಕ:೨೩/೦೧/೨೦೧೬ ರಂದು ಮದ್ಯಾಹ್ನ ೩ ಗಂಟೆಯಿಂದ ಈ ದಿನ ದಿನಾಂಕ:೨೪/೦೧೨೦೧೬ ರಂದು ಬೆಳಿಗ್ಗೆ ೮-೦೦ ಗಂಟೆಯ ಮದ್ಯದ ಅವದಿಯಲ್ಲಿ ಯಾರೋ ಅಪರಿಚಿತರು ಈ ಮೇಲ್ಕಂಡ ನನ್ನ ಜಮೀನಿನಲ್ಲಿರುವ ೪ ಅಡಿಕೆ ಸಸಿಗಳನ್ನು ಅಂದಾಜು ಬೆಲೆ ೪೦೦೦=೦೦ ರೂ ಬಾಳುವುಗಳನ್ನು ಕಡಿದು ಹಾಕಿರುತ್ತಾರೆಂದು ಇದ್ದ ದೂರನ್ನು ಸ್ವೀಕರಿಸಿ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೇನೆ.
26 Cr.No:0009/2016
(IPC 1860 U/s 341,448,504,506,34 )
24/01/2016 Under Investigation
CRIMINAL TRESPASS - House
Brief Facts :  ಈ ದಿನ ದಿನಾಂಕ:೨೪/೦೧/೨೦೧೬ ರಂದು ರಾತ್ರಿ ೯-೧೫ ಗಂಟೆಗೆ ಫಿರ್‍ಯಾದಿದಾರರಾಧ ಶ್ರೀಮತಿ. ಅನುಸೂಯಮ್ಮ ಗಂಡ ಕೃಷ್ಣಾರೆಡ್ಡಿ,ವ:೪೫ ವರ್ಷ,ರೆಡ್ಡಿಜನಾಂಗ,ಹೈನುಗಾರಿಕೆ ಕೆಲಸ,ವಾಸ:ಆಲೂರು ಗ್ರಾಮ ಎಂಬುವರು ಠಾಣೆಯಲ್ಲಿ ಹಾಜರಾಗಿ ಲಿಖಿತ ದೂರು ಕೊಟ್ಟಿದ್ದೇನೆಂದರೆ,ನಾನು ಆಲೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಛೇರಿಯಲ್ಲಿ ನಿರ್ಧೇಶಕರಾಗಿ ಕೆಲಸ ಮಾಡುತ್ತೇನೆ. ದಿನಾಂಕ:೨೫/೦೧/೨೦೧೬ ರಂದು ಸೋಮವಾರ ಬೆಳಿಗ್ಗೆ ೧೧-೦೦ ಗಂಟೆಗೆ  ಮುಂದೂಡಿದ ಕಾರ್‍ಯಕಾರಿ ಮಂಡಳಿ ಸಭೆಗೆ  ಹಾಜರಾಗಲು ಅಂಚೆ ಮೂಲಕ ನನಗೆ ನೋಟೀಸ್ ಕಳಿಸಿರುತ್ತಾರೆ. ಸದ್ರಿ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯದರ್ಶಿಯಾದ ನಾಗಮಣಿ ಗಂಡ  ರವೀಂದ್ರ ಮತ್ತು ಅವರ ಮಗನಾದ ಕೆ.ಆರ್.ತಿಪ್ಪೇಸ್ವಾಮಿ[ಬಾಬು] ತಂದೆ ರವೀಂದ್ರ  ಇವರುಗಳು ದಿನಾಂಕ:೨೨/೦೧/೨೦೧೬ ರಂದು ಸಂಜೆ ೫-೦೦ ಗಂಟೆಯ ಸುಮಾರಿಗೆ ನಮ್ಮ ಮನೆಯ ಹತ್ತಿರ ಬಂದು ನಿನಗೆ ಮುಂದೂಡಿದ ಕಾರ್‍ಯಕಾರಿ ಮಂಡಳಿ ಸಭೆಯ ನೋಟೀಸ್ ಬಂದಿದೆಯಾ ಎಂದು ಕೇಳಿದರು.ಅದಕ್ಕೆ ನಾನು ಸದ್ರಿ ಸಭೆಗೆ ಹಾಜರಾಗಲು ನೋಟೀಸ್ ಬಂದಿದೆ ಎಂದು ತಿಳಿಸಿ 
ನಾನುಒ ಮನೆಯ ಒಳಗೆ ಹೋಗುತ್ತಿದ್ದೆನು.ಆಗ ನಾಗಮಣಿ ಮತ್ತು ಅವರ ಮಗ ತಿಪ್ಪೇಸ್ವಾಮಿ ಇವರು ನನ್ನ ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ನನ್ನನ್ನು ಸಭೆಗೆ ಹಾಜರಾಗಲು ಹೇಳಿದರು.ಅದಕ್ಕೆ ನಾನು ಚುನಾವಣೆ ನೀತಿ ಸಂಹಿತೆ ಇರುವ ಕಾರಣ ಸಭೆ ಹೇಗೆ ನಡೆಸುತ್ತೀರಿ ಎಂದು ಕೇಳಿದ್ದಕ್ಕೆ ಅವರುಗಳು ಏನೆ ನಾವು ಇಷ್ಟು ಕೇಳಿದರೂ ಸಭೆಗೆ ಹಾಜರಾಗಲು ಬರುವುದಿಲ್ಲ ಅಂತ ಹೇಳುತ್ತೀಯೇನು ಭೋಸೂಡಿ ನಿನಗೆ ಎಷ್ಟು ಸೊಕ್ಕು ಎಂದು ಇಬ್ಬರು ದುರ್ಬಾಷೆಗಳಿಂದ ನನಗೆ ಬೈದಾಡಿ ನನ್ನನ್ನು ಅಡ್ಡಗಟ್ಟಿ ತರಿಬಿ ನಿಲ್ಲಿಸಿ ಸಭೆಗೆ ಹಾಜರಾಗದಿದ್ದರೆ ನಿನ್ನ ಪರಿಸ್ಥಿತಿ ನೆಟ್ಟಗಿರುವುದಿಲ್ಲವೆಂದು, ಮತ್ತು ಹಾಜರಾಗದಿದ್ದರೆ ನಿನ್ನ ಜೀವ ಉಳಿಸುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿದರು.ಕಾರಣ ನನಗೆ ಬೈದಾಡಿ ಪ್ರಾಣಭಯ ಹಾಕಿದ ವ್ಯಕ್ತಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಇದ್ದ ದೂರನ್ನು ಸ್ವೀಕರಿಸಿ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೇನೆ.
Hospet Extention PS
27 Cr.No:0010/2016
(IPC 1860 U/s 408,420 )
25/01/2016 Under Investigation
CRIMINAL BREACH OF TRUST - Criminal Breach Of Trust
Brief Facts :  ಈ ದಿನ ದಿನಾಂಕ: 24-01-2016 ರಂದು ಮದ್ಯಹ್ನ 12-15 ಗಂಟೆಗೆ ಫಿರ್ಯಾದಿ ಶ್ರೀ ಕ್ರಿಷ್ಣಮೂರ್ತಿ ರವರು ಠಾಣೇಗೆ ಬಂದು ಇಂಗ್ಲಿಷ್ ನಲ್ಲಿ ಕಂಪ್ಯೂಟರ್ ಮಾಡಿಕೊಂಡು ಬಂದ ದೂರು ನೀಡಿದ್ದರ ಸಾರಾಂಶವೇನೆಂದರೆ, ಸ್ಟೆಟ್ ಬ್ಯಾಂಕ್ ಆಫ್ ಹೈದ್ರಾಬಾದ್ ಶಾಖೆ ಎನ್ .ಸಿ. ಕಾಲೋನಿ ಹೊಸಪೇಟೆಯಲ್ಲಿ ದಿನಾಂಕ 15-7-2013 ರಿಂದ  SWO-A ಆಗಿ ಕರ್ತವ್ಯ ಮಾಡಿಕೊಂಡಿದ್ದ ಆರೋಪಿ ಪೃಥ್ವಿರಾಜನು  ತಮ್ಮ ಶಾಖೆಯಲ್ಲಿ  ಎಸ್.ಬಿ. ಖಾತೆ ಹೊಂದಿರುವ ಖಾತೆದಾರರಾದ 1) ಶ್ರೀಮತಿ ಛಾಯ ,2) ಶ್ರೀಮತಿ  ಶಾಂತಮ್ಮ,3)ಶ್ರೀ ಬಿ.ಎಸ್.ಚಂದ್ರಶೇಖರ್ 4)ಶ್ರೀಮತಿ ಗೀತಾ ಪೈ 5)ಎಸ್.ಆರ್.ಜಿ. ಬ್ರಿಕ್ಸ್ ಸಂಸ್ಥೆ 6) ಶ್ರೀ ಶಿವರಾಮ್ ಗುಜ್ಜಲ್  7)ಶ್ರೀ. ವೈ.ಎಸ್.ಚಂದ್ರಶೇಖರಯ್ಯ ರವರ ಖಾತೆಗಳಿಂದ ಹಣವನ್ನು ಜಮಾವಣೆ ಮಾಡಿದ ಹಣವನ್ನು ಸದ್ರಿಯವರ ಖಾತೆಯಿಂದ ಇದೇ ಬ್ಯಾಂಕಿನಲ್ಲಿ ಖಾತೆ ಹೊಂದಿರುವ  ಆರೋಪಿಯ ಪರಿಚಯ ಇರುವ 1) ಶ್ರೀ ಜಗದೀಶ ರವರ ಎಸ್.ಬಿ. ಖಾತೆ ನಂ.62334276945  2) ಶ್ರೀ ರಾಘವೇಂದ್ರ ರವರ ಎಸ್.ಬಿ. ಖಾತೆ ನಂ62316230083    ರವರ ಖಾತೆಗಳಿಗೆ ದಿನಾಂಕ 2015 ನೇ ಏಪ್ರೆಲ್ ಮಾಹೇಯಿಂದ 2015 ರ ನವಂಬರ್ ಮಾಹೆಯವರೆಗೆ ಒಟ್ಟು ರೂ. 13,80,671/- ಗಳನ್ನು ವರ್ಗಾವಣೆ ಮಾಡಿಕೊಂಡು  ನಂತರ ಶ್ರೀ ಜಗದೀಶ ಮತ್ತು  ಶ್ರೀ ರಾಘವೇಂದ್ರ  ರವರಿಂದ  ಎ.ಟಿ.ಎಂಗಳನ್ನು  ಆರೋಪಿ ಪೃಥ್ವಿರಾಜ ರವರು ಪಡೆದುಕೊಂಡು  ಮೇಲ್ಕಂಡ  ಹಣವನ್ನು  ಬಿಡಿಸಿಕೊಂಡು  ಬ್ಯಾಂಕಿನ ಖಾತೆದಾರರ ಹಣವನ್ನು ತನ್ನ ಸ್ವಂತಕ್ಕೆ ದುರ್ಬಳಕೆ ಮಾಡಿಕೊಂಡಿರುವುದು ದಿನಾಂಕ 25-11-2015 ರಂದು ಶ್ರೀಮತಿ ಛಾಯ ರವರು ತಮ್ಮ ಎಸ್.ಬಿ. ಖಾತೆ ನಂ.62206333843 ನೇದ್ದರ ಪಾಸ್ ಪುಸ್ತಕದಲ್ಲಿ  ತಮ್ಮ ಖಾತೆಯಲ್ಲಿ ಜಮಾ ಖರ್ಚು ಆದ ಬಗ್ಗೆ ನೊಂದಾಯಿಸಿಕೊಳ್ಳುವಾಗ ತಮ್ಮ ಖಾತೆಯಲ್ಲಿ ಹಣ ವ್ಯತ್ಯಾಸವಾಗಿರುವು ಬಗ್ಎ ಕಂಡುಬಂದಿದ್ದರಿಂದ ಶಾಖೆಯ ವ್ಯವಸ್ಥಾಪಕರಾದ ಶ್ರೀ ರಘುನಾಥನಾಯ್ಕ ಪರಿಶೀಲನೆಗಾಗಿ ಮನವಿ ನೀಡಿದ್ದರಿಂದ ಪರಿಶೀಲನೆ ಮಾಡಿ  ಮೇಲ್ಕಂಡ ಖಾತೆದಾರರ ಖಾತೆಯಿಂದ  ಹಣ ದುರ್ಬಳಕೆಯಾಗಿರುವುದು ಕಂಡು ಬಂದಿದ್ದರಿಂಧ ಸದ್ರಿ ವ್ಯವಸ್ಥಾಪಕರು ಈ ಬಗ್ಗೆ ತಮ್ಮ ಶಾಖೆಯ ರಿಜನಲ್ ಕಛೇರಿ ಬಳ್ಳಾರಿಗೆ ಮಾಹಿತಿ ನೀಡಿದ್ದರಿಂದ ರಿಜನಲ್ ಕಛೇರಿಯಿಂದ ಶ್ರೀ ಕ್ರಿಷ್ಣಮೂರ್ತಿ ಮುಖ್ಯವ್ಯವಸ್ಥಾಪಕರು ಮತ್ತು ಶ್ರೀ ಎನ್.ಸೋಮನಾಥ, ಉಪ-ವ್ಯವಸ್ಥಾಪಕರು ರವರು ಹೊಸಪೇಟೆ ಎಸ್.ಬಿ.ಹೆಚ್. ಶಾಖೆಗೆ ಮೇಲ್ಕಂಡ ಹಣ ದುರ್ಬಳಕೆ ಬಗ್ಗೆ ಆಂತರಿಕ ಲೆಕ್ಕ ಪರಿಶೋದನೆಯಿಂದ ಸತ್ಯ ಕಂಡು ಬಂದಿರುತ್ತದೆ. ಪೃಥ್ವಿರಾಜ್ ರವರು ತಾನು ಮೇಲ್ಕಂಡ ಹಣವನ್ನು ತನ್ನ ಸ್ವಂತಕ್ಕೆ ದುರ್ಬಳಕೆ ಮಾಡಿಕೊಂಡ ಬಗ್ಗೆ ತಪ್ಪೊಪ್ಪಿಕೊಂಡು ಮೇಲ್ಕಂಡ ಸಂರ್ಪೂಣ ಹಣವನ್ನು ತನ್ನ ಶಾಖೆಯ ಮುಖಾಂತರ ಸಂದಾಯ ಮಾಡಿರುತ್ತಾರೆ. ಕಾರಣ ಶ್ರೀ.ಪೃಥ್ವಿರಾಜ ಸ್ಟೆಟ್ ಬ್ಯಾಂಕ್ ಆಫ್ ಹೈದ್ರಾಬಾದ್ ಶಾಖೆ ಎನ್ .ಸಿ. ಕಾಲೋನಿ ಹೊಸಪೇಟೆಯಲ್ಲಿ ರವರ ವಿರುದ್ಧ ಕಾನೂನು ಕ್ರಮ ಕೈಕೊಳ್ಳಲು ಕೋರಿ ಕೊಟ್ಟ ದೂರಿನ  ಮೇರೆಗೆ ಪ್ರಕಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದೆ.
Hospet Rural PS
28 Cr.No:0013/2016
(CODE OF CRIMINAL PROCEDURE, 1973 U/s 41,109 )
24/01/2016 Under Investigation
CrPC - Security For Good Behaviour (Sec 109)
Brief Facts :  ದಿನಾಂಕ:24/01/2016   ರಂದು ನಾನು ಮತ್ತು ಸಿಬ್ಬಂದಿಯವರು ಬೆಳಿಗ್ಗೆ 9-30 ಗಂಟೆಗೆ ಠಾಣಾ ಸರಹದ್ದಿನ ಅಮರಾವತಿ ಏರಿಯಾದ ಸುರಭಿ ಕಲ್ಯಾಣ ಮಂಟಪದ ಹತ್ತಿರ ಗಸ್ತಿನಲ್ಲಿರುವಾಗ್ಗೆ ಯಾರೋ ಇಬ್ಬರು ವ್ಯಕ್ತಿಗಳು ಸದರಿ ಕಲ್ಯಾಣ ಮಂಟಪದ ಹತ್ತಿರದಲ್ಲಿರುವ ಮನೆಗಳ ಕಾಂಪೌಂಡ್ ಹತ್ತಿರ  ನಿಂತಿದ್ದು ನಮ್ಮನ್ನು ನೋಡಿ ತಮ್ಮ ಮುಖವನ್ನು ಮರೆಮಾಚಿಕೊಂಡು ಅನುಮಾನ ಬರುವಂತೆ ವರ್ತಿಸುತ್ತಿದ್ದು ನಾವು ಹತ್ತಿರ ಹೋಗುತ್ತಿದ್ದಂತೆ ಓಡಲು ಪ್ರಯತ್ನಿಸಿದರು. ಅಷ್ಟರಲ್ಲಿ ಅವರನ್ನು ಸಿಬ್ಬಂದಿಯವರು ಬೆನ್ನುಹತ್ತಿ ಹಿಡಿದುಕೊಂಡು ನನ್ನ ಮುಂದೆ ಹಾಜರು ಪಡಿಸಿದ್ದು ಅವರ ಹೆಸರು ವಿಳಾಸ ವಿಚಾರಿಸಲು ಮೊದಲು ವಿಧವಿಧವಾಗಿ ನುಡಿದಿದ್ದು ಪುನಃ ವಿಚಾರಿಸಲು ತಮ್ಮ ಹೆಸರುಗಳು 1) ವೀರೇಶ್ ತಾಯಿ ಪಾಪಮ್ಮ, ವ-20 ವರ್ಷ, ವಾಲ್ಮೀಕಿ ಜನಾಂಗ, ಅಡಿಗೆ ಕೆಲಸ, ಹೊಸಕೆರೆ ಗ್ರಾಮ, ಹೆಚ್.ಬಿ.ಹಳ್ಳಿ 2) ಡಿ.ಮಂಜುನಾಥ  ತಂದೆ ದೇವಣ್ಣ, ವ-20 ವರ್ಷ, ಎಸ್.ಸಿ. ಜನಾಂಗ, ಹೊಟೆಲ್ ಸಪ್ಲೈಯರ್ ಕೆಲಸ, ವಾಸ- ಚಿಕ್ಕಜಂತಕಲ್ ಗ್ರಾಮ, ಕೊಪ್ಪಳ (ತಾ) (ಜಿ) ಅಂತಾ ತಿಳಿಸಿದರು. ಸದರಿಯವರಿಗೆ ಸದರಿ ಸ್ಥಳದಲ್ಲಿ ಈ ಸಮಯದಲ್ಲಿ ಇರುವಿಕೆಯ ಬಗ್ಗೆ, ತಮ್ಮ ಮುಖವನ್ನು ಮರೆಮಾಚಿಕೊಂಡಿದ್ದರ ಬಗ್ಗೆ, ನಮ್ಮನ್ನು ನೋಡಿ ಓಡಿದ ಬಗ್ಗೆ ಮತ್ತು ಅನುಮಾನ ಬರುವಂತೆ ವರ್ತಿಸುತ್ತಿದ್ದರ ಬಗ್ಗೆ ವಿಚಾರಿಸಲು ಸಮಪರ್ಕವಾದ ಉತ್ತರ ನೀಡಲಿಲ್ಲ. ಸದರಿ ಆಪಾದಿತರನ್ನು ಇಲ್ಲಿಯೇ ಬಿಟ್ಟಲ್ಲಿ ಯಾವುದಾದರೂ ಸಂಜ್ಞೆಯ ಅಪರಾಧ ಮಾಡಬಹುದೆಂದು ಮುಂಜಾಗ್ರತಾ ಕ್ರಮವಾಗಿ ಆಪಾದಿತರನ್ನು ದಸ್ತಗಿರಿ ಮಾಡಿಕೊಂಡು ವಾಪಸ್ಸು ಠಾಣೆಗೆ ಬಂದು ಇವರುಗಳ ವಿರುದ್ದ ಠಾಣಾ ಗುನ್ನೆ ನಂ. 13/2016 ಕಲಂ 41-109 Cr PC ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಯಿತು.
29 Cr.No:0014/2016
(CODE OF 
25/01/2016 Under Investigation
CRIMINAL PROCEDURE, 1973 U/s 110(E)(G) )
CrPC - Security For Good Behaviour (Sec 110)
Brief Facts :  ದಿನಾಂಕ:25/01/2016  ರಂದು ನಾನು ಮತ್ತು ಸಿಬ್ಬಂದಿಯವರು ಬೆಳಿಗ್ಗೆ 11-25 ಗಂಟೆಗೆ ಠಾಣಾ ಸರಹದ್ದಿನ  ಭಾರತಿ ನಗರದ ರಾಘವೇಂದ್ರ ನಿಲಯದ ಹತ್ತಿರ ಗಸ್ತಿನಲ್ಲಿರುವಾಗ್ಗೆ ಯಾರೋ ಒಬ್ಬನು ಸದರಿ ಮನೆಯ ಮುಂದೆ ಅನುಮಾನ ಬರುವಂತೆ ವತರ್ಿಸುತ್ತಿದ್ದನು. ನಾವು ಹತ್ತಿರ ಹೋಗುತಿದ್ದಂತೆ ಗಸ್ತಿನಲ್ಲಿದ್ದ ನಮ್ಮನ್ನು ನೋಡಿ ತನ್ನ ಮುಖವನ್ನು ಮರೆಮಾಚಿಕೊಂಡು ಓಡಿ ಹೋಗಲು ಪ್ರಯತ್ನಿಸಿದನು. ಅಷ್ಟರಲ್ಲಿ ಅವನನ್ನು ಸಿಬ್ಬಂದಿಯವರು ಬೆನ್ನುಹತ್ತಿ ಹಿಡಿದುಕೊಂಡು ನನ್ನ ಮುಂದೆ ಹಾಜರು ಪಡಿಸಿದ್ದು ಅವನ ಹೆಸರು ವಿಳಾಸ ವಿಚಾರಿಸಲು ಮೊದಲು ವಿಧವಿಧವಾಗಿ ನುಡಿದಿದ್ದು ಪುನಃ ವಿಚಾರಿಸಲು ಮೇಲಿನಂತೆ  ತಿಳಿಸಿದನು. ಈತನು ಈಗಾಗಲೇ ಠಾಣೆಯ ಹಳೆಯ ಎಂ.ಓ.ಬಿ. ಆಸಾಮಿಯಾಗಿದ್ದು, ಸದರಿಯವನಿಗೆ  ಸದರಿ ಸ್ಥಳದಲ್ಲಿ ಈ ಸಮಯದಲ್ಲಿ ಇರುವಿಕೆಯ ಬಗ್ಗೆ, ತನ್ನ ಮುಖವನ್ನು ಮರೆಮಾಚಿಕೊಂಡಿದ್ದರ ಬಗ್ಗೆ, ನಮ್ಮನ್ನು ನೋಡಿ ಓಡಿದ ಬಗ್ಗೆ ಮತ್ತು ಅನುಮಾನ ಬರುವಂತೆ ವತರ್ಿಸುತ್ತಿದ್ದರ ಬಗ್ಗೆ ವಿಚಾರಿಸಲು ಸಮಪರ್ಕವಾದ ಉತ್ತರ ನೀಡಲಿಲ್ಲ. ಸದರಿ ಆಪಾದಿತನನ್ನು ಇಲ್ಲಿಯೇ ಬಿಟ್ಟಲ್ಲಿ ಯಾವುದಾದರೂ ಸಂಜ್ಞೆಯ ಅಪರಾಧ ಮಾಡಬಹುದೆಂದು ಮುಂಜಾಗ್ರತಾ ಕ್ರಮವಾಗಿ ಆಪಾದಿತರನ್ನು ದಸ್ತಗಿರಿ ಮಾಡಿಕೊಂಡು ವಾಪಸ್ಸು ಠಾಣೆಗೆ ಬಂದು ಈತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಯಿತು
Hospet Town PS
30 Cr.No:0019/2016
(CODE OF CRIMINAL PROCEDURE, 1973 U/s 107 )
24/01/2016 Under Investigation
CrPC - Security For Good Behaviour (Sec 107 )
Brief Facts :  ದಿನಾಂಕ:24/01/2016 ರಂದು ಮಧ್ಯಾಹ್ನ 3:00 ಗಂಟೆಗೆ ನಾನು ಮತ್ತು ಠಾಣೆಯಲ್ಲಿ ಹಾಜರಿದ್ದ ಪಿ.ಸಿ-19,861,865 ರವರೊಂದಿಗೆ ಠಾಣೆಯ ಸರಹದ್ದಿನಲ್ಲಿ ರೌಡಿ ಶಿಟ್ ಆಸಾಮಿಯಾದ ಗುದ್ಲಿ ಪರಶುರಾಮ ತಂದೆ ಹನುಮಂತಪ್ಪ, ವ: 43 ವರ್ಷ, ವಾಲ್ಮೀಕಿ ಜನಾಂಗ, ವ್ಯವಸಾಯ, ವಾಸ|| ಈಶ್ವರ ನಗರ, ಹೊಸಪೇಟೆ ಈತನು ಅಹಿತಕರ ಘಟನೆಗಳಲ್ಲಿ ಮತ್ತು ಗಲಾಟೆಗಳಲ್ಲಿ ತೊಡಗಿದ ವ್ಯಕ್ತಿಯಾಗಿದ್ದು, ಮುಂಬರುವ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆ ಸಲುವಾಗಿ ಈತನ ದೈನಂದಿನ ನಡವಳಿಕೆಯ ಬಗ್ಗೆ ಮಾಹಿತಿ ತಿಳಿದುಕೊಂಡು ಬರಲು  ನಗರದಲ್ಲಿ ಪೆಟ್ರೋಲಿಂಗ್ ಕರ್ತವ್ಯಕ್ಕೆ  ಹೊರಟು ಪೆಟ್ರೋಲಿಂಗ್ ಕರ್ತವ್ಯ ಮಾಡುತ್ತಾ ಮಧ್ಯಾಹ್ನ3-30 ಗಂಟೆಗೆ ಹೊಸಪೇಟೆಯ ಈಶ್ವರ ನಗರ ಏರಿಯಾದಲ್ಲಿ ಪೆಟ್ರೋಲಿಂಗ್ ಮಾಡುತ್ತಿರುವಾಗ ಮುಂಬರುವ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆ ಕಾಲಕ್ಕೆ ಯಾವುದಾದರು ಅಹಿತಕರ ಘಟನೆಯಲ್ಲಿ ತೊಡಗಿ ಗಲಾಟೆ ಮಾಡುತ್ತಾ ಸಾರ್ವಜನಿಕರ ನೆಮ್ಮದಿಗೆ ತೊಂದರೆಯುಂಟು ಮಾಡುವುದಲ್ಲದೇ ಚುನಾವಣೆಯ ಸಮಯದಲ್ಲಿ ಅಹಿತಕರ ಘಟನೆಗಳಿಗೆ ಕಾರಣನಾಗಬಹುದು ಹಾಗೂ ಸಾರ್ವಜನಿಕರ ಆಸ್ತಿಪಾಸ್ತಿಗಳನ್ನು ಹಾಳು ಮಾಡುವ ಸಂಭವ ಇರುವ ಬಗ್ಗೆ ಬಾತ್ಮೀದಾರರಿಂದ ಮಾಹಿತಿ ಬಂದಿರುತ್ತದೆ. ಮುಂಬರುವ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆಗಳ ಕಾಲಕ್ಕೆ ಮೇಲ್ಕಂಡ ಪ್ರತಿವಾದಿಯಿಂದ  ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಸಾರ್ವಜನಿಕರ ನೆಮ್ಮದಿಯ ಜೀವನಕ್ಕೆ ಹಾಗೂ ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಉಂಟಾಗದಂತೆ ಮುಂಜಾಗೃತ ಕ್ರಮಕ್ಕಾಗಿ  ಮೇಲ್ಕಂಡ ಪ್ರತಿವಾದಿಯ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
31 Cr.No:0020/2016
(CODE OF CRIMINAL PROCEDURE, 1973 U/s 107 )
24/01/2016 Under Investigation
CrPC - Security For Good Behaviour (Sec 107 )
Brief Facts :  ದಿನಾಂಕ:24/01/2016 ರಂದು ಮಧ್ಯಾಹ್ನ 3:00 ಗಂಟೆಗೆ ನಾನು ಮತ್ತು ಠಾಣೆಯಲ್ಲಿ ಹಾಜರಿದ್ದ ಪಿ.ಸಿ-19,861,865 ರವರೊಂದಿಗೆ ಠಾಣೆಯ ಸರಹದ್ದಿನಲ್ಲಿ ರೌಡಿ ಶಿಟ್ ಆಸಾಮಿಯಾದ ಗೋಪಿ@ಸಣ್ಣಕ್ಕಿ ಗೋಪಿ ತಂದೆ ಹನುಮಂತಪ್ಪ, ವ: 26 ವರ್ಷ, ವಾಲ್ಮೀಕಿ ಜನಾಂಗ, ಅಡುಗೆ ಕೆಲಸ, ವಾಸ|| ಉಕ್ಕಡಕೇರಿ, ಹೊಸಪೇಟೆ ಈತನು ಅಹಿತಕರ ಘಟನೆಗಳಲ್ಲಿ ಮತ್ತು ಗಲಾಟೆಗಳಲ್ಲಿ ತೊಡಗಿದ ವ್ಯಕ್ತಿಯಾಗಿದ್ದು, ಮುಂಬರುವ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆ ಸಲುವಾಗಿ ಈತನ ದೈನಂದಿನ ನಡವಳಿಕೆಯ ಬಗ್ಗೆ ಮಾಹಿತಿ ತಿಳಿದುಕೊಂಡು ಬರಲು  ನಗರದಲ್ಲಿ ಪೆಟ್ರೋಲಿಂಗ್ ಕರ್ತವ್ಯಕ್ಕೆ  ಹೊರಟು ಪೆಟ್ರೋಲಿಂಗ್ ಕರ್ತವ್ಯ ಮಾಡುತ್ತಾ ಮಧ್ಯಾಹ್ನ3-35 ಗಂಟೆಗೆ ಹೊಸಪೇಟೆಯ ಉಕ್ಕಡಕೇರಿ ಏರಿಯಾದಲ್ಲಿ ಪೆಟ್ರೋಲಿಂಗ್ ಮಾಡುತ್ತಿರುವಾಗ ಮುಂಬರುವ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆ ಕಾಲಕ್ಕೆ ಯಾವುದಾದರು ಅಹಿತಕರ ಘಟನೆಯಲ್ಲಿ ತೊಡಗಿ ಗಲಾಟೆ ಮಾಡುತ್ತಾ ಸಾರ್ವಜನಿಕರ ನೆಮ್ಮದಿಗೆ ತೊಂದರೆಯುಂಟು ಮಾಡುವುದಲ್ಲದೇ ಚುನಾವಣೆಯ ಸಮಯದಲ್ಲಿ ಅಹಿತಕರ ಘಟನೆಗಳಿಗೆ ಕಾರಣನಾಗಬಹುದು ಹಾಗೂ ಸಾರ್ವಜನಿಕರ ಆಸ್ತಿಪಾಸ್ತಿಗಳನ್ನು ಹಾಳು ಮಾಡುವ ಸಂಭವ ಇರುವ ಬಗ್ಗೆ ಬಾತ್ಮೀದಾರರಿಂದ ಮಾಹಿತಿ ಬಂದಿರುತ್ತದೆ. ಮುಂಬರುವ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆಗಳ ಕಾಲಕ್ಕೆ ಮೇಲ್ಕಂಡ ಪ್ರತಿವಾದಿಯಿಂದ  ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಸಾರ್ವಜನಿಕರ ನೆಮ್ಮದಿಯ ಜೀವನಕ್ಕೆ ಹಾಗೂ ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಉಂಟಾಗದಂತೆ ಮುಂಜಾಗೃತ ಕ್ರಮಕ್ಕಾಗಿ  ಮೇಲ್ಕಂಡ ಪ್ರತಿವಾದಿಯ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
Itagi PS
32 Cr.No:0022/2016
(IPC 1860 U/s 323,324,504,506,355,354(B),34 )
24/01/2016 Under Investigation
CASES OF HURT - Simple Hurt
Brief Facts :  ಫಿರ್ಯಾದುದಾರಳ ಹಾಗೂ ಫಿರ್ಯಾದುದಾರಳ ಅತ್ತೆಯಾದ ಕಾಳಮ್ಮ ರವರ ತವರು ಮನೆ ಇಟ್ಟಿಗಿ ಗ್ರಾಮವಾಗಿದ್ದು, ಫಿರ್ಯಾದುದಾರಳ ಅತ್ತೆಗೆ ತವರು ಮನೆಯಿಂದ ಸವರ್ೆ 470 ನಂ 3 ಎಕ್ಕರೆ 50 ಸೆಂಟ್ಸ್ ಭೂಮಿಯನ್ನು ದಾನಪತ್ರದ ಮೂಲಕ ಕೊಟ್ಟಿರುವ ವಿಚಾರದಲ್ಲಿ, ಆರೋಪಿತರು ಫಿರ್ಯಾದುದಾರಳ ಅತ್ತೆಯ ಮನೆಯವರ ಮೇಲೆ ಮೈಷಮ್ಯವನ್ನು ಸಾಧಿಸುತ್ತಾ ಬಂದಿದ್ದು, ದಿನಾಂಕ 19-01-2016 ರಂದು ಫಿರ್ಯಾದಿ, ಈಕೆಯ ಅತ್ತೆ, ಈಕೆಯ ಗಂಡ ಹಾಗೂ ಮೈದುನ ಮಂಜುನಾಥ ರವರು ಇಟ್ಟಿಗಿ ಗ್ರಾಮದಲ್ಲಿ ನೆಡೆದ ಶ್ರೀ ಊರಮ್ಮ ದೇವಿಯ ಜಾತ್ರೆಯ ನಿಮಿತ್ತ ಇಟ್ಟಿಗಿಯ ತನ್ನ ತಂದೆಯ ಮನೆಗೆ ಬಂದಿದ್ದು, ದಿನಾಂಕ 21-01-2016 ರಂದು ಬೆಳಗ್ಗೆ 9-00 ಗಂಟೆ ಸುಮಾರಿಗೆ ಫಿರ್ಯಾದುದಾರಳ ಮೈದುನನಾದ ಮಂಜುನಾಥನು ತಮ್ಮ ಮನೆಯ ಮುಂದೆ ನಿಂತುಕೊಂಡಿದ್ದಾಗ ಮೇಲ್ಕಂಡ ವೈಷ್ಯಮ್ಯವನ್ನಿಟ್ಟುಕೊಂಡು ಆರೋಪಿತರು ಏಕಾ ಏಕಿಯಾಗಿ ಬಂದು ದುಬರ್ಾಷೆಗಳಿಂದ ಬೈದು, ಆರೋಪಿ 1 ರವರು ಮಂಜುನಾಥನಿಗೆ ಎಡಗಾಲಿನ ಚಪ್ಪಲಿಯಿಂದ ಮುಖದ ಮೇಲೆ ಹಾಗೂ ಕಪ್ಪಾಳದ ಮೇಲೆ ಹೊಡೆದಿದ್ದು, ನಂತರ ಆರೋಪಿ 2 ರವರು ಮಂಜುನಾಥನಿಗೆ ಕಣಗದಿಂದ ಬೆನ್ನಿಗೆ ಹೊಡೆದು ಒಳಪೆಟ್ಟನ್ನು ಮಾಡಿದ್ದು, ನಂತರ ಜಗಳ ಬಿಡಿಸಲು ಹೋದ ಫಿರ್ಯಾದುದಾರಳಿಗೆ ಆರೋಪಿ 1 ರವರು ತಲೆಯ ಕೂದಲನ್ನು ಹಿಡಿದು ಎಳೆದಾಡಿ, ದುರ್ಭಾಷೆಗಳಿಂದ ಬೈದು, ಸೀರೆಯನ್ನು ಹಿಡಿದು ಎಳೆದಾಡಿ ಸೆರಗಿನ ಬಳಿ ಹರಿದು ಅವಮಾನಿಸಿದಲ್ಲದೆ, ತಮಗೆ ಆರೋಪಿರು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆಂದು ತಡವಾಗಿ ಬಂದು ನೀಡಿದ ಗಣಕಯಂತ್ರದಲ್ಲಿ ಟೈಪ್ ಮಾಡಿಸಿ ತಂದ ದೂರನ್ನು ಸ್ವೀಕರಿಸಿ, ಸಾರಾಂಶದನ್ವಯ ಪ್ರಕರಣವನ್ನು ದಾಖಲಿಸಿಕೊಂಡಿರುತ್ತದೆ.
33 Cr.No:0023/2016
(CODE OF CRIMINAL PROCEDURE, 1973 U/s 107 )
24/01/2016 Under Investigation
CrPC - Security For Good Behaviour (Sec 107 )
Brief Facts :  ಚುನಾವಣೆಯ ಪ್ರಕ್ರಿಯೆಗಳ ವಿರುದ್ದ ನೀತಿ ಸಂಹಿತೆಯನ್ನು ಉಲ್ಲಂಘಿಸುವವರನ್ನು ಬಾತ್ಮಿದಾರರಿಗೆ ವಿಚಾರ ಮಾಡುವ ಸಲುವಾಗಿ  ಪೊಲೀಸ್ ಠಾಣೆಯ ಸರಹದ್ದಿನಲ್ಲಿನ ಗ್ರಾಮಗಳ ಭೇಟಿ ನಿಮಿತ್ತ ಈ ದಿನ ದಿನಾಂಕ 24-01-2016 ರಂದು 5-45 ಪಿ.ಎಂ ಗಂಟೆಗೆ ಇಟ್ಟಿಗಿ ಗ್ರಾಮಕ್ಕೆ ಭೇಟಿ ನೀಡಿ ಬಾತ್ಮಿದಾರರನ್ನು ವಿಚಾರ ಮಾಡಲಾಗಿ ಮೇಲ್ಕಂಡ ಪ್ರತಿವಾದಿಯು ಮೊದಮೊದಲು ಗ್ರಾಮದಲ್ಲಿ ಸಣ್ಣ-ಪುಟ್ಟ ಗುಂಪುಗಾರಿಕೆಯನ್ನು ಮಾಡುತ್ತಾ ಬಂದವನು, ಹಾಲಿ ರಾಜಕೀಯ ವಿಚಾರಗಳಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿದ್ದು, ಹಾಲಿ ರಾಜಕೀಯ,  ಸಾಮಾಜಿಕ ಚಟುವಟಿಕೆಗಳಲ್ಲಿ ಮುಂದಾಳತ್ವವನ್ನು ವಹಿಸುವ ವ್ಯಕ್ತಿಯಾಗಿದ್ದು, ಸದರಿ ವ್ಯಕ್ತಿಯು ಮುಂಬರುವ ತಾಲೂಕ ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗಳಲ್ಲಿ ನೀತಿ ಸಂಹಿತೆಯನ್ನು ಉಲ್ಲಂಘಿಸಿ ತನ್ನ ಆರ್ಥಿಕ ಬಲವನ್ನು ಉಪಯೋಗಿಸಿ ಜನರನ್ನು ಗುಂಪು ಸೇರಿಸಿ,  ಚುನಾವಣೆಯ ಪ್ರಕ್ರಿಯೆಗಳ ವಿರುದ್ದ ಗಲಭೆಗಳನ್ನು ಮಾಡುವವನಾಗಿದ್ದು, ಒಟ್ಟಾಗಿ ಯಾವುದಾದರೂ ಒಂದು ರೀತಿಯಿಂದ ಚುನಾವಣೆಯ ಪ್ರಕ್ರಿಯೆಗಳಿಗೆ ಹಾಗೂ ಚುನಾವಣೆಗೆ ಅಡ್ಡಿ ಉಂಟು ಮಾಡುವದಾಗಿ ಹೇಳಿಕೊಳ್ಳುತ್ತಾ ಓಡಾಡುತ್ತಿರುವುದುದಾಗಿ ತಿಳಿದುಬಂದಿದ್ದು, ಇದರಿಂದ ಸದರಿ ಚುನಾವಣೆಗಳ ಅವಧಿಯಲ್ಲಿ ಸಾರ್ವಜನಿಕರ ಶಾಂತತೆಗೆ ಮತ್ತು ಆಸ್ಥಿ-ಪಾಸ್ಥಿಗಳಿಗೆ ನಷ್ಟ ಉಂಟಾಗುವ ಸಂಭವಗಳು ಕಂಡುಬಂದ ಕಾರಣ ಮುಂಜಾಗ್ರತಾ ಕ್ರಮವಾಗಿ ಮೇಲ್ಕಂಡ ಪ್ರತಿವಾದಿಯಿಂದ ಮಾನ್ಯ ನ್ಯಾಯಾಲಯವು ಸದರಿ ಪ್ರತಿವಾದಿಯು ಶಾಂತಿಯಿಂದ ನೆಲೆಸಲು ಮತ್ತು ಚುನಾವಣೆ ಪ್ರಕ್ರಿಯೆಗಳಿಗೆ ಯಾವುದೇ ಅಡ್ಡಿ ಆತಂಕಗಳನ್ನು ಮಾಡದಂತೆ ಅನುವಾಗಲು ಸೂಕ್ತ ಮುಚ್ಛಳಿಕೆಯನ್ನು ಪಡೆಯಲೆಂದು ಮೇಲ್ಕಂಡ ಪ್ರತಿವಾದಿಯ ವಿರುದ್ದ ಮುಂಜಾಗ್ರತವಾಗಿ ಈ ಪ್ರಕರಣವನ್ನು ದಾಖಲಿಸಲಾಗಿದ
34 Cr.No:0024/2016
(CODE OF CRIMINAL PROCEDURE, 1973 U/s 107 )
24/01/2016 Under Investigation
CrPC - Security For Good Behaviour (Sec 107 )
Brief Facts :  ಚುನಾವಣೆಯ ಪ್ರಕ್ರಿಯೆಗಳ ವಿರುದ್ದ ನೀತಿ ಸಂಹಿತೆಯನ್ನು ಉಲ್ಲಂಘಿಸುವವರನ್ನು ಬಾತ್ಮಿದಾರರಿಗೆ ವಿಚಾರ ಮಾಡುವ ಸಲುವಾಗಿ  ಪೊಲೀಸ್ ಠಾಣೆಯ ಸರಹದ್ದಿನಲ್ಲಿನ ಗ್ರಾಮಗಳ ಭೇಟಿ ನಿಮಿತ್ತ ಈ ದಿನ ದಿನಾಂಕ 24-01-2016 ರಂದು 6-20 ಪಿ.ಎಂ ಗಂಟೆಗೆ ಸೊನ್ನ ಗ್ರಾಮಕ್ಕೆ ಭೇಟಿ ನೀಡಿ ಬಾತ್ಮಿದಾರರನ್ನು ವಿಚಾರ ಮಾಡಲಾಗಿ ಮೇಲ್ಕಂಡ ಪ್ರತಿವಾದಿಯು ಮೊದಮೊದಲು ಗ್ರಾಮದಲ್ಲಿ ಸಣ್ಣ-ಪುಟ್ಟ ಗುಂಪುಗಾರಿಕೆಯನ್ನು ಮಾಡುತ್ತಾ ಬಂದವನು, ಹಾಲಿ ರಾಜಕೀಯ ವಿಚಾರಗಳಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿದ್ದು, ಹಾಲಿ ರಾಜಕೀಯ,  ಸಾಮಾಜಿಕ ಚಟುವಟಿಕೆಗಳಲ್ಲಿ ಮುಂದಾಳತ್ವವನ್ನು ವಹಿಸುವ ವ್ಯಕ್ತಿಯಾಗಿದ್ದು, ಸದರಿ ವ್ಯಕ್ತಿಯು ಮುಂಬರುವ ತಾಲೂಕ ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗಳಲ್ಲಿ ನೀತಿ ಸಂಹಿತೆಯನ್ನು ಉಲ್ಲಂಘಿಸಿ ತನ್ನ  ಬಲವನ್ನು ಉಪಯೋಗಿಸಿ ಜನರನ್ನು ಗುಂಪು ಸೇರಿಸಿ,  ಚುನಾವಣೆಯ ಪ್ರಕ್ರಿಯೆಗಳ ವಿರುದ್ದ ಗಲಭೆಗಳನ್ನು ಮಾಡುವವನಾಗಿದ್ದು, ಒಟ್ಟಾಗಿ ಯಾವುದಾದರೂ ಒಂದು ರೀತಿಯಿಂದ ಚುನಾವಣೆಯ ಪ್ರಕ್ರಿಯೆಗಳಿಗೆ ಹಾಗೂ ಚುನಾವಣೆಗೆ ಅಡ್ಡಿ ಉಂಟು ಮಾಡುವದಾಗಿ ಹೇಳಿಕೊಳ್ಳುತ್ತಾ ಓಡಾಡುತ್ತಿರುವುದುದಾಗಿ ತಿಳಿದುಬಂದಿದ್ದು, ಇದರಿಂದ ಸದರಿ ಚುನಾವಣೆಗಳ ಅವಧಿಯಲ್ಲಿ ಸಾರ್ವಜನಿಕರ ಶಾಂತತೆಗೆ ಮತ್ತು ಆಸ್ಥಿ-ಪಾಸ್ಥಿಗಳಿಗೆ ನಷ್ಟ ಉಂಟಾಗುವ ಸಂಭವಗಳು ಕಂಡುಬಂದ ಕಾರಣ ಮುಂಜಾಗ್ರತಾ ಕ್ರಮವಾಗಿ ಮೇಲ್ಕಂಡ ಪ್ರತಿವಾದಿಯಿಂದ ಮಾನ್ಯ ನ್ಯಾಯಾಲಯವು ಸದರಿ ಪ್ರತಿವಾದಿಯು ಶಾಂತಿಯಿಂದ ನೆಲೆಸಲು ಮತ್ತು ಚುನಾವಣೆ ಪ್ರಕ್ರಿಯೆಗಳಿಗೆ ಯಾವುದೇ ಅಡ್ಡಿ 
ಆತಂಕಗಳನ್ನು ಮಾಡದಂತೆ ಅನುವಾಗಲು ಸೂಕ್ತ ಮುಚ್ಛಳಿಕೆಯನ್ನು ಪಡೆಯಲೆಂದು ಮೇಲ್ಕಂಡ ಪ್ರತಿವಾದಿಯ ವಿರುದ್ದ ಮುಂಜಾಗ್ರತವಾಗಿ ಈ ಪ್ರಕರಣವನ್ನು ದಾಖಲಿಸಲಾಗಿದೆ
35 Cr.No:0025/2016
(IPC 1860 U/s 323,324,504,506,355,354(B),34 )
24/01/2016 Under Investigation
CASES OF HURT - Simple Hurt
Brief Facts :  ಇಟ್ಟಿಗಿ ಗ್ರಾಮದ  ಸರ್ವೆ 470 ನಂ 3 ಎಕ್ಕರೆ 50 ಸೆಂಟ್ಸ್ ಭೂಮಿಯನ್ನು ಆರೋಪಿ 1 ರವರ ತಾಯಿಯಾದ ಕಣವಿಹಳ್ಳಿ ಕಾಳಮ್ಮಳು ತನಗೆ ದಾನವಾಗಿ ಕೊಟ್ಟಿದ್ದನ್ನು, ತನ್ನ ತಮ್ಮ ಅಂದರೆ ಫಿರ್ಯಾದುದಾರಳ ಮಾವ ಚಿಲಗೋಡು ಕಾಳಪ್ಪನಿಗೆ ಮಾರಾಟ ಮಾಡಿ ರಜಿಷ್ಟ್ರೇಶನ್ ಮಾಡಿಸಿಕೊಡದ ವಿಚಾರದಲ್ಲಿ ವೈಷಮ್ಯವನ್ನಿಟ್ಟುಕೊಂಡು, ಶ್ರೀ ಊರಮ್ಮ ದೇವಿಯ ಹಬ್ಬಕ್ಕೆಂದು ಇಟ್ಟಿಗಿ ಗ್ರಾಮಕ್ಕೆ ಬಂದಿದ್ದ ಆರೋಪಿತರು ದಿನಾಂಕ 21-01-2016 ರಂದು ಬೆಳಗ್ಗೆ 9-00 ಗಂಟೆ ಸುಮಾರಿಗೆ ಫಿರ್ಯಾದಿ ಹಾಗೂ ಈಕೆಯ ಗಂಡ ಚಿಲಗೋಡು ಅಶೋಕನಿಗೆ ದುರ್ಬಾಷೆಗಳಿಂದ ಬೈದು, ಫಿರ್ಯಾದಿಗೆ ಆರೋಪಿ 1 ರವರು ತಲೆಯ ಕೂದಲನ್ನು ಹಿಡಿದು ಎಳೆದಾಡಿ, ಕೈಗಳಿಂದ ಕಪ್ಪಾಳಕ್ಕೆ ಹೊಡೆದಿದ್ದು, ಆರೋಪಿ 2 ರವರು ಫಿರ್ಯಾದಿಯ ಸೀರೆಯನ್ನು ಹಿಡಿದು ಎಳೆದಾಡಿ ಹರಿದು ಅವಮಾನಗೊಳಿಸಿದ್ದು, ನಂತರ ಆರೋಪಿ 3 ರವರು ಕಟ್ಟಿಗೆಯಿಂದ ಫಿರ್ಯಾದುದಾರಳ ಗಂಡನ ಅಣ್ಣನಾದ ಹೇಮಗಿರಿಯಪ್ಪನಿಗೆ ಸೊಂಟಕ್ಕೆ ಹೊಡೆದು ಒಳಪೆಟ್ಟು ಮಾಡಿ, ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆಂದು ತಡವಾಗಿ ಬಂದು ನೀಡಿದ ಗಣಕಯಂತ್ರದಲ್ಲಿ ಟೈಪ್ ಮಾಡಿಸಿ ತಂದ ದೂರನ್ನು ಸ್ವೀಕರಿಸಿ, ಸಾರಾಂಶದನ್ವಯ ಪ್ರಕರಣವನ್ನು ದಾಖಲಿಸಿಕೊಂಡಿರುತ್ತದೆ.
Kamalapur PS
36 Cr.No:0003/2016
(CODE OF CRIMINAL PROCEDURE, 1973 U/s 107 )
24/01/2016 Under Investigation
CrPC - Security For Good Behaviour (Sec 107 )
Brief Facts :  ಮೇಲ್ಕಂಡ ಪ್ರತಿವಾದಿಗಳು ಮುಂಬರುವ ತಾ.ಪಂ ಹಾಗೂ ಜಿ.ಪಂ ಚುನಾವಣೆಯಲ್ಲಿ ಕಾರ್ಯಕರ್ತರೊಂದಿಗೆ ಸೇರಿಕೊಂಡು ತಾವು ಸೂಚಿಸುವ  ಪಕ್ಷದ  ಅಭ್ಯರ್ಥಿ ಪರ ಮತ ಹಾಕುವಂತೆ ಜನರಿಗೆ ಒತ್ತಾಯಿಸುವುದು ಹಾಗೂ ಬೇರೆ ರಾಜಕೀಯ ಪಕ್ಷಗಳ ವಿರುದ್ದ ಎತ್ತಿಕಟ್ಟುವ ಸಾಧ್ಯತೆಯಿದ್ದು ಮುಂದಿನ ದಿನಗಳಲ್ಲಿ ಗಲಾಟೆ ಮಾಡಿಕೊಂಡು ಯಾವುದೇ ಸಂಜ್ಞೆಯ ಅಪರಾಧ ಮಾಡುವ ಮತ್ತು ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುವ ಸಾಧ್ಯತೆ ಕಂಡು ಬಂದಿದ್ದರಿಂದ ಮೇಲ್ಕಂಡ ಪ್ರತಿವಾದಿಗಳ ವಿರುದ್ಧ ಮುಂಜಾಗ್ರತ ಕ್ರಮಕ್ಕಾಗಿ ಪ್ರ. ವ ವರದಿ.
37 Cr.No:0004/2016
(CODE OF CRIMINAL PROCEDURE, 1973 U/s 107 )
24/01/2016 Under Investigation
CrPC - Security For Good Behaviour (Sec 107 )
Brief Facts :  ಮೇಲ್ಕಂಡ ಪ್ರತಿವಾದಿಗಳು ಮುಂಬರುವ ತಾ.ಪಂ ಹಾಗೂ ಜಿ.ಪಂ ಚುನಾವಣೆಯಲ್ಲಿ ಕಾರ್ಯಕರ್ತರೊಂದಿಗೆ ಸೇರಿಕೊಂಡು ತಾವು ಸೂಚಿಸುವ  ಪಕ್ಷದ  ಅಭ್ಯರ್ಥಿ ಪರ ಮತ ಹಾಕುವಂತೆ ಜನರಿಗೆ ಒತ್ತಾಯಿಸುವುದು ಹಾಗೂ ಬೇರೆ ರಾಜಕೀಯ ಪಕ್ಷಗಳ ವಿರುದ್ದ ಎತ್ತಿಕಟ್ಟುವ ಸಾಧ್ಯತೆಯಿದ್ದು ಮುಂದಿನ ದಿನಗಳಲ್ಲಿ ಗಲಾಟೆ ಮಾಡಿಕೊಂಡು ಯಾವುದೇ ಸಂಜ್ಞೆಯ ಅಪರಾಧ ಮಾಡುವ ಮೂಲಕ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುವ  ಹಾಗು ಸಾರ್ವಜನಿಕ ಶಾಂತತ ಭಂಗ ಉಂಟಾಗುವ ಸಾಧ್ಯತೆ ಕಂಡು ಬಂದಿದ್ದರಿಂದ ಮೇಲ್ಕಂಡ ಪ್ರತಿವಾದಿಗಳ ವಿರುದ್ಧ ಮುಂಜಾಗ್ರತ ಕ್ರಮಕ್ಕಾಗಿ ಪ್ರ. ವ ವರದಿ.
38 Cr.No:0005/2016
(CODE OF CRIMINAL PROCEDURE, 1973 U/s 107 )
24/01/2016 Under Investigation
CrPC - Security For Good Behaviour (Sec 107 )
Brief Facts :  ಮೇಲ್ಕಂಡ ಪ್ರತಿವಾದಿಗಳು ಮುಂಬರುವ ತಾ.ಪಂ ಹಾಗೂ ಜಿ.ಪಂ ಚುನಾವಣೆಯಲ್ಲಿ ಕಾರ್ಯಕರ್ತರೊಂದಿಗೆ ಸೇರಿಕೊಂಡು ತಾವು ಸೂಚಿಸುವ  ಪಕ್ಷದ  ಅಭ್ಯರ್ಥಿ ಪರ ಮತ ಹಾಕುವಂತೆ ಜನರಿಗೆ ಒತ್ತಾಯಿಸುವುದು ಹಾಗೂ ಬೇರೆ ರಾಜಕೀಯ ಪಕ್ಷಗಳ ವಿರುದ್ದ ಎತ್ತಿಕಟ್ಟುವ ಸಾಧ್ಯತೆಯಿದ್ದು ಮುಂದಿನ ದಿನಗಳಲ್ಲಿ ಗಲಾಟೆ ಮಾಡಿಕೊಂಡು ಯಾವುದೇ ಸಂಜ್ಞೆಯ ಅಪರಾಧ ಮಾಡುವ ಮೂಲಕ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುವ  ಹಾಗು ಸಾರ್ವಜನಿಕ ಶಾಂತತ ಭಂಗ ಉಂಟಾಗುವ ಸಾಧ್ಯತೆ ಕಂಡು ಬಂದಿದ್ದರಿಂದ ಮೇಲ್ಕಂಡ ಪ್ರತಿವಾದಿಗಳ ವಿರುದ್ಧ ಮುಂಜಾಗ್ರತ ಕ್ರಮಕ್ಕಾಗಿ ಪ್ರ. ವ ವರದಿ.
Kampli  PS
39 Cr.No:0011/2016
(CODE OF CRIMINAL PROCEDURE, 1973 U/s 107 )
24/01/2016 Under Investigation
CrPC - Security For Good Behaviour (Sec 107 )
Brief Facts :  ದಿನಾಂಕ 24.01.2016 ರಂದು ಬೆಳಿಗ್ಗೆ 11.10 ಗಂಟೆಗೆ  ನನಗೆ ಎಸ್.ನಾಗರಾಜು @ ಸಜ್ಜೆ ನಾಗರಾಜ, 45 ವರ್ಷ, ದೇವಾಂಗ ಜನಾಂಗ, ವಾ-ಜವುಕು ಇವನು ಪುಂಡನಾಗಿದ್ದು ಊರಿನಲ್ಲಿ  ರಾಜಕೀಯ ಮಾಡುತ್ತಾ ಹಾಗೂ ಜನರಿಂದ ಹಣ ವಸೂಲಿ ಮಾಡುತ್ತಾ ಜನರ ನೆಮ್ಮದಿಯನ್ನು ಕೆಡಿಸುತ್ತ ಮುಂಬರುವ ತಾಲೂಕಾ ಪಂಚಾಯ್ತಿ & ಜಿಲ್ಲಾ ಪಂಚಾಯ್ತಿ  ಚುನಾವಣೆ ಸಮಯದಲ್ಲಿ  ಯಾವುದಾದರು ಪಕ್ಷಕ್ಕೆ ಬೆಂಬಲಿಸುವ ಅಥವ ಪಕ್ಷದ ವಿರುದ್ಧ ವಿವಿಧ ಜಾತಿಯ ಜನರನ್ನು ಎತ್ತಿಕಟ್ಟಿ ತನ್ನವರೊಂದಿಗೆ ಮೆಟ್ರಿ  ಗ್ರಾಮದಲ್ಲಿ ಗಲಾಟೆ ವಗೈರೆ ಮಾಡಿಸಿ ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುವ ಸಾಧ್ಯತೆ ಇರುತ್ತದೆ ಎಂದು ತಿಳಿದು ಬಂದಿರುತ್ತದೆ. ಈತನಿಂದ ಗ್ರಾಮದಲ್ಲಿ ಮುಂದಾಗುವ ಅನಾಹುತವನ್ನು ತಪ್ಪಿಸುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಈ ದಿನ ಬೆಳಿಗ್ಗೆ 11.30  ಘಂಟೆಗೆ ಮೇಲ್ಕಂಡ ಪ್ರತಿವಾದಿ ವಿರುದ್ದ ಗುನ್ನೆ ನಂ: 11/2016  ಕಲಂ 107 ಸಿ.ಆರ್.ಪಿ.ಸಿ. ಪ್ರಕಾರ  ಪ್ರಕರಣ ದಾಖಲಿಸಿರುತ್ತೇನೆ. ಸದ್ರಿಯವನಿಗೆ ಚುನಾವಣೆ ಸಂದರ್ಭದಲ್ಲಿ ಸದ್ವರ್ತನೆಯಿಂದ ಇರಲು ಸೂಚಿಸಿ ಹೆಚ್ಚಿನ ಮೊತ್ತದ ಮುಚ್ಚಳಿಕೆ ಪಡೆಯಲು ಈ ಮೂಲಕ ಕೋರಿದೆ.
40 Cr.No:0012/2016
(CODE OF CRIMINAL PROCEDURE, 1973 U/s 107 )
24/01/2016 Under Investigation
CrPC - Security For Good Behaviour (Sec 107 )
Brief Facts :  ದಿನಾಂಕ 24.01.2016 ರಂದು ಬೆಳಿಗ್ಗೆ 11-10 ಗಂಟೆಗೆ  ನನಗೆ ಎನ್.ಮಲ್ಲಿಕಾರ್ಜುನ ತಂದೆ ಹನುಮಂತಪ್ಪ, 35 ವರ್ಷ,ವಾಲ್ಮೀಕಿ ಜನಾಂಗ, ವಾ-ನಾಯಕರ ಓಣಿ, ಜವಕು ಇವನು ಪುಂಡನಾಗಿದ್ದು(ರೌಡಿ)  ಊರಿನಲ್ಲಿ  ರಾಜಕೀಯ ಮಾಡುತ್ತಾ ಹಾಗೂ ಜನರಿಂದ ಹಣ ವಸೂಲಿ ಮಾಡುತ್ತಾ ಜನರ ನೆಮ್ಮದಿಯನ್ನು ಕೆಡಿಸುತ್ತ ಮುಂಬರುವ ತಾಲೂಕಾ ಪಂಚಾಯ್ತಿ & ಜಿಲ್ಲಾ ಪಂಚಾಯ್ತಿ  ಚುನಾವಣೆ ಸಮಯದಲ್ಲಿ  ಯಾವುದಾದರು ಪಕ್ಷಕ್ಕೆ ಬೆಂಬಲಿಸುವ ಅಥವ ಪಕ್ಷದ ವಿರುದ್ಧ ವಿವಿಧ ಜಾತಿಯ ಜನರನ್ನು ಎತ್ತಿಕಟ್ಟಿ ತನ್ನವರೊಂದಿಗೆ ಮೆಟ್ರಿ  ಗ್ರಾಮದಲ್ಲಿ ಗಲಾಟೆ ವಗೈರೆ ಮಾಡಿಸಿ ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುವ ಸಾಧ್ಯತೆ ಇರುತ್ತದೆ ಎಂದು ತಿಳಿದು ಬಂದಿರುತ್ತದೆ. ಈತನಿಂದ ಗ್ರಾಮದಲ್ಲಿ ಮುಂದಾಗುವ ಅನಾಹುತವನ್ನು ತಪ್ಪಿಸುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಈ ದಿನ ಮದ್ಯಾಹ್ನ 12.00  ಘಂಟೆಗೆ ಮೇಲ್ಕಂಡ ಪ್ರತಿವಾದಿ ವಿರುದ್ದ ಗುನ್ನೆ ನಂ: 12/2016  ಕಲಂ 107 ಸಿ.ಆರ್.ಪಿ.ಸಿ. ಪ್ರಕಾರ  ಪ್ರಕರಣ ದಾಖಲಿಸಿರುತ್ತೇನೆ. ಸದ್ರಿಯವನಿಗೆ ಚುನಾವಣೆ ಸಂದರ್ಭದಲ್ಲಿ ಸದ್ವರ್ತನೆಯಿಂದ ಇರಲು ಸೂಚಿಸಿ ಹೆಚ್ಚಿನ ಮೊತ್ತದ ಮುಚ್ಚಳಿಕೆ ಪಡೆಯಲು ಈ ಮೂಲಕ ಕೋರಿದೆ.
41 Cr.No:0013/2016
(CODE OF CRIMINAL PROCEDURE, 1973 U/s 107 )
24/01/2016 Under Investigation
CrPC - Security For Good Behaviour (Sec 107 )
Brief Facts :  ದಿನಾಂಕ 24.01.2016 ರಂದು ಬೆಳಿಗ್ಗೆ 11-10 ಗಂಟೆಗೆ  ನನಗೆ ನಾಯಕರ ಮಾರೆಣ್ಣ ತಂದೆ ಹುಲುಗಪ್ಪ, 34 ವರ್ಷ, ವಾಲ್ಮೀಕಿ ಜನಾಂಗ, ವಾ-ಚಿಕ್ಕಜಾಯಿಗನೂರು ಇವನು ಪುಂಡನಾಗಿದ್ದು(ರೌಡಿ) ಊರಿನಲ್ಲಿ  ರಾಜಕೀಯ ಮಾಡುತ್ತಾ ಹಾಗೂ ಜನರಿಂದ ಹಣ ವಸೂಲಿ ಮಾಡುತ್ತಾ ಜನರ ನೆಮ್ಮದಿಯನ್ನು ಕೆಡಿಸುತ್ತ ಮುಂಬರುವ ತಾಲೂಕಾ ಪಂಚಾಯ್ತಿ & ಜಿಲ್ಲಾ ಪಂಚಾಯ್ತಿ  ಚುನಾವಣೆ ಸಮಯದಲ್ಲಿ  ಯಾವುದಾದರು ಪಕ್ಷಕ್ಕೆ ಬೆಂಬಲಿಸುವ ಅಥವ ಪಕ್ಷದ ವಿರುದ್ಧ ವಿವಿಧ ಜಾತಿಯ ಜನರನ್ನು ಎತ್ತಿಕಟ್ಟಿ ತನ್ನವರೊಂದಿಗೆ ಮೆಟ್ರಿ  ಗ್ರಾಮದಲ್ಲಿ ಗಲಾಟೆ ವಗೈರೆ ಮಾಡಿಸಿ ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುವ ಸಾಧ್ಯತೆ ಇರುತ್ತದೆ ಎಂದು ತಿಳಿದು ಬಂದಿರುತ್ತದೆ. ಈತನಿಂದ ಗ್ರಾಮದಲ್ಲಿ ಮುಂದಾಗುವ ಅನಾಹುತವನ್ನು ತಪ್ಪಿಸುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಈ ದಿನ ಮದ್ಯಾಹ್ನ 12-30 ಘಂಟೆಗೆ ಮೇಲ್ಕಂಡ ಪ್ರತಿವಾದಿ ವಿರುದ್ದ ಗುನ್ನೆ ನಂ: 13/2016  ಕಲಂ 107 ಸಿ.ಆರ್.ಪಿ.ಸಿ. ಪ್ರಕಾರ  ಪ್ರಕರಣ ದಾಖಲಿಸಿರುತ್ತೇನೆ. ಸದ್ರಿಯವನಿಗೆ ಚುನಾವಣೆ ಸಂದರ್ಭದಲ್ಲಿ ಸದ್ವರ್ತನೆಯಿಂದ ಇರಲು ಸೂಚಿಸಿ ಹೆಚ್ಚಿನ ಮೊತ್ತದ ಮುಚ್ಚಳಿಕೆ ಪಡೆಯಲು ಈ ಮೂಲಕ ಕೋರಿದೆ.
42 Cr.No:0014/2016
(CODE OF CRIMINAL PROCEDURE, 1973 U/s 107 )
25/01/2016 Under Investigation
CrPC - Security For Good Behaviour (Sec 107 )
Brief Facts :  ದಿನಾಂಕ 25.01..2016 ರಂದು ಬೆಳಿಗ್ಗೆ 11-00 ಗಂಟೆಗೆ  ನನಗೆ ವಡ್ಡಿನ ಅಂಜಿನಪ್ಪ ತಂದೆ ದೊಡ್ಡ ಹನುಮಂತಪ್ಪ, 48 ವರ್ಷ, ವಾಲ್ಮೀಕಿ ಜನಾಂಗ, ವಾ- ಉಪ್ಪಾರಹಳ್ಳಿ ಇವನು ಪುಂಡನಾಗಿದ್ದು(ರೌಡಿ) ಊರಿನಲ್ಲಿ  ರಾಜಕೀಯ ಮಾಡುತ್ತಾ ಹಾಗೂ ಜನರಿಂದ ಹಣ ವಸೂಲಿ ಮಾಡುತ್ತಾ ಜನರ ನೆಮ್ಮದಿಯನ್ನು ಕೆಡಿಸುತ್ತ ಮುಂಬರುವ ತಾಲೂಕಾ ಪಂಚಾಯ್ತಿ & ಜಿಲ್ಲಾ ಪಂಚಾಯ್ತಿ  ಚುನಾವಣೆ ಸಮಯದಲ್ಲಿ  ಯಾವುದಾದರು ಪಕ್ಷಕ್ಕೆ ಬೆಂಬಲಿಸುವ ಅಥವ ಪಕ್ಷದ ವಿರುದ್ಧ ವಿವಿಧ ಜಾತಿಯ ಜನರನ್ನು ಎತ್ತಿಕಟ್ಟಿ ತನ್ನವರೊಂದಿಗೆ ಮೆಟ್ರಿ  ಗ್ರಾಮದಲ್ಲಿ ಗಲಾಟೆ ವಗೈರೆ ಮಾಡಿಸಿ ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುವ ಸಾಧ್ಯತೆ ಇರುತ್ತದೆ ಎಂದು ತಿಳಿದು ಬಂದಿರುತ್ತದೆ. ಈತನಿಂದ ಗ್ರಾಮದಲ್ಲಿ ಮುಂದಾಗುವ ಅನಾಹುತವನ್ನು ತಪ್ಪಿಸುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಈ ದಿನ ಬೆಳಿಗ್ಗೆ 11.30 ಘಂಟೆಗೆ ಮೇಲ್ಕಂಡ ಪ್ರತಿವಾದಿ ವಿರುದ್ದ ಗುನ್ನೆ ನಂ: 14/2016  ಕಲಂ 107 ಸಿ.ಆರ್.ಪಿ.ಸಿ. ಪ್ರಕಾರ  ಪ್ರಕರಣ ದಾಖಲಿಸಿರುತ್ತೇನೆ. ಸದ್ರಿಯವನಿಗೆ ಚುನಾವಣೆ ಸಂದರ್ಭದಲ್ಲಿ ಸದ್ವರ್ತನೆಯಿಂದ ಇರಲು ಸೂಚಿಸಿ ಹೆಚ್ಚಿನ ಮೊತ್ತದ ಮುಚ್ಚಳಿಕೆ ಪಡೆಯಲು ಈ ಮೂಲಕ ಕೋರಿದೆ.
Kudligi PS
43 Cr.No:0012/2016
(IPC 1860 U/s 143,147,323,504,354,506,149 )
24/01/2016 Under Investigation
RIOTS - Others
Brief Facts :  ಈ ದಿನ ದಿ.24/01/16 ರಂದು ಮಧ್ಯಾಹ್ನ 12-15 ಗಂಟೆಗೆ ಕೂಡ್ಲಿಗಿ ಠಾಣೆಯ ಹೆಚ್ ಸಿ 15 ಶ್ರೀ ಹೆಚ್ ಮೈನು ಸಾಬ್ ರವರು ಮಾನ್ಯ ಸಿಜೆ[ಹಿ ಶ್ರೇ] ಮತ್ತು ಜೆಎಂಎಫ್ ಸಿ ನ್ಯಾಯಾಲಯ ಕೂಡ್ಲಿಗಿರವರಿಂದ ತಂದಂತಹ ಖಾಸಗಿ ದೂರು ಸಂಖ್ಯೆ  29/15 ದಿ.29/10/15 ಉಳ್ಳದ್ದನ್ನು ಮುಂದಿನ ಕ್ರಮಕ್ಕೆಂದು ನೀಡಿದ್ದನ್ನು ಸ್ವೀಕರಿಸಿ, ಪರಿಶೀಲಿಸಿ ನೋಡಲಾಗಿ ಸಾರಾಂಶವೇನೆಂದರೆ ಈ ಖಾಸಗಿ ದೂರಿನ ಪಿರ್ಯಾಧಿದಾರರಾದ ಶ್ರೀಮತಿ ರಾಜಮ್ಮ ಗಂಡ ಹನುಮಂತಪ್ಪ 38 ವರ್ಷ ಕೂಡ್ಲಿಗಿ ಪಟ್ಟಣ ಬಳ್ಳಾರಿ ಜಿಲ್ಲೆ ಇವರಿಗೂ ಮತ್ತು ಕೂಡ್ಲಿಗಿ ಪಟ್ಟಣದ ತಮ್ಮ ವಾಸದ ಮನೆಯ ಪಕ್ಕದಲ್ಲಿರುವಂತಹ ಆರೋಪಿ 1] ಹನುಮವ್ವ ಗಂಡ ಗಿಡ್ಡ ಭರಮಯ್ಯನವರ ಭರಮಪ್ಪ 40 ವರ್ಷ 2] ರಾಮ ತಂದೆ ಗಿಡ್ಡ ಭರಮಯ್ಯನವರ ಭರಮಪ್ಪ 35 ವರ್ಷ ವ್ಯಾಪಾರಿ 3] ನಿಂಗಪ್ಪ ಜಿ ತಂದೆ ಹನುಮಂತಪ್ಪ 35 ವರ್ಷ ಪೇಂಟರ್ ಕೆಲಸ 4] ಅಂಜಿನಿ @ ಚೇತು ತಂದೆ ಹನುಮಂತಪ್ಪ 30 ವರ್ಷ ಬೇಲ್ದಾರ್ ಕೆಲಸ 5] ಮಲಿಯವ್ವ ಗಂಡ ಲೇ ಭರಮಪ್ಪ 45 ವರ್ಷ ಮನೆಗೆಲಸ 6] ಗೀತಾ ಗಂಡ ದೊಡ್ಡಪ್ಪ 35 ವರ್ಷ ಮನೆಗೆಲಸ 7] ದೊಡ್ಡಪ್ಪ ತಂದೆ ಚೌಡಪ್ಪ 38 ವರ್ಷ ವ್ಯವಸಾಯ 8] ದುರುಗಪ್ಪ ತಂದೆ ಚೌಡಪ್ಪ 30 ವರ್ಷ ವ್ಯವಸಾಯ 9] ರೇಣುಕಮ್ಮ ಗಂಡ ದುರುಗಪ್ಪ 26 ವರ್ಷ ಮನೆಗೆಲಸ ಇವರಿಗೂ ತಾನು ಕರಿಯಪ್ಪ ಎಂಬುವರ ಕಡೆಯಿಂದ ಅದೇ ಓಣಿಯಲ್ಲಿ ಖರೀದಿ ಮಾಡಿದಂತಹ ಜಾಗದಲ್ಲಿ ವಾಸಿಸಲು ಮನೆ ಕಟ್ಟಿಸಿದ್ದು ಮೇಲ್ಕಂಡವರೆಲ್ಲರೂ ಒಂದಾಗಿ ಮನೆಕಟ್ಟಲಿಕ್ಕೆ ತೊಂದರೆ ಕೊಟ್ಟಿದ್ದಕ್ಕೆ ಸಿವಿಲ್ ನ್ಯಾಯಾಲಯದಲ್ಲಿ ಸಿವಿಲ್ ದಾವೆ ವಿಚಾರಣೆಯಲ್ಲಿದ್ದು ದಿ.05/06/14 ರಂದು ಬೆಳಗ್ಗೆ ಸುಮಾರು 10-30 ರಿಂದ 11-00 ಗಂಟೆ ಸಮಯದಲ್ಲಿ ಮೇಲ್ಕಂಡವರೆಲ್ಲರೂ ಗುಂಪು ಸೇರಿ ಜಗಳಕ್ಕೆ ಬಂದು ತಲೆಕೂದಲು ಹಿಡಿದು ಎಳೆದಾಡಿ, ಕೈಗಳಿಂದ ಹೊಡೆದಿದ್ದು ಆರೋಪಿ 2,6 ಮತ್ತು 9 ರವರು ಕೆಳಗೆ ನೂಕಿ ದುರ್ಭಾಶೆಗಳಿಂದ ಬೈದು ಹೊಡೆದು ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿ, ಹಿಡಿದು ಎಳೆದಾಡಿ ಅವಮಾನಗೊಳಿಸಿದ್ದು ಉಳಿದವರೆಲ್ಲರೂ ಕೈಗಳಿಂದ ಹೊಡೆಬಡೆ ಮಾಡಿರುತ್ತಾರೆಂದು ತನ್ನ ಗಂಡ, ಸಿದ್ದಪ್ಪ ತಾಯಿ ಸತ್ಯಮ್ಮ, ವೆಂಕಟೇಶ ತಂದೆ ರಂಗಪ್ಪ, ಹನುಮಂತಪ್ಪ ತಂದೆ ಮುದ್ದಪ್ಪ, ಮುದ್ದಪ್ಪ ತಂದೆ ಭೀಮವ್ವ ಇವರುಳು ಜಗಳ ಬಿಡಿಸಿರುತ್ತಾರೆಂದು ಇದ್ದ ಖಾಸಗಿ ದೂರಿನ ಸಾರಾಂಶ ಮೇರೆಗೆ ಠಾಣಾ ಗುನ್ನೆ ನಂ 12/16 ಕಲಂ 143 147 504 323 354 506 ಆಧಾರ 149 ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡಿದೆ.
Kuduthini PS
44 Cr.No:0012/2016
(CODE OF CRIMINAL PROCEDURE, 1973 U/s 107 )
24/01/2016 Under Investigation
CrPC - Security For Good Behaviour (Sec 107 )
Brief Facts :  ಈ ದಿನ ದಿನಾಂಕ:- 24.01.2016 ರಂದು ರಾತ್ರಿ 7 ಗಂಟೆಗೆ ಮುಂಬರುವ ತಾಲ್ಲೂಕ ಪಂಚಾಯ್ತಿ & ಜಿಲ್ಲಾ ಪಂಚಾಯ್ತಿ ಚುನಾವಣೆ ಪ್ರಯುಕ್ತ ಗ್ರಾಮಭೇಟಿಗಾಗಿ ಕುಡತಿನಿ ಠಾಣಾ ಸರಹದ್ದು ಸಿದ್ದಮ್ಮನಹಳ್ಳಿ ಗ್ರಾಮದಲ್ಲಿ ರೌಂಡ್ಸ್ ನಲ್ಲಿದ್ದಾಗ ವಿದ್ಯಾಮಾನಗಳನ್ನು ಪರಿಶೀಲಿಸಿ ಬಾತ್ಮಿದಾರರಿಂದ ಮಾಹಿತಿ ಸಂಗ್ರಹಿಸಲಾಗಿ ದೊಡ್ಡಪ್ಪ ತಂದೆ ಅಂಜಿನಪ್ಪ, 34 ವರ್ಷ, ನಾಯಕರ ಜನಾಂಗ, ವ್ಯವಸಾಯ, ವಾಸ, ಸೀತಾರಾಂ ನಗರ, ಸಿದ್ದಮ್ಮನಹಳ್ಳಿ ಈತನು ಗ್ರಾಮದಲ್ಲಿ ಸಕ್ರಿಯ ರಾಜಕೀಯದಲ್ಲಿ ತೊಡಗಿದ್ದು ಗ್ರಾಮದಲ್ಲಿನ ಬೇರೆ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರ ಜೊತೆ ವೈಮನಸ್ಸು ಬೆಳಸಿಕೊಂಡಿದ್ದು, ಪರಸ್ಪರ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಮುಂಬರುವ ತಾಲ್ಲೂಕ ಪಂಚಾಯ್ತಿ & ಜಿಲ್ಲಾ ಪಂಚಾಯ್ತಿ ಚುನಾವಣೆ ಸಂದರ್ಭದಲ್ಲಿ ಗ್ರಾಮದಲ್ಲಿ  ಯಾವ ಸಮಯದಲ್ಲಾದರೂ ವಿನಕಾರಣ  ಜಗಳ ತೆಗೆದು ಹೊಡೆ ಬಡೆ ಮಾಡಿ ಘೋರ ಅಪರಾಧಗಳು ಸಂಬವಿಸಿ ಸಾರ್ವಜನಿಕರ ಶಾಂತತೆಗೆ ಭಂಗವುಂಟು ಮಾಡಿ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯನ್ನುಂಟು ಮಾಡುವ ಸಾಧ್ಯತೆ ದಟ್ಟವಾಗಿರುತ್ತವೆಂದು ತಿಳಿದು ಬಂದಿದ್ದರಿಂದ ಪ್ರತಿವಾದಿಯ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
 ( ದೂರಿನ ಪ್ರತಿಯನ್ನು ಲಗತ್ತಿಸಿದೆ)
45 Cr.No:0013/2016
(CODE OF CRIMINAL 
24/01/2016 Under Investigation
PROCEDURE, 1973 U/s 107 )
CrPC - Security For Good Behaviour (Sec 107 )
Brief Facts :  ಈ ದಿನ ದಿನಾಂಕ:- 24.01.2016 ರಂದು ರಾತ್ರಿ 7 ಗಂಟೆಗೆ ಮುಂಬರುವ ತಾಲ್ಲೂಕ ಪಂಚಾಯ್ತಿ & ಜಿಲ್ಲಾ ಪಂಚಾಯ್ತಿ ಚುನಾವಣೆ ಪ್ರಯುಕ್ತ ಗ್ರಾಮಭೇಟಿಗಾಗಿ ಕುಡತಿನಿ ಠಾಣಾ ಸರಹದ್ದು ಸಿದ್ದಮ್ಮನಹಳ್ಳಿ ಗ್ರಾಮದಲ್ಲಿ ರೌಂಡ್ಸ್ ನಲ್ಲಿದ್ದಾಗ ವಿದ್ಯಾಮಾನಗಳನ್ನು ಪರಿಶೀಲಿಸಿ ಬಾತ್ಮಿದಾರರಿಂದ ಮಾಹಿತಿ ಸಂಗ್ರಹಿಸಲಾಗಿ 1) ಟಿ.ತಿಪ್ಪಯ್ಯ ತಂದೆ ಹನುಮಂತಪ್ಪ, 50 ವರ್ಷ, ನಾಯಕರ ಜನಾಂಗ, ವ್ಯವಸಾಯ, ವಾಸ, ಸೀತಾರಾಂ ನಗರ, ಸಿದ್ದಮ್ಮನಹಳ್ಳಿ. 2) ಸುಂಕಪ್ಪ ತಂದೆ ಹನುಮಂತಪ್ಪ, 36 ವರ್ಷ, ನಾಯಕರ ಜನಾಂಗ, ವ್ಯವಸಾಯ, ವಾಸ, ಸೀತಾರಾಂ ನಗರ, ಸಿದ್ದಮ್ಮನಹಳ್ಳಿ. ಈತನು ಗ್ರಾಮದಲ್ಲಿ ಸಕ್ರಿಯ ರಾಜಕೀಯದಲ್ಲಿ ತೊಡಗಿದ್ದು ಗ್ರಾಮದಲ್ಲಿನ ಬೇರೆ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರ ಜೊತೆ ವೈಮನಸ್ಸು ಬೆಳಸಿಕೊಂಡಿದ್ದು, ಪರಸ್ಪರ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಮುಂಬರುವ ತಾಲ್ಲೂಕ ಪಂಚಾಯ್ತಿ & ಜಿಲ್ಲಾ ಪಂಚಾಯ್ತಿ ಚುನಾವಣೆ ಸಂದರ್ಭದಲ್ಲಿ ಗ್ರಾಮದಲ್ಲಿ  ಯಾವ ಸಮಯದಲ್ಲಾದರೂ ವಿನಕಾರಣ  ಜಗಳ ತೆಗೆದು ಹೊಡೆ ಬಡೆ ಮಾಡಿ ಘೋರ ಅಪರಾಧಗಳು ಸಂಬವಿಸಿ ಸಾರ್ವಜನಿಕರ ಶಾಂತತೆಗೆ ಭಂಗವುಂಟು ಮಾಡಿ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯನ್ನುಂಟು ಮಾಡುವ ಸಾಧ್ಯತೆ ದಟ್ಟವಾಗಿರುತ್ತವೆಂದು ತಿಳಿದು ಬಂದಿದ್ದರಿಂದ ಪ್ರತಿವಾದಿಯ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. ( ದೂರಿನ ಪ್ರತಿಯನ್ನು ಲಗತ್ತಿಸಿದೆ)
Kurugod PS
46 Cr.No:0018/2016
(IPC 1860 U/s 323,324,355,504,506,34 ; SC AND THE ST  (PREVENTION OF ATTROCITIES) ACT, 1989 U/s 3(1)(10)(11) )
24/01/2016 Under Investigation
SCHEDULED CASTE AND THE SCHEDULED TRIBES - Scheduled Caste  Women
Brief Facts :  ಪಿರ್ಯಾದಿದಾರರಿಗೆ ತಮ್ಮ ಗ್ರಾಮದ ಹೆಚ್. ವೀರಾಪುರ ರಸ್ತೆಯಲ್ಲಿರುವ ಸರ್ವೆ ನಂ 275 ನೇದ್ದರಲ್ಲಿ  ಒಟ್ಟು 08 ಎಕರೆ 41 ಸೆಂಟ್ಸ್ ಜಮೀನಿದ್ದು ಸದರಿ ಜಮೀನಿನ ಮೇಲ್ಬಾಗದಲ್ಲಿ ತಮ್ಮ ಗ್ರಾಮದ ಹನುಮಂತರೆಡ್ಡಿ ತಂದೆ ಕಾಳಿಂಗಪ್ಪ ರವರ ಜಮೀನಿದ್ದು ಹನುಮಂತರೆಡ್ಡಿಯವರು ತಮ್ಮ ಗದ್ದೆಗೆ ನೀರು ಬಿಟ್ಟಾಗಲೆಲ್ಲಾ  ಅದರ ಬಸಿ ನೀರು ಪಿರ್ಯಾದಿದಾರರ ಹೊಲದಲ್ಲಿ ಬಂದು ಪಿರ್ಯಾದಿದಾರರ ಹೊಲ ಉಪ್ಪು ಬಂದು ಸಮ್ಮು ಹಿಡಿದಿರುತ್ತದೆ. ಪಿರ್ಯಾದಿದಾರರು ಹನುಮಂತರೆಡ್ಡಿಗೆ ಸಾಕಷ್ಟು ಸಲ ನೀರು ಬಿಡಬೇಡಿ ಅಂತ ಹೇಳಿದರೂ ಕೇಳಿರಲಿಲ್ಲ. ನಿನ್ನೆ  ದಿನ ದಿನಾಂಕ  23/01/2016 ರಂದು ಬೆಳಿಗ್ಗೆ 9:00 ಗಂಟೆ ಸುಮಾರಿಗೆ ಪಿರ್ಯಾದಿ ಮತ್ತು ಆತನ ಹೆಂಡತಿ ಶಂಕ್ರಮ್ಮ ಕೂಡಿ ತಮ್ಮ ಹೊಲದಲ್ಲಿ ಬಸಿ ಕಾಲುವೆ ತೆಗೆಯಲು ಕಣಿಮೆ ಸವರುತ್ತಿದ್ದಾಗ ಬೆಳಿಗ್ಗೆ 9:00 ಗಂಟೆ ಸುಮಾರಿಗೆ ಬೆಳಿಗ್ಗೆ 9:00 ಗಂಟೆ ಸುಮಾರಿಗೆ ಆರೋಪಿತರಾದ ಹನುಮಂತರೆಡ್ಡಿ ತಂದೆ ಕಾಳಿಂಗಪ್ಪ, ಕಾಂತರೆಡ್ಡಿ ತಂದೆ ಹನುಮಂತರೆಡ್ಡಿ, ಮತ್ತು ಆತನ ಸಂಬಂಧಿಕರಾದ ಸುಧಾಕರರೆಡ್ಡಿ ತಂದೆ ಶಂಕರರೆಡ್ಡಿ, ಮತ್ತು ಶಂಕರರೆಡ್ಡಿ ರವರುಗಳು ಬಂದು ಪಿರ್ಯಾದಿ ಮತ್ತು ಆತನ ಹೆಂಡತಿಗೆ ಜಾತಿ ನಿಂದನೆ ಮಾಡಿ ಬೈಯ್ದು, ಕಟ್ಟೆಗೆಯಿಂದ ಹೊಡೆದು ರಕ್ತಗಾಯ ಮಾಡಿ ಪ್ರಾಣ ಬೆದರಿಕೆ ಹಾಕಿದ್ದು ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತದೆ. ಇದರೊಂದಿಗೆ ಪಿರ್ಯಾದಿ ನೀಡಿದ ದೂರಿನ ಅಸಲು ಪ್ರತಿಯನ್ನು ಲಗತ್ತಿಸಿ ನಿವೇಧಿಸಿಕೊಂಡಿರುತ್ತೇನೆ.
47 Cr.No:0019/2016
(CODE OF CRIMINAL PROCEDURE, 1973 U/s 107 )
24/01/2016 Under Investigation
CrPC - Security For Good Behaviour (Sec 107 )
Brief Facts :  ಸದ್ರಿ ಪ್ರತಿವಾದಿಗಳು ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಗ್ರಾಮದಲ್ಲಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ  ಭಂಗ  ಉಂಟು ಮಾಡುವ ಸಾಧ್ಯತೆಗಳಿದ್ದು ಸದರಿ ಪ್ರತಿವಾದಿಗಳಿಂದ  ಗ್ರಾಮದಲ್ಲಿ ಒಳ್ಳೆ ರೀತಿಯಿಂದ ಇದ್ದು  ಶಾಂತಿ ಕಾಪಾಡುವ ಸಲುವಾಗಿ ಮುಂಜಾಗ್ರತಾ ಕಮ್ರಕ್ಕಾಗಿ ಪ್ರಕರಣ ದಾಖಲಿಸಿರುತ್ತದೆ
Marriyammanahalli PS
48 Cr.No:0011/2016
(CODE OF CRIMINAL 
24/01/2016 Under Investigation
PROCEDURE, 1973 U/s 107 )
CrPC - Security For Good Behaviour (Sec 107 )
Brief Facts :  ಪ್ರತಿವಾದಿಗಳ ಹೆಸರು ಮತ್ತು ವಿಳಾಸ.
-----------------------
1)ಹನುಮಂತಪ್ಪ ತಂದೆ ದುರುಗಪ್ಪ ವ: ೫೫ ವರ್ಷ ವಾಲ್ಮಿಖಿ ಜನಾಂಗ ವ್ಯವಸಾಯ ವಾಸ: ತಿಮ್ಮಲಾಪುರ ಗ್ರಾಮ. ಹೊಸಪೇಟೆ (ತಾ)
 2)ಬಸವರಾಜ ತಂದೆ ಹನುಮಂತಪ್ಪ ವ: ೨೧ ವರ್ಷ ವಾಲ್ಮೀಖಿ ಜನಾಂಗಾ ಬಿ.ಎಂ.ಎಂ. ನಲ್ಲಿ ಕೆಲಸ ವಾಸ: ತಿಮ್ಮಲಾಪುರ ಗ್ರಾಮ. ಹೊಸಪೇಟೆ (ತಾ)  
3) ಮಂಜುನಾಥ ತಂದೆ ಹನುಮಂತಪ್ಪ ವ: ೨೫ ವರ್ಷ ವಾಲ್ಮೀಖಿ ಜನಾಂಗಾ ಬಿ.ಎಂ.ಎಂ. ನಲ್ಲಿ ಕೆಲಸ ವಾಸ: ತಿಮ್ಮಲಾಪುರ ಗ್ರಾಮ. ಹೊಸಪೇಟೆ (ತಾ)
4)ಹನುಮೇಶಿ ತಂದೆ ಹುಲುಗಪ್ಪ ವ: ೨೧ ವ್ಯವಸಾಯ ವಾಸ: ತಿಮ್ಮಲಾಪುರ ಗ್ರಾಮ. ಹೊಸಪೇಟೆ (ತಾ)
5) ಸುರೇಶ ತಂದೆ ದುರುಗಪ್ಪ ವ: ೪೫ ವರ್ಷ ವಾಲ್ಮೀಖಿ ಜನಾಂಗಾ ವ್ಯವಸಾಯ ವಾಸ:ತಿಮ್ಮಲಾಪುರ ಗ್ರಾಮ. ಹೊಸಪೇಟೆ (ತಾ)
                              -------------------------------------------------------
                   ಎಂ ಶಿವಕುಮಾರ ಪಿ.ಎಸ್.ಐ. ಮರಿಯಮ್ಮನಹಳ್ಳಿ  ಪೊಲೀಸ್ ಠಾಣೆ. ಮರಿಯಮ್ಮನಹಳ್ಳಿ. ಆದ ನಾನು ಮಾನ್ಯ ಘನ ನ್ಯಾಯಾಲಯದಲ್ಲಿ ಅರಿಕೆ ಮಾಡಿ ಕೊಳ್ಳುವುದೇನೆಂದರೆ, ಈ ದಿನ ದಿ:೨೪-೦೧-೧೬ ರಂದು ಬೆಳಿಗ್ಗೆ ೧೧-೩೦ ಗಂಟೆಗೆ ನಮ್ಮ ಇಲಾಖೆ ಜೀಪಿನಲ್ಲಿ ಚಾಲಕ ಎ.ಪಿ.ಸಿ. ೧೫೧ ಶ್ರೀ. ಕೊಟ್ರೇಶ ಮತ್ತು ಪಿ. ಸಿ. ೫೦೨ ಶ್ರೀ. ಕೊಟ್ರೇಶ ರವರ ಸಂಗಡ ನಮ್ಮ ಠಾಣಾ ಸರಹದ್ದಿನಲ್ಲಿ ನಡೆಯುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ನಿಮಿತ್ಯ ನೀತಿ ಸಂಹಿತೆ ಜಾರಿಯಲ್ಲಿದ್ದು ಗ್ರಾಮಗಳಲ್ಲಿ ಗೌಪ್ಯ ಮಾಹಿತಿ ಸಂಗ್ರಹಣೆಗಾಗಿ ತಿಮ್ಮಲಾಪುರಕ್ಕೆ ಭೇಟಿ ನೀಡಿರುತ್ತೇನೆ. ಈ ಹಿಂದೆ ಮನೆಯ ಪಕ್ಕದ ಖಾಲಿ ಜಾಗದ ವಿಚಾರವಾಗಿ ಈ ಮೇಲ್ಕಂಡ ಪ್ರತಿವಾದಿಗಳು ಜಾಗ ನಮ್ಮದೆಂದು ತಮ್ಮ ದಾಯಾದಿಗಳಾದ ರಾಘವೇಂದ್ರ ರವರ ಸಂಗಡ ಜಗಳ ತೆಗೆದು ಗಲಾಟೆ ಮಾಡಿಕೊಂಡು ಪೊಲೀಸ್ ಠಾಣೆಗೆ ಬಂದಾಗ ಎರಡು ಗುಂಪಿನವರಿಗೆ ತಿಳುವಳಿಕೆ ಹೇಳಿ ಕಳಿಸಿಕೊಡಲಾಗಿತ್ತು. ಆದಾಗ್ಗು ಸಹಾ ಮತ್ತೆ ಜಗಳ ಮಾಡಿಕೊಂಡು ಬಗ್ಗೆ ಮಾಹಿತಿ ಇದ್ದು ಈ ಬಗ್ಗೆ ನಮ್ಮ ಪೊಲೀಸ್ ಬಾತ್ಮೀದಾರರನ್ನು ಕಂಡು ಗೌಪ್ಯವಾಗಿ ಈ ಮೇಲ್ಕಂಡ ಪ್ರತಿವಾದಿಗಳ ಬಗ್ಗೆ. ವಿಚಾರಿಸಲು ಈ ಮೇಲ್ಕಂಡ ಪ್ರತಿವಾದಿಗಳು ರಾಘವೇಂದ್ರ ರವರ ಕುಟುಂಬದ ಮೇಲೆ ತೀವ್ರತರವಾದ ವೈಮನಸ್ಸುಗಳನ್ನು ಹೊಂದಿದ್ದು ಈ ಸಂಬಂದ ಮೇಲ್ಕಂಡ ಪ್ರತಿವಾದಿಗಳು ಮುಂದೊಂದು ದಿನ ತಮ್ಮ ಗುಂಪಿನ ಕಡೆಗೆ ಇನ್ನು ಇತರೆ ಜನರನ್ನು ಸೇರಿಸಿಕೊಂಡು ರಾಜಕೀಯ ಮಿಶ್ರಣ ಮಾಡಿಕೊಂಡು ತಮ್ಮ ಮನೆ ಪಕ್ಕದ ಖಾಲಿ ಜಾಗದ ಸಂಬಂದ ದೊಂಬಿ ಹಲ್ಲೆ ಗಲಾಟೆ ಹಾಗು ಮರಣಾಂತಿಕ ಹಲ್ಲೆ ಪ್ರಕರಣಗಳು ಮಾಡಿಕೊಳ್ಳುವ ಮತ್ತು ಗ್ರಾಮದಲ್ಲಿ  ಸಾರ್ವಜನಿಕರ ಶಾಂತಿ ನೆಮ್ಮದಿಗೆ ಭಂಗವನ್ನುಂಟು ಮಾಡುವ ಸಾದ್ಯತೆಗಳು ಹೆಚ್ಚಾಗಿರುವುದಾಗಿ ತಿಳಿದು ಬಂದಿರುತ್ತದೆ. ಕಾರಣ ತಿಮ್ಮಲಾಪುರ ಗ್ರಾಮದಲ್ಲಿ ಸಾರ್ವಜನಿಕರ ಶಾಂತಿ ನೆಮ್ಮದಿ ಕಾಪಾಡುವ ಹಿತ ದೃಷ್ಟಿಯಿಂದ ಮತ್ತು ಮುಂದೆ ಜರುಗಬಹುದಾದ ಘೋರ ಸ್ವರೂಪದ ಗುನ್ನೆಗಳನ್ನು ತಪ್ಪಿಸುವ ಸಲುವಾಗಿ ಹಾಗು ಮುಂದೆ ಜರುಗುವ ಚುನಾವಣೆ ಸಂದರ್ಭದಲ್ಲಿ ಚುನಾವಣೆ ನೀತಿ ಸಂಹಿತೆಗೆ ದಕ್ಕೆಯಾಗದಂತೆ ಈ ದಿನ ಸಂಜೆ ೫-೩೦ ಗಂಟೆಗೆ ಮರಳಿ ಠಾಣೆಗೆ ಬಂದು ಸರ್ಕಾರದ ಪರವಾಗಿ ಸ್ವ-ದೂರಿನಲ್ಲಿ ಎಂ.ಎಂ. ಹಳ್ಳಿ ಠಾಣೆ ಗುನ್ನೆ ನಂ: ೧೧/೨೦೧೬, ಕಲಂ: ೧೦೭ ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
49 Cr.No:0012/2016
(CODE OF CRIMINAL PROCEDURE, 1973 U/s 107 )
24/01/2016 Under Investigation
CrPC - Security For Good Behaviour (Sec 107 )
Brief Facts :  ಪ್ರತಿವಾದಿಗಳ ಹೆಸರು ಮತ್ತು ವಿಳಾಸ.
-----------------------
1)ರಾಘವೇಂದ್ರ ತಂದೆ ಹುಲುಗಪ್ಪ ವ: ೩೭ ವರ್ಷ ವಾಲ್ಮಿಖಿ ಜನಾಂಗ ಕೆ.ಈ.ಬಿ. ನೌಕರ ವಾಸ: ತಿಮ್ಮಲಾಪುರ ಗ್ರಾಮ. ಹೊಸಪೇಟೆ (ತಾ)
 2)ದೇವಪ್ಪ ತಂದೆ ಹುಲಿಗಪ್ಪ ವ: ೩೫ ವರ್ಷ ವಾಲ್ಮೀಖಿ ಜನಾಂಗ ವ್ಯವಸಾಯ ವಾಸ: ತಿಮ್ಮಲಾಪುರ ಗ್ರಾಮ. ಹೊಸಪೇಟೆ (ತಾ)  
3)ಜಗದೀಶ @ ಜಗದಪ್ಪ ತಂದೆ ಹುಲುಗಪ್ಪ ವ: ೪೫ ವರ್ಷ ವಾಲ್ಮೀಖಿ ಜನಾಂಗ ವ್ಯವಸಾಯ ವಾಸ: ತಿಮ್ಮಲಾಪುರ ಗ್ರಾಮ. ಹೊಸಪೇಟೆ (ತಾ)
4)ಬಸವರಾಜ ತಂದೆ ಹುಲುಗಪ್ಪ ವ: ೪೩ ವರ್ಷ ವಾಲ್ಮಿಖಿ ಜನಾಂಗ ವ್ಯವಸಾಯ ವಾಸ: ತಿಮ್ಮಲಾಪುರ ಗ್ರಾಮ. ಹೊಸಪೇಟೆ (ತಾ)
5)ರಾಮಪ್ಪ ತಂದೆ ಹುಲುಗಪ್ಪ ವ: ೨೪ ವರ್ಷ ವಾಲ್ಮೀಖಿ ಜನಾಂಗ ವ್ಯವಸಾಯ ವಾಸ: ತಿಮ್ಮಲಾಪುರ ಗ್ರಾಮ. ಹೊಸಪೇಟೆ (ತಾ)
6) ಮಾರುತಿ ತಂದೆ ಬಸವರಾಜಪ್ಪ ವ: ೨೪ ವರ್ಷ ವಾಲ್ಮಿಖಿ ಜನಾಂಗ ವ್ಯವಸಾಯ ವಾಸ: ತಿಮ್ಮಲಾಪುರ ಗ್ರಾಮ. ಹೊಸಪೇಟೆ (ತಾ)
7)ಶಿವರಾಜ ತಂದೆ ಯಂಕಪ್ಪ ವ: ೨೭ ವರ್ಷ ವಾಲ್ಮೀಖಿ ಜನಾಂಗ ವ್ಯವಸಾಯ ವಾಸ: ತಿಮ್ಮಲಾಪುರ ಗ್ರಾಮ. ಹೊಸಪೇಟೆ (ತಾ) 
                 ------------------------------------------------------------------------------
    ಎಂ ಶಿವಕುಮಾರ ಪಿ.ಎಸ್.ಐ. ಮರಿಯಮ್ಮನಹಳ್ಳಿ  ಪೊಲೀಸ್ ಠಾಣೆ. ಮರಿಯಮ್ಮನಹಳ್ಳಿ. ಆದ ನಾನು ಮಾನ್ಯ ಘನ ನ್ಯಾಯಾಲಯದಲ್ಲಿ ಅರಿಕೆ ಮಾಡಿ ಕೊಳ್ಳುವುದೇನೆಂದರೆ, ಈ ದಿನ ದಿ:೨೪-೦೧-೧೬ ರಂದು ಬೆಳಿಗ್ಗೆ ೧೧-೩೦ ಗಂಟೆಗೆ ನಮ್ಮ ಇಲಾಖೆ ಜೀಪಿನಲ್ಲಿ ಚಾಲಕ ಎ.ಪಿ.ಸಿ. ೧೫೧ ಶ್ರೀ. ಕೊಟ್ರೇಶ ಮತ್ತು ಪಿ. ಸಿ. ೫೦೨ ಶ್ರೀ. ಕೊಟ್ರೇಶ ರವರ ಸಂಗಡ ನಮ್ಮ ಠಾಣಾ ಸರಹದ್ದಿನಲ್ಲಿ ನಡೆಯುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ನಿಮಿತ್ಯ ನೀತಿ ಸಂಹಿತೆ ಜಾರಿಯಲ್ಲಿದ್ದು ಗ್ರಾಮಗಳಲ್ಲಿ ಗೌಪ್ಯ ಮಾಹಿತಿ ಸಂಗ್ರಹಣೆಗಾಗಿ ತಿಮ್ಮಲಾಪುರಕ್ಕೆ ಭೇಟಿ ನೀಡಿರುತ್ತೇನೆ. ಈ ಹಿಂದೆ ಮನೆಯ ಪಕ್ಕದ ಖಾಲಿ ಜಾಗದ ವಿಚಾರವಾಗಿ ಈ ಮೇಲ್ಕಂಡ ಪ್ರತಿವಾದಿಗಳು ಜಾಗ ನಮ್ಮದೆಂದು ತಮ್ಮ ದಾಯಾದಿಗಳಾದ ಹನುಮಂತಪ್ಪ ರವರ ಸಂಗಡ ಜಗಳ ತೆಗೆದು ಗಲಾಟೆ ಮಾಡಿಕೊಂಡು ಪೊಲೀಸ್ ಠಾಣೆಗೆ ಬಂದಾಗ ಎರಡು ಗುಂಪಿನವರಿಗೆ ತಿಳುವಳಿಕೆ ಹೇಳಿ ಕಳಿಸಿಕೊಡಲಾಗಿತ್ತು. ಆದಾಗ್ಗು ಸಹಾ ಮತ್ತೆ ಜಗಳ ಮಾಡಿಕೊಂಡ ಬಗ್ಗೆ ಮಾಹಿತಿ ಇದ್ದು ಈ ಬಗ್ಗೆ ನಮ್ಮ ಪೊಲೀಸ್ ಬಾತ್ಮೀದಾರರನ್ನು ಕಂಡು ಗೌಪ್ಯವಾಗಿ ಈ ಮೇಲ್ಕಂಡ ಪ್ರತಿವಾದಿಗಳ ಬಗ್ಗೆ. ವಿಚಾರಿಸಲು ಈ ಮೇಲ್ಕಂಡ ಪ್ರತಿವಾದಿಗಳು ಹನುಮಂತಪ್ಪ ರವರ ಕುಟುಂಬದ ಮೇಲೆ ತೀವ್ರತರವಾದ ವೈಮನಸ್ಸುಗಳನ್ನು ಹೊಂದಿದ್ದು ಈ ಸಂಬಂದ ಮೇಲ್ಕಂಡ ಪ್ರತಿವಾದಿಗಳು ಮುಂದೊಂದು ದಿನ ತಮ್ಮ ಗುಂಪಿನ ಕಡೆಗೆ ಇನ್ನು ಇತರೆ ಜನರನ್ನು ಸೇರಿಸಿಕೊಂಡು ರಾಜಕೀಯ ಮಿಶ್ರಣ ಮಾಡಿಕೊಂಡು ತಮ್ಮ ಮನೆ ಪಕ್ಕದ ಖಾಲಿ ಜಾಗದ ಸಂಬಂದ ದೊಂಬಿ ಹಲ್ಲೆ ಗಲಾಟೆ ಹಾಗು ಮರಣಾಂತಿಕ ಹಲ್ಲೆ ಪ್ರಕರಣಗಳು 
ಮಾಡಿಕೊಳ್ಳುವ ಮತ್ತು ಗ್ರಾಮದಲ್ಲಿ  ಸಾರ್ವಜನಿಕರ ಶಾಂತಿ ನೆಮ್ಮದಿಗೆ ಭಂಗವನ್ನುಂಟು ಮಾಡುವ ಸಾದ್ಯತೆಗಳು ಹೆಚ್ಚಾಗಿರುವುದಾಗಿ ತಿಳಿದು ಬಂದಿರುತ್ತದೆ. ಕಾರಣ ತಿಮ್ಮಲಾಪುರ ಗ್ರಾಮದಲ್ಲಿ ಸಾರ್ವಜನಿಕರ ಶಾಂತಿ ನೆಮ್ಮದಿ ಕಾಪಾಡುವ ಹಿತ ದೃಷ್ಟಿಯಿಂದ ಮತ್ತು ಮುಂದೆ ಜರುಗಬಹುದಾದ ಘೋರ ಸ್ವರೂಪದ ಗುನ್ನೆಗಳನ್ನು ತಪ್ಪಿಸುವ ಸಲುವಾಗಿ ಹಾಗು ಮುಂದೆ ಜರುಗುವ ಚುನಾವಣೆ ಸಂದರ್ಭದಲ್ಲಿ ಚುನಾವಣೆ ನೀತಿ ಸಂಹಿತೆಗೆ ದಕ್ಕೆಯಾಗದಂತೆ ಈ ದಿನ ಸಂಜೆ ೬-೦೦ ಗಂಟೆಗೆ ಸರ್ಕಾರದ ಪರವಾಗಿ ಸ್ವ-ದೂರಿನಲ್ಲಿ ಎಂ.ಎಂ. ಹಳ್ಳಿ ಠಾಣೆ ಗುನ್ನೆ ನಂ: ೧೨/೨೦೧೬, ಕಲಂ: ೧೦೭ ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
Moka PS
50 Cr.No:0006/2016
(CODE OF CRIMINAL PROCEDURE, 1973 U/s 110 )
24/01/2016 Under Investigation
CrPC - Security For Good Behaviour (Sec 110)
Brief Facts :  ಎರ್ರಿಸ್ವಾಮಿ.ಇ.ಮೋಕಾ ಪೊಲೀಸ್ ಠಾಣೆ. ಆದ ನಾನು ಕೊಡುವ ದೂರು ಏನಂದರೇ, ದಿನಾಂಕ:೨೪-೧-೧೬ ರಂದು ಬೆಳಿಗ್ಗೆ ೧೦-೧೫  ಗಂಟೆಗೆ ಠಾಣೆಯನ್ನು ಬಿಟ್ಟು  ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ನಿಮಿತ್ಯ ಮೋಕ ಠಾಣೆಯಿಂದ ಕೆ.ಕೆ.ಹಾಳ್,ಮಸೀದಿಪುರ  ಗ್ರಾಮಕ್ಕೆ  ಗಸ್ತು ಕರ್ತವ್ಯಕ್ಕೆ ಪಿಸಿ-೧೭೫ ಇವರೊಂದಿಗೆ ನಮ್ಮ ಇಲಾಖೆ ಜೀಪ್‌ನಲ್ಲಿ ಹೋರಟಿದ್ದು, ಬೆಳಿಗ್ಗೆ ೧೧ ಗಂಟೆಗೆ ಮಸೀದಿಪುರ ಗ್ರಾಮದ ಶ್ರೀಸಿದ್ದರಾಮಶ್ವರ ಗುಡಿ ಮುಂದಿನಿಂದ ಹೋಗುತ್ತಿರುವಾಗ ಒಬ್ಬ ವ್ಯಕ್ತಿ  ಮದ್ಯಪಾನ ಮಾಡಿ ಸಾರ್ವಜನಿಕ ಸ್ಥಳದಲ್ಲಿ ನಿಂತು, ತನ್ನ ಜೊತೆಯಲ್ಲಿ ಜನರನ್ನು ಗುಂಪುಕಟ್ಟಿಕೊಂಡು ಏರು ದ್ವನಿಯಲ್ಲಿ ಸಾರ್ವಜನಿಕರಿಗೆ ದುಬಾರ್ಷೆಗಳಿಂದ ಬೈದು ಭಯಾನಕ ರೀತಿಯಲ್ಲಿ ಜನರಲ್ಲಿ ಭಯವನ್ನುಂಟು ಮಾಡುವ ರೀತಿಯಲ್ಲಿ ಮಾತನಾಡಿರುವುದನ್ನು ಕಂಡು ನಾನು ಮತ್ತು ಪಿ.ಸಿ-೧೭೫ ರವರೊಂದಿಗೆ ಸಾರ್ವಜನಿಕರ ಶಾಂತತೆಗೆ ಭಂಗವನ್ನು ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲು ಕಲ್ಯಾಣ ಕುಮಾರ್ ತಂದೆ  ಕೆ.ಎಂ.ಬಸವನಗೌಡ ವ:೨೫ ವರ್ಷ ಲಿಂಗಯುತರು ಜನಾಂಗ, ಜೆ.ಸಿ.ಬಿ. ಅಪರೇಟರ್ ಕೆಲಸ ವಾಸ:ಬೂಗೂರು ಗ್ರಾಮ ಸಿರುಗುಪ್ಪ (ತಾ)ಬಳ್ಳಾರಿ(ಜಿ) ಅಂತಾ ತಿಳಿಸಿದ್ದು, ಸದರಿ ವ್ಯಕ್ತಿಯು ಗುಂಪು ಕಟ್ಟಿಕೊಂಡು ತಿರುಗಾಡುವ ಚಾಳಿ ಬಿದ್ದ ಅಪರಾಧಿಯಾಗಿರುತ್ತಾನೆ. ಕಾರಣ ಸದರಿಯವನನ್ನು ಸ್ಥಳದಲ್ಲಿಯೇ ಬಿಟ್ಟಲ್ಲಿ ಹಾಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು  ಪಂಚಾಯಿತಿ ಚುನಾವಣೆ ಸಮಯದಲ್ಲಿ ಗಲಾಟೆಗಳು ಮಾಡಿ ಸಾರ್ವಜನಿಕರ ನೆಮ್ಮದಿಗೆ ತೊಂದರೆ ಮಾಡುವ ಸಾದ್ಯತೆಗಳು ಕಂಡು ಬಂದಿದ್ದರಿಂದ ಮಂಜಾಗ್ರತೆ ಕ್ರಮಕ್ಕಾಗಿ ಸದರಿ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡು ವಾಪಾಸ್ಸು ಠಾಣೆಗೆ ಬೆಳಿಗ್ಗೆ ೧೨-೦೦ ಗಂಟೆಗೆ ಬಂದು ಸರಕಾರದ ಪರವಾಗಿ ನಾನು ಫಿರ‍್ಯಾದಿದಾರನಾಗಿ ಪ್ರತಿವಾದಿಯ ವಿರುದ್ದ ಠಾಣೆಯ ಗುನ್ನೆ ನಂಬರ್೦೬-೨೦೧೬ ಕಲಂ:೧೧೦.ಸಿ. ಆರ್.ಪಿ.ಸಿ. ರೀತ್ಯಾ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತೇನೆ.
P.D. Halli PS
51 Cr.No:0002/2016
(CODE OF CRIMINAL PROCEDURE, 1973 U/s 107 )
25/01/2016 Under Investigation
CrPC - Security For Good Behaviour (Sec 107 )
Brief Facts :  ಜಿಲ್ಲಾ / ತಾಲೂಕು ಪಂಚಾಯಿತಿ ೨೦೧೬ ರ ಚುನಾವಣೆ ನಿಮಿತ್ತಾ ಆರೋಪಿ ಲಕ್ಮಣ್ಣ @ ಮೀನಳ್ಳಿ ಲಕ್ಷ್ಮಣ್ಣ  ರವರು  ಮೀನಳ್ಳಿ    ಗ್ರಾಮದಲ್ಲಿ  ಮುಂದೆ ನಡೆಯಲಿರುವ ಚುನಾವಣೆಯ ಬಗ್ಗೆ ಅಲ್ಲಿಯ  ಜನರೊಂದಿಗೆ ಮಾತನಾಡುತ್ತಾ, ಸಾರ್ವಜನಿಕರಿಗೆ ತಾನು ಹೇಳಿದ ವ್ಯಕ್ತಿಗಳಿಗೆ ಸಪೋರ್ಟ್ ಮಾಡಿಲ್ಲವೆಂದರೇ, ನಿಮ್ಮನ್ನು ಸುಮ್ಮನೇ ಬಿಡುವುದಿಲ್ಲವೆಂದು ಗ್ರಾಮದ ಜನರನ್ನು ಅನಾವಶ್ಯಕವಾಗಿ ಕೆಣಕುತ್ತಾ, ಭಯಬೀತರನ್ನಾಗಿ ಮಾಡುತ್ತಿದ್ದು, ಅಲ್ಲದೇ ಈತನು ಠಾಣೆಯ ರೌಡಿ ಆಸಾಮಿಯಾಗಿದ್ದು, ಮುಂಬರುವ ಚುನಾವಣಾ ಸಂಬಂದಲ್ಲಿ ಯಾವುದೇ ಸಮಯದಲ್ಲಿ ಗಲಾಟೆಗಳನ್ನು ಮಾಡುವ ಸಂಬವವಿರುತ್ತದೆಂದು  ಮುಂಜಾಗೃತ ಕ್ರಮಕ್ಕಾಗಿ ಆರೋಪಿತನ ವಿರುದ್ದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದೆ.
Sandur PS
52 Cr.No:0017/2016
(CODE OF CRIMINAL PROCEDURE, 1973 U/s 110(E)(G) )
24/01/2016 Under Investigation
CrPC - Security For Good Behaviour (Sec 110)
Brief Facts :  ಜಿ.ಆರ್. ಷಣ್ಮುಖಪ್ಪ P.S.I. ಸಂಡೂರು ಪೊಲೀಸ್ ಠಾಣೆ ಸಂಡೂರು. ಆದ ನಾನು ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ, ನಾನು ಈ ದಿನ ದಿನಾಂಕ 24.1.2016 ರಂದು ಬೆಳಿಗ್ಗೆ 8-30 ಗಂಟೆಗೆ ಮುಂಬರುವ ತಾಲೂಕು ಪಂಚಾಯತ್ & ಜಿಲ್ಲಾ ಪಂಚಾಯತ್ ಚುನಾವಣೆ ಪ್ರಯುಕ್ತ P.C.682,,P.C.450 ರವರನ್ನು ಕರೆದುಕೊಂಡು ಸರಕಾರಿ ಜೀಪ್ ನಂಬರ್ K.A.34-G 401 ರಲ್ಲಿ ಸಂಡೂರು ಪಟ್ಟಣದಲ್ಲಿ ಗಸ್ತು ಮಾಡಿ 
ನಂತರ ಲಕ್ಷ್ಮಿಪುರ ಗ್ರಾಮಕ್ಕೆ ಬೇಟಿ ನೀಡಿದ  ಸಮಯದಲ್ಲಿ ಬೆಳಿಗ್ಗೆ 10-00  ಗಂಟೆಗೆ ಒಬ್ಬ ವ್ಯೆಕ್ತಿಯು ಸರಕಾರಿ ಪ್ರೌಡಶಾಲೆ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡುತ್ತಾ ಹೋಗಿ ಬರುವ ಜನರಿಗೆ ಬೈದಾಡುತ್ತಾ ತಾನು ಊರಲ್ಲಿ ರೌಡಿ ನಾನು ಹೇಳಿದಂತೆ ಮಾತು ಕೇಳ ಬೇಕು ನನಗೆ ರೌಡಿ ಮಮೂಲು ಕೊಡಬೇಕು ಎಂದು ರಸ್ತೆಯಲ್ಲಿ ಹೋಗಿ ಬರುವ ಹೆಣ್ಣುಮಕ್ಕಳಿಗೆ ಸಹ ಬೈದಾ ಡು ತ್ತಾ ತೊಂದರೆ ಮಾಡಿ ಭಯದ ವಾತವರಣ ಸೃಷ್ಟಿ ಮಾಡುತ್ತಿದ್ದಾನೆ ಎಂದು ಬಾತ್ಮಿದಾರರಿಂದ ಮಾಹಿತಿ ಪಡೆದು ಸ್ಥಳಕ್ಕೆ ಹೋಗಿ ನೋಡಲಾಗಿ ಸದ್ರಿ ವ್ಯೆಕ್ತಿಯು ಹೈಸ್ಕೂ ಲ್ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಜನರಿಗೆ ಹಾಗು ಹೆಣ್ಣುಮಕ್ಕಳಿಗೆ ಬೈದಾಡುತ್ತಾ ಭಯದ ವಾತವರಣ ಸೃಷ್ಟಿ ಮಾಡಿದ್ದರಿಂದ ಆತನನ್ನು ಬೆಳಿಗ್ಗೆ 10-15 ಗಂಟೆಗೆ ಹಿಡಿದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ V.ಹರೀಶ್ ತಂದೆ V.ಸುರೇಶ್ ವಯಸ್ಸು 24 ವರ್ಷ ಬೋವಿ ಜಾತಿ,ಲಾರಿ ಡ್ರೈವರ್ ಕೆಲಸ ವಾಸಃ- ಲಕ್ಷ್ಮಿಪುರ  ಸಂಡೂರು. ಎಂದು ತಿಳಿಸಿದ್ದು  ಹಾಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು ಕಾರಣ ಸದ್ರಿಯವನನ್ನು  ಹಾಗೇ ಬಿಟ್ಟಲ್ಲಿ ಗಲಾಟೆ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡಿ ಹೆಣ್ಣುಮಕ್ಕಳಿಗೆ ತೊಂದರೆ ಮಾಡುವ  ಇದರಿಂದಾಗಿ ಕಾನೂನು ಸುವ್ಯೆವ ಸ್ಥೆ ಹದಗೆಡುವ ಸಂಭವ ಇದ್ದುದ್ದರಿಂದ ಶಾಂತಿ ಸುವ್ಯೆವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಂದಾಗಬಹುದಾದ ಹೆಚ್ಚಿನ ಅನಾಹುತವನ್ನು ತಪ್ಪಿಸುವ ಸಲುವಾಗಿ ಮುಂಜಾಗ್ರತಾ ಕ್ರಮಕ್ಕಾಗಿ ಪ್ರತಿವಾದಿ V.ಹರೀಶ್ ರನ್ನು ಈ ದಿನ ಬೆಳಿಗ್ಗೆ 10-20 ಗಂಟೆಗೆ ವಶಕ್ಕೆ ಪಡೆದುಕೊಂಡು ವಾಪಾಸ್ಸು ಠಾಣೆಗೆ ಬೆಳಿಗ್ಗೆ  10-30 ಗಂಟೆಗೆ ಬಂದು ಪ್ರತಿವಾದಿ ವಿರುದ್ದ ಸಂಡೂರು ಠಾಣೆ ಗುನ್ನೆ ನಂ: 17/2016 ಕಲಂ: 110 (E)(G) C.R.P.C. ರೀತ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಸದ್ರಿಯವನ ವಿರುದ್ದ ಮುಂದಿನ ಕ್ರಮ ಜರುಗಿಸಬೇಕೆಂದು ಘನ ನ್ಯಾಯಾಲಯದಲ್ಲಿ ಕೋರಲಾಗಿದೆ..
53 Cr.No:0018/2016
(IPC 1860 U/s 324,504,506,355,34 )
24/01/2016 Under Investigation
CASES OF HURT - Simple Hurt
Brief Facts :  ದಿನಾಂಕ 24.1.2016 ರಂಧು ಭುಜಂಗನಗರ ನಿವಾಸಿಯಾದ ಸೋಮನ ಗೌಡ B.G.ತಂದೆ ದಿವಂಗತ ಜಂಬಣ್ಣ ವಾಸಃ- ಭುಜಂಗನಗರ ಸಂಡೂರು ರವರು ಠಾಣೆಗೆ ಬಂಧು ಲಿಖಿತ ದೂರು ಕೊಟ್ಟಿದ್ದು ಸಾರಾಂಶವು ದಿನಾಂಕ 15.01.2016 ರಂದು ರಾತ್ರಿ 10-30 ಗಂಟೆಗೆ ಭುಜಂಗನಗರದಲ್ಲಿರುವ ಸರಕಾರಿ ಶಾಲೆಯ ಮುಂದುಗಡೆ ಗ್ರಾಮ ಪಂಚಾಯತಿ ಸದಸ್ಯ ಹುಲುಗಪ್ಪನಿಗೆ ನೀರಿನ ಸಮಸ್ಯೆ ಬಗ್ಗೆ ತಮ್ಮ ಗ್ರಾ,ಮದ [1] ಕಾಲೇದ್ ಓಂಕಾರಪ್ಪ [2] ಕಾಲೇದ್ ನಾಗರಾಜ್ ರವರು ಕೇಳಿದ್ದಕ್ಕೆ ನಾಳೆ ಬೆಳಿಗ್ಗೆ ಮಾತಾನಾಡೋಣ ಎಂದು ನಾನು ಹೇಳಿದ್ದಕ್ಕೆ ಅವರಿಬ್ಬರೂ ಸೇರಿ ಜಗಳ ತೆಗೆದು ಪಿರ್ಯಾದಿದಾರರಿಗೆ ಕಾಲೇದ್ ಒಂಕಾರಪ್ಪನು ಸೂಳೇಮಗನೆ ನಿನ್ನದು ಜಾಸ್ತಿ ಯಾಯಿತು ಎಂದು  ಹೇಳಿ ಬಂಢಿ ಕಣಗ ತೆಗೆದುಕೊಂಡು ಬೆನ್ನಿಗೆ ಹೊಡೆದನು.ಹೊಡೆತಕ್ಕೆ ಕೆಳಗೆ ಬಿದ್ದಾಗ ಕಾಲೇ ಧ್ ನಾಗರಾಜನು ಕಲ್ಲಿನಿಂದ ಮೊಣಕಾಲಿಗೆ ಜಜ್ಜಿದ ನು.ಮತ್ತು ಲೇಸೂಳೇ ಮಗನೆ ನಿನ್ನದು ಅತಿಯಾಯ್ತು ಎಂದು ಇಬ್ಬರು ಚಪ್ಪಲಿಯಿಂದ ಹೊಡೆದರು.ಲೇ ಮಗನೆ ನಿನ್ನ ತಾಯ್ನಾಡ ನಿನ್ನನ್ನು ಮುಗಿಸುತ್ಥೇವೆ ಎಂದು ಜೀವ ಬೆದರಿಕೆ ಹಾಕಿ ಹಾಕಿರುತ್ತಾರೆ ಇತ್ಯಾದಿ ದೂರು ಇದ್ದು .ಗಾಯಗೊಂಡ ಪಿರ್ಯಾದಿದಾರರು ಸಂಡೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಈ ಬಗ್ಗೆ ಹಿರಿಯ ರಿಗೆ ವಿಚಾರಿಸಿ ಈ ದಿನ ತಡವಾಗಿ ಠಾಣೆಗೆ ಬಂದು ಲಿಖಿತ ದೂರನ್ನು ಕೊಡುತ್ತಿದ್ದು ಇಬ್ಬರ ವಿರುದ್ದ ಕ್ರಮ ಜರುಗಿಸಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿ ಸಲಾಗಿದೆ.
Sirigeri PS
54 Cr.No:0012/2016
(KARNATAKA POLICE ACT, 1963 U/s 78(1)(a)(vi) )
24/01/2016 Under Investigation
 KARNATAKA POLICE ACT 1963 - Gambling - Matka (78 Class C)
Brief Facts :  ದಿನಾಂಕ: 24-01-2016 ರಂದು ಸಂಜೆ 5:30 ಗಂಟೆಗೆ ಶ್ರೀ. ಬಿ ನಿರಂಜನ ಪಿಎಸ್ಐ ಸಿರಿಗೇರಿ ಠಾಣೆ ರವರು  ಠಾಣೆಗೆ ಬಂದು ಮೂಲ ಪಂಚನಾಮೆ, ಮಾಲು, ಮತ್ತು ದೂರನ್ನು ನೀಡಿದ್ದು ಸಾರಾಂಶ:ದಿನಾಂಕ-24.01.2016 ರಂದು ಮದ್ಯಾಹ್ನ 02.00 ಗಂಟೆಗೆ ಭೈರಾಪುರ ಕ್ರಾಸ್ ಹತ್ತಿರ ಎಸ್ ಎಚ್ 19 ರಸ್ತೆ ಪಕ್ಕ ಬಾಗೇವಾಡಿ ಕಾಲುವೆ ದಡದ ಬಯಲು ಜಾಗದ ಸಾರ್ವಜನಿಕ ಸ್ಥಳದಲ್ಲಿ  ಸ್ಥಳದಲ್ಲಿ ಕೋಳಿ ಜೂಜಾಟ ನಡೆಯುತ್ತಿದೆ ಎಂದು ಕಚಿತ ಮಾಹಿತಿಯ ಮೇರೆಗೆ ಮಾನ್ಯ ಸಿಪಿಐನಾಗಿರೆಡ್ಡಿ ಸಾಹೇಬರ ರವರ ಮಾರ್ಗದರ್ಶನದಲ್ಲಿ ಪಿಎಸ್ಐರವರು ಸಿಬ್ಬಂದಿಗಳು ಎಎಸ್ಐ-ಜೆ, ಹೆಚ್ಸಿಸ್-68.197.339 PCS-82.137.227.508.510.638.709.425.1162.1223. ರವರು ಮತ್ತು ಪಂಚರು ಕೂಡಿ ಇಲಾಖಾ ಜೀಪ್ ನಂ ಕೆಎ34/ಜಿ269ನೇದ್ದರಲ್ಲಿ ಮದ್ಯಾಹ್ನ 02.30 ಗಂಟೆಗೆ ಕೃತ್ಯ ಸ್ಥಳಕ್ಕೆ ಹೊರಟು 3.00 ಗಂಟೆಗೆ ತಲುಪಿ ಮರೆಯಾಗಿ ನಿಂತು ನೋಡಲು  ಭೈರಾಪುರ ಕ್ರಾಸ್ ಹತ್ತಿರ ಎಸ್ ಎಚ್ 19ರಸ್ತೆಯ ಪಕ್ಕ ಬಾಗೇವಾಡಿ ಕಾಲುವೆ ದ ಬಯಲು ಜಾಗದ ಸಾರ್ವಜನಿಕ ಸ್ಥಳದಲ್ಲಿ ಜನರು ಗಂಪಾಗಿ ನಿಂತುಕೊಂಡು ಐದು ಕೋಳಿ ಜಗಳಕ್ಕೆ ಬಿಟ್ಟು ಹಣವನ್ನು ಪಣವಾಗಿಟ್ಟು, ಜಾಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿ 11ಜನ ಸಿಕ್ಕಿಬಿದ್ದಿದ್ದು, ,  ಸಿಕ್ಕಿಬಿದ್ದವರಿಂದ 60300/- ರೂ ನಗದು ಹಣ, ಜೂಜಾಟಕ್ಕೆ ಬಳಸಿದ 5ಕೋಳಿ ಗಳನ್ನು ಪಂಚರ ಸಮಕ್ಷಮ ಜಪ್ತು ಮಾಡಿಕೊಂಡು ಠಾಣೆಗೆ ಬಂದು ಸದರಿ ಆರೋಪಿಗಳ ವಿರುದ್ದ ಮುಂದಿನ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಠಾಣಾ ಗುನ್ನೆ ನಂ:12/2016 ಕಲಂ:78 ಕ್ಲಾಸ್ 1 (ಎ) (6) ಕೆ,ಪಿ ಆಕ್ಟ್ ಪ್ರಕರಣ ಧಾಖಲಿಸಿರುತ್ತದೆ.
Siruguppa PS
55 Cr.No:0025/2016
(CODE OF CRIMINAL PROCEDURE, 1973 U/s 110 )
24/01/2016 Under Investigation
CrPC - Security For Good Behaviour (Sec 110)
Brief Facts :  ನಾನು ಎಸ್ ತಿಪ್ಪೇರುದ್ರಪ್ಪ ಪಿ.ಎಸ್.ಐ (ಸಿ) ಮಾನ್ಯ ನ್ಯಾಯಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ ದಿನಾಂಕ 24-01-16  ರಂದು ಬೆಳಿಗ್ಗೆ  10-00  ಗಂಟೆಗೆ ಪಟ್ಟಣದಲ್ಲಿ ಗಸ್ತು ಕರ್ತವ್ಯಕ್ಕೆಂದು ಅಪರಾಧ ಸಿಬ್ಬಂದಿಯವರಾದ ಪಿಸಿ 896,128  ರವರನ್ನು ಕರೆದುಕೊಂಡು ಸಿರುಗುಪ್ಪ ಪಟ್ಟಣ ಮತ್ತು ಹೊರವಲಯ ಕಡೆಗ  ಗಸ್ತು ಕರ್ತವ್ಯಕ್ಕೆಂಡು ಠಾಣೆಯಿಂದ ಮೋಟಾರು ಸೈಕಲಗಳಲ್ಲಿ ಹೊರಟಿದ್ದು ಸಿರುಗುಪ್ಪ ಪಟ್ಟಣದ ಮಹಾವೀರ ನಗರ ಕೃಷ್ಣನಗರ ,ಕೆ.ಹೆಚ್.ಬಿ ಕಾಲೋನಿ, ಸದಾಶಿವನಗರ, ಪ್ರಮುಖ ಬೀದಿಗಳಲ್ಲಿ ಗಸ್ತು ಕರ್ತವ್ಯ ನಿರ್ವಹಿಸತ್ತಾ   ಸಿರುಗುಪ್ಪ ಬಸ್ ಸ್ಟ್ಯಾಂಡ್ ಕಡೆಗೆ ಬರುತ್ತಿರುವಾಗ 11-00ಎ.ಎಮ್   ಗಂಟೆಯ ಸಮಯದಲ್ಲಿ ಸಿರುಗುಪ್ಪ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡಿನಲ್ಲಿ ನಿಂತಿದ್ದ  ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದು ಕಂಡು ಬಂದಿದ್ದು ಸಿಬ್ಬಂದಿಯವರರೊಂದಿಗೆ ಹೋಗಿ ಆತನನ್ನು ಹಿಡಿದು  ಆತನ ಹೆಸರು ಮತ್ತು ವಿಳಾಸವನ್ನು ವಿಚಾರಿಸಲು ತನ್ನ ಹೆಸರು ಅಬ್ದುಲ್ ತಂದೆ ಅಸಾದುಲ್ಲಾ ವ: 20ವರ್ಷ ಮುಸ್ಲಿಂ ಜನಾಂಗ ಬೆಲ್ದಾರ್ ಕೆಲಸ ವಾಸ: ರಾಮಕೃಷ್ಣ ಟಾಕೀಸ್ ಹತ್ತಿರ ಸಿರುಗುಪ್ಪ ಎಂದು ತಿಳಿಸಿದ್ದು ಸದರಿಯವನು ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಭಂಗವವನ್ನ ಉಂಟು ಮಾಡುತ್ತಿದ್ದು ಕಂಡುಬಂದಿದ್ದು  ಮುಂಜಾಗ್ರತಾ ಕ್ರಮವಾಗಿ ಸದರಿ ಆರೋಪಿತನನ್ನು  ಠಾಣೆಗೆ ಕರೆತಂದು ಪ್ರಕರಣ ದಾಖಲಿಸಿ ತನಿಖೆ ಕೈಗೋಂಡಿದೆ.
T.B. Dam PS
56 Cr.No:0003/2016
(CODE OF CRIMINAL PROCEDURE, 1973 U/s 107 )
24/01/2016 Under Investigation
CrPC - Security For Good Behaviour (Sec 107 )
Brief Facts :  ಆರೋಪಿತನು ಟಿ.ಬಿ.ಡ್ಯಾಂ ಟಿ.ಎಸ್.ಪಿ. ಫ್ಯಾಕ್ಟರಿ ಎದರುಗಡೆ ವಾಸವಾ ಗಿರುವ ಟೀಚರ್ ಗೀತಾಂಜಲಿಗೌಡ ರವರ ಮಗಳು ರವಿನಾಗೌಡ ರವರಿಗೆ ಆಗಾಗ ತೊಂದರೆ ಕೊಡುತ್ತಿದ್ದು ದಿನಾಂಕ:- 28/12/2015 ರಂದು ಸಹ ಮಧ್ಯಾಹ್ನ ಸುಮಾರು 3-15 ಗಂಟೆಗೆ ಗೀತಾಂಜಲಿಗೌಡ ರವರ ಮನೆಗೆ ಬಂದು ಬಾಗಿಲು ತಗೆಯಿರಿ ಅಂತ ಕೂಗಾಡುತ್ತಿದ್ದಾಗ  ನೀನು ಏಕೆ ಮನೆ ಹತ್ತಿರ ಬಂದಿದ್ದೀಯಾ ಮನೆಯಲ್ಲಿ ಟೀಚರ್ ಇರುವುದಿಲ್ಲ ಅಂತ ಗೀತಾಂಜಲಿಗೌಡ ರವರ ಮನೆಯ ಹತ್ತಿರ ಇರುವ ಪನ್ನೀರ್ ಸೆಲ್ವಂ ರವರು ಸಿಂಹಾಚಲ ರವರಿಗೆ ಕೇಳಿದ್ದರಿಂದ ಸಿಂಹಾಚಲ ರವರು ಅವರ ಬಳಿಇದ್ದ ಫೋನ್ ನಿಂದ ಫೋನ್ ಮಾಡಿದ್ದರಿಂದ  7-8 ಜನರು ಕೈಗಳಲ್ಲಿ ಕಟ್ಟಿಗೆಗಳನ್ನಿಡಿದುಕೊಂಡು ಬಂದಿದ್ದು ಎಲ್ಲರೂ ಸೇರಿ ಪನ್ನೀರ್ ಸೆಲ್ವಂ ರವರಿಗೆ  ಕಟ್ಟಿಗೆಯಿಂದ ತಲೆ ಮೇಲೆ ಹೊ ಡೆದು ಹಲ್ಲೆ ಮಾಡಿರುತ್ತಾರೆಂದು ಅದೇ ದಿವಸ ಪನ್ನೀರ್ ಸೆಲ್ವಂ ರವರು ಸಿಂಹಾಚಲ ಮತ್ತು ಇತರರ ಮೇಲೆ ಕೇಸು ಮಾಡಿರುವುದರಿಂದ ಗುನ್ನೆನಂಬರ್ 41/2015.ಕಲಂ, 143-147-148-324-354(ಡಿ)(1)(i) ಆಧಾರ 149 ಐ.ಪಿ.ಸಿ. ಅಡಿಯಲ್ಲಿ ಪ್ರಕರಣವು ದಾಖಲಾಗಿರುತ್ತದೆ.
                      ಪನ್ನೀರ್ ಸೆಲ್ವಂ ರವರಿಗೆ ಸಿಂಹಾಚಲ ಮಾತ್ರ ಹೊಡೆದಿರುತ್ತಾರೆಂದು ತನಿಖೆಯಿಂದ ವ್ಯಕ್ತವಾಗಿ ರುವುದು ಸರಿಯಷ್ಠೇ ಪನ್ನೀರ್ ಸೆಲ್ವಂ ರವರು ಸಿಂಹಾಚಲ ಮತ್ತು ಇತರರಮೇಲೆ ಕೇಸು ಮಾಡಿರುವುದರಿಂದ  ಸಿಂಹಾಚಲ ರವರು ಪನ್ನೀರ್ ಸೆಲ್ವಂ ರವರ ಮೇಲೆ ಮನಸ್ಥಾಪ ಮತ್ತು ದ್ವೇಷ ಹೊಂದಿ ಟೀಚರ್ ಗೀತಾಂಜಲಿಗೌಡ ರವರ ಮನೆಗೆ ಅವರ ಮಗ ದೀರನ್ ರವರಿಗೆ ಮಾತಾಡಿಸಲು ಆಗಾಗ ಅವರ ಮನೆಗೆ ಹೋಗುತ್ತಿದ್ದರಿಂದ ಇದೇ ವಿಷಯವನ್ನು ತಪ್ಪಾಗಿ ಅರ್ಥೈಸಿಕೊಂಡಿರುವ ಪನ್ನೀರ್ ಸೆಲ್ವಂ ರವರು ಯಾವುದೋ ದ್ವೇಷಹೊಂದಿ  ತಮಗೆ ಸಂಬಂಧವಿಲ್ಲದ ವಿಷಯ ದಲ್ಲಿ  ಆಸಕ್ತಿ ತೋರಿಸಿ ಕೇಸುಮಾಡಿ ತಲೆ ತಗ್ಗಿಸುವಂತೆ ಮಾಡಿರುತ್ತಾನೆ ಇವತ್ತಲ್ಲಾ
ನಾಳೆ ಪನ್ನೀರ್ ಸೆಲ್ವಂ ಸಿಕ್ಕೇ ಸಿಗುತ್ತಾನೆ ಸಮಯ ನೋಡಿ ಸೇಡು ತೀರಿಸಿಕೊಂಡೇ ತಿರುತ್ತೇನೆಂದು ಇ.ವಿ.ಕ್ಯಾಂಪಿನಲ್ಲಿ ಕೆಲವರ ಮುಂದೆ ಮಾತಾಡಿಕೊಂಡು ತಿರುಗು ತ್ತಾನೆಂದು ಈ ದಿವಸ ದಿನಾಂಕ:- 24/01/2016 ರಂದು ಬೆಳಿಗ್ಗೆ 11-45. ಗಂಟೆಗೆ ನಾನು ಟಿ.ಬಿ.ಡ್ಯಾಂ ಇ.ವಿ.ಕ್ಯಾಂಪಿನಲ್ಲಿ ಚರ್ಚ್ ಹತ್ತಿರ ಸುತ್ತು ಕರ್ತವ್ಯ ನಿರ್ವಹಿಸುತ್ತಿರುವಾಗ ಬಾತ್ಮೀದಾರರಿಂದ ಮಾಹಿತಿ ತಿಳಿದು ಬಂದಿರುತ್ತದೆ ಮುಂಬರುವ ದಿನಗಳಲ್ಲಿ ಸಿಂಹಾಚಲ ರವರು ಯಾವುದೇ ಸಮಯದಲ್ಲಾದರೂ ಪನ್ನೀರ್ ಸೆಲ್ವಂ ರವರೊಂದಿಗೆ ಜಗಳ ವಗೈರೆಗಳು ಮಾಡಿಕೊಂಡು ಸಮಾಜದಲ್ಲಿನ ಶಾಂತಿಯನ್ನು ಕದಡುವಂತೆ ಮಾಡುವ ಸಾಧ್ಯತೆಗಳಿರುತ್ತವೆ ಆದುದರಿಂದ ಸಿಂಹಾಚಲ ರವರ ಮೇಲೆ ಕಲಂ 107.ಸಿ.ಆರ್.ಪಿ.ಸಿ. ಅಡಿಯಲ್ಲಿ ಮುಂಜಾಗ್ರತಾ ಕ್ರಮ ಜರುಗಿಸಲು ಫಿರ್ಯಾದಿದಾರರು ದೂರು ನೀಡಿರುವುದರಿಂದ ಕ್ರಮ ಕೈಗೊಂಡಿರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ