Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
Bellary Rural PS | ||||||||||||||||
1 | Cr.No:0463/2015 (IPC 1860 U/s 392 ) |
31/10/2015 | Under Investigation | |||||||||||||
ROBBERY - Chain Snatching | ||||||||||||||||
Brief Facts : | ಫಿರ್ಯಾಧಿ ಶ್ರೀಮತಿ. ಗುಚ್ಚಿಮಾಂಬ ಇವರು ದಿನಾಂಕ 30-10-2015 ರಂದು ಸಂಜೆ 6-45 ಗಂಟೆಗೆ ಅವಂಬಾವಿಯ ಶಿಲ್ಪಿನಗರದ ಭತ್ರಿ ರಸ್ತೆಯಲ್ಲಿ ಪಿರ್ಯಾದಿದಾರರ ಮನೆಯ ಹತ್ತಿರದ ವೆಂಕಟೇಶ ಎಂಬುವವರ ಮನೆಯ ಮುಂದೆ ತನ್ನ ಗಂಡನನೊಂದಿಗೆ ಮನೆಗೆ ಹೋಗುತ್ತಿದ್ದಾಗ ಹಿಂದಿನಿಂದ ಒಬ್ಬ ವ್ಯಕ್ತಿ ಬಿಳಿ ಬಣ್ಣದ ಹೋಂಡಾ ಆಕ್ಟೀವಾ ವಾಹನದಿಂದ ಬಂದು ಫಿರ್ಯಾಧಿದಾರಳ ಕೊರಳಲ್ಲಿದ್ದ 30-00 ಗ್ರಾಂ ಬಂಗಾರ ಮಾಂಗಲ್ಯದ ಸರ, ಅಂದಾಜು 75,000/- ರೂ.ಗಳು ಬೆಲೆ ಬಾಳುವ ಸರವನ್ನು ಕಿತ್ತುಕೊಂಡು ಹೋಗಿರುತ್ತಾನೆ. ಬಂಗಾರದ ಸರವನ್ನು ಕಿತ್ತುಕೊಂಡು ಹೋದ ವ್ಯಕ್ತಿಗಳನ್ನು ಪತ್ತೆ ಹಚ್ಚಿ, ಬಂಗಾರ ಸರವನ್ನು ದೊರಕಿಸಿ ಕೊಡಬೇಕೆಂದು ದೂರು ನೀಡಿದ ಮೇರಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. | |||||||||||||||
Hampi Tourism PS | ||||||||||||||||
2 | Cr.No:0017/2015 (CODE OF CRIMINAL PROCEDURE, 1973 U/s 109 ) |
31/10/2015 | Under Investigation | |||||||||||||
CrPC - Security For Good Behaviour (Sec 109) | ||||||||||||||||
Brief Facts : | ಈ ದಿನ ದಿನಾಂಕ:-31/10/2015 ರಂದು ಬೆಳಿಗ್ಗೆ 4.00 ಗಂಟೆಗೆ ಹಂಪಿಯ ವಿರೂಪಾಕ್ಷ್ವೇಶ್ವರ ಗುಡಿ ಏರಿಯ ಮತ್ತು ಪ್ರಕಾಶ ನಗರ ಏರಿಯ ಕರ್ತವ್ಯ ಮುಗಿಸಿಕೊಂಡು ಹೆಚ್,ಸಿ-23 ರವರೊಂದಿಗೆ ನದಿತೀರ ಹತ್ತಿರ ಬೆಳಿಗ್ಗೆ 05-00 ಗಂಟೆಗೆ ಬಂದಾಗ 3 ಜನರು ಗುಂಪಾಗಿ ಕುಳಿತುಕೊಂಡಿದ್ದ ಸಮವಸ್ರ್ತದಲ್ಲಿದ್ದ ನಮ್ಮನ್ನು ನೋಡಿ ಮರೆಮಾಚಿಕೊಂಡು ಹೋಗಲು ಯತ್ನಿಸಿದ್ದು ನಾನು ಮತ್ತು ಹೆಚ್.ಸಿ-23 ಸಂಗಡ 3 ಜನರಿಗೆ ಹಿಡಿದು ವಿಚಾರಿಸಲು ಮೊದಲು ತಮ್ಮ್ ಹೆಸರುಗಳನ್ನು ಸರಿಯಾಗಿ ಹೇಳದ ಇರುವಿಕೆ ಬಗ್ಗೆ ಸರಿಯಾದ ಮಾಹಿತಿ ತಿಳಸದಿದ್ದರಿಂದ ಸಂಶಯಬಂದು ಸರಿಯಾಗಿ ಹೆಸರು ವಿಳಾಸ ತಿಳಸಲು ಹೇಳಿದ್ದರಿಂದ ತಮ್ಮ ಹೆಸರು 01. ಕರುಬರ ನಾಗಿರೆಡ್ಡಿ 02. ಬೋಯ ರಾಮಣ್ಣ 03. ಬೋಯ ಯರ್ರಿಸ್ವಾಮಿ ಎಂದು ತಿಳಿಸಿದರು ,ಇವರು ಈ ಹಿಂದೆ ಹಂಪಿ ಪೊಲೀಸ್ ಠಾಣೆಯ ಸರಹದ್ದಿನ ಮೂಲ ವಿರುಪಾಕ್ಷ್ವಶ್ವರ ಗುಡಿಯ ಪಾಣಿ ಪೀಠದ ಕಲ್ಲುಕದ್ದು ಒಯ್ಯಲು ಪ್ರಯತ್ನಸಿದ್ದು ಈ ಬಗ್ಗೆ ಠಾಣೆಯ ಗುನ್ನೆನಂ:-23/2014 ಕಲಂ:- 379 ,511,ಐ.ಪಿ.ಸಿ. ಪ್ರಕರಣದಲ್ಲಿ ಆರೋಪಿಗಳಾದ್ದು ಇವರು ಮುಂದೆ ಯಾವದಾದರೂ ಸಂಜ್ಷೆಯ ಅಪರಾಧ ಮಾಡುವ ಸಂಭವವಿದ್ದು ಮುನ್ನಚ್ಚರಿಕೆಯಾಗಿ ವಶಕ್ಕೆ ತೆಗೆದುಕೊಂಡು ಠಾಣೆಗೆ ಬೆಳಿಗ್ಗೆ 07-00 ಗಂಟೆಗೆ ಬಂದು ಇವರು ಮುಂದೆ ಯಾವುದೇ ಅಪರಾಧ ಮಾಡದಂತೆ ಠಾಣಾ ಗುನ್ನೆ ನಂ 17/2015 ಕಲಂ 109 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಕಲಿಸಿದ್ದು ಇವರ ಸದ್ವರ್ತನೆಗಾಗಿ ಜಾಮೀನು ಮುಚ್ಚಳಿಕೆ ಪಡೆದುಕೊಳ್ಳಲು ಮುಂದಿನ ಕ್ರಮಕ್ಕೆ ವರದಿ ಸಲ್ಲಿಸಲಾಗಿದೆ. | |||||||||||||||
Hospet Rural PS | ||||||||||||||||
3 | Cr.No:0157/2015 (KARNATAKA MINOR MINERAL CONSISTENT RULE 1994 U/s 42,44 ; IPC 1860 U/s 379 ) |
31/10/2015 | Under Investigation | |||||||||||||
KARNATAKA STATE LOCAL ACTS - Karnataka Minor Mineral Consistent Rule 1994 | ||||||||||||||||
Brief Facts : | ದಿ:31/10/2015 ರಂದು ಬೆಳಿಗ್ಗೆ 9-00 ಗಂಟೆಗೆ ಸಂಡೂರು ರಸ್ತೆಯಲ್ಲಿ ಹಾಸ್ಟೆಲ್ ಮುಂದೆ ಪಿರ್ಯಾಧಿದಾರರು ಗಸ್ತು ಕರ್ತವ್ಯದಲ್ಲಿದ್ದಾಗ ಕಲ್ಲಹಳ್ಳಿ ಚಕ್ ಪೋಸ್ಟ ಕಡೆಯಿಂದ ಒಂದು ಮರಳು ತುಂಬಿದ ಟ್ರಾಕ್ಟರ್ ನಂ:ಕೆ.ಎ35/ಟಿ:7876 ಟ್ರಾಲಿ ನಂ:ಕೆ.ಎ.35 ಟಿ:7877 ನೇದ್ದರ ಚಾಲಕನು ತನ್ನ ಟ್ರಾಕ್ಟರ್ ನಲ್ಲಿ ಸುಮಾಋಉ 1500/- ಬೆಲೆಯ 2 ಟನ್ ಸಾದಾ ಮರಳನ್ನು ಯಾವುದೇ ಅಧಿಕೃತ ಪರವಾನಿಗೆ ಇಲ್ಲದೇ ಸಕರ್ಾರಕ್ಕೆ ಕಟ್ಟ ಬೇಕಾದ ರಾಜ ಧನವನ್ನು ಕಟ್ಟದೇ ಕಳ್ಳತನದಿಂದ ಅನಧಿಕೃತವಾಗಿ ಸಾದಾ ಮರಳನ್ನು ತುಂಬಿಕೊಂಡು ಬಂದಿದ್ದರಿಂದ ಒಪಂಚರ ಸಮಕ್ಷಮ ಜಪ್ತು ಮಾಡಿಕೊಂಡು ಆರೋಪಿ ಮತ್ತು ಟ್ರಾಕ್ಟರ್ ನೊಂದಿಗೆ ಬಂದು ಮುಂದಿನ ಕ್ರಮಕ್ಕಾಗಿ ನೀಡಿದ ಜ್ಞಾನನವನು ಸ್ವೀಕರಿಸಿ ಗುನ್ನೆ ದಾಖಲು ಮಾಡಿ ತನಿಖೆ ಕೈ ಗೊಳ್ಳಲಾಗಿದೆ. | |||||||||||||||
Moka PS | ||||||||||||||||
4 | Cr.No:0151/2015 (IPC 1860 U/s |
31/10/2015 | Under Investigation | |||||||||||||
279,304(A) ) | ||||||||||||||||
MOTOR VEHICLE ACCIDENTS FATAL - State Highways | ||||||||||||||||
Brief Facts : | ಈ ದಿನ ದಿನಾಂಕ:೩೧-೧೦-೧೫ ರಂದು ಬೆಳಗಿನ ಜಾವ ೩ ಗಂಟೆಗೆ ಪಿರ್ಯಾದಿದಾರರಾದ ಶ್ರೀ.ಎಂ.ಎರ್ರೆಪ್ಪ ತಂದೆ ಲೇಟ್ ಕರೇಗೌಡ ವ:೬೨ವಾಸ: ರೆಡ್ಡಿ ಬೀದಿ ಕಲ್ಲುಮಠ ಹತ್ತಿರ ೧೨ನೇವಾರ್ಡ ಮನೆ ನಂ:೬೨/೦೪ ಬಳ್ಳಾರಿ ಸೆಲ್ ನಂ:೯೭೩೯೪೦೧೦೩೧ರವರು ಠಾಣೆಗೆ ಬಂದು ಕೊಟ್ಟ ಗಣಕೀಕೃತ ದೂರು ಏನಂದರೇ, ತನ್ನ ಮಗನಾದ ಎಂ.ರಾಮನಗೌಡ ತನ್ನ ಮೋಟಾರ್ ಸೈಕಲ್ ನಂ:ಕೆ:ಎ:೩೬ಹೆಚ್.೩೯೪೭ ನೇದ್ದರಲ್ಲಿ ಮೋಕಾ ಗ್ರಾಮದ ಮೂಖಾಂತರ ತನ್ನ ಹೆಂಡತಿ ಊರಾದ ಆಂದ್ರ ಎಮ್ಮಿಗನೂರು ಹೋಗುತ್ತಿರುವಾಗ ಶಿವಪುರ ಗ್ರಾಮದ ಹತ್ತಿರ ಆನಿಲ್ ರೆಡ್ಡಿರವರ ಹೊಲ ಬಳಿ ಮೋಕಾ ಬಳ್ಳಾರಿ ರಸ್ತೆಯ ಬ್ರೇಕ್ ಹಂಪ್ ಮುಂದೆ ಹೋಗುತ್ತಿರುವಾಗ ಮೋಕಾ ಕಡೆಯಿಂದ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ನಡೆಸಿಕೊಂಡು ತನ್ನ ಮಗನ ಮೋಟಾರ್ ಸೈಕಲ್ಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿ ಹೋಗಿದ್ದು ತನ್ನ ಮಗನಿಗೆ ತಲೆಗೆ ಭಾರಿ ರಕ್ತಗಾಯವಾಗಿ ರಕ್ತ ಸುರಿ ಸ್ಥಳದಲ್ಲಿ ಮೃತ ಪಟ್ಟಿದ್ದು ಇದನ್ನು ನೋಡಿದ ಮರಿಮಲ್ಲಪ್ಪ ವಾಸ: ಬಸರಕೋಡುರವರು ಪೋನ್ ಮಾಡಿ ವಿಷಯ ತಿಳಿಸಿರುತ್ತಾರೆ ನಂತರ ಸ್ಥಳಕ್ಕೆ ಬಂದು ಘಟನೆ ನೋಡಿದ್ದು ಕಾರಣ ತನ್ನ ಮಗನಿಗೆ ಡಿಕ್ಕಿದ ಯಾವುದೋ ವಾಹನದ ಚಾಲಕನ ಹೆಸರು ಮತ್ತು ವಿಳಾಸ ಗೋತ್ತಿಲ್ಲ ವಾಹನದ ಚಾಲಕನನ್ನು ಪತ್ತೆ ಮಾಡಿ ಮುಂದಿನ ಕ್ರಮ ಜರುಗಿಸಲು ಕೊಟ್ಟ ಗಣಕೀಕೃತ ದೂರಿನ ಮೇರೆಗೆ, | |||||||||||||||
5 | Cr.No:0152/2015 (IPC 1860 U/s 379 ; KARNATAKA MINOR MINERAL CONSISTENT RULE 1994 U/s 42,43,44 ; MMDR (MINES AND MINERALS REGULATION OF DEVELOPMENT) ACT 1957 U/s 21(1) ; KARNATAKA LAND REVENUE(AMENDMENT) ACT-2007 U/s 73,192(a) ) |
31/10/2015 | Under Investigation | |||||||||||||
KARNATAKA STATE LOCAL ACTS - Karnataka Minor Mineral Consistent Rule 1994 | ||||||||||||||||
Brief Facts : | ಈ
ದಿನ ದಿನಾಂಕ: 31-10-15 ರಂದು ಬೆಳಿಗ್ಗೆ 5-30 ಗಂಟೆಗೆ ಶ್ರೀ.ಪೀರಾಸಾಬ್.ಎಸ್. ಮೋಕಾ ಪೊಲೀಸ್ ಠಾಣೆರವರು ತಮ್ಮ ವಿಶೇಷ ವರದಿಯನ್ನು
ನೀಡಿದ್ದು ಇದರ ಸಾರಂಶ ಏನಂದರೇ, ಈ ನಿನ್ನೆ ದಿನ ದಿನಾಂಕ:೩೦/೧೦/೨೦೧೫ ರಂದು ನನಗೆ ಪಿಸಿ೩೮೨ ಶ್ರೀ ತಾಜುದ್ದೀನ್ ಇಬ್ಬರಿಗೆ ಮೋಕಾ ಗ್ರಾಮದ ರಾತ್ರಿ ಗಸ್ತು
ಕರ್ತವ್ಯಕ್ಕೆ ಮಾನ್ಯ ಪಿ ಎಸ್ ಐ ರವರು ನೇಮಿಸಿದ್ದು,
ನಿನ್ನೆ ದಿನ ರಾತ್ರಿ ೧೦ ಗಂಟೆಗೆ ನಾನು ಮತ್ತು ಪಿಸಿ ೩೮೨ ಇಬ್ಬರು ಮೋಕಾ ರಾತ್ರಿ
ಗಸ್ತು ಮಾಡುತ್ತ ತಿರುಗಾಡುತ್ತಾ ಹಳೇ ಮೋಕಾ ಗ್ರಾಮದಲ್ಲಿ ಎಲ್ಲಾ ಕಡೆಗೆ ತಿರುಗಾಡಿಕೊಂಡು ದಿ:೩೧-೧೦-೧೫ ರಂದು ಬೆಳಿನ ಜಾವ ೩ ಗಂಟೆಗೆ ಹೊಸ ಮೋಕಾ ಗ್ರಾಮದ ಕಸ್ತೂರಿ ಬಾ ಶಾಲೆಯ ಹತ್ತಿರ
ಗಸ್ತು ಮಾಡುತ್ತಿರುವಾಗ ಮಾನ್ಯ ಪಿ ಎಸ್ ಐ
ರವರು ಪೋನ್ ಮಾಡಿ ವಣೇನೂರು ಗ್ರಾಮದ ವೇದಾವತಿ ಹಗರಿಯಲ್ಲಿ ಒಂದು ಟ್ರಾಕ್ಟರ್ ಟ್ರಾಲಿಯು
ಅಕ್ರಮವಾಗಿ ಮರಳು ತುಂಬುತ್ತಿದ್ದಾರೆ ಅಂತ ಖಚಿತವಾದ ಮಾಹಿತಿ ಬಂದಿದೆ ಸದ್ರಿ ದಾಳಿ ಮಾಡಿ ಮುಂದಿನ ಕ್ರಮ ಜರುಗಿಸಲು ಆಧೇಶಸಿದ್ದರಿಂದ ನಾನು
ಮತ್ತು ಪಿಸಿ೩೮೨ ಇಬ್ಬರು ನಮ್ಮ ಸ್ವಂತ ಮೋಟಾರ್ ಸೈಕಲ್ನಲ್ಲಿ ಬೆಳ್ಳಿಗೆ ೩-೩೦ ಗಂಟೆಗೆ ವಣೇನೂರು ಗ್ರಾಮಕ್ಕೆ ಹೋಗಿ
ಇಬ್ಬರು ಪಂಚರನ್ನು ಬರಮಾಡಿಕೊಂಡು ಇವರಿಗೆ ವಿಷಯ ತಿಳಿಸಿ ಸದ್ರಿ ದಾಳಿಗೆ ಪಂಚರಾಗಿ ವಿವರವಾದ
ಪಂಚನಾಮೆ ಬರೆಯಿಸಿಕೊಡಲು ತಿಳಿಸಿ ಕೇಳಿಕೊಂಡ ಮೇರೆಗೆ ಸದ್ರಿ ಪಂಚರು ಪಂಚರಾಗಲು
ಒಪ್ಪಿಕೊಂಡಿರುತ್ತಾರೆ. ಬೆಳಿಗ್ಗೆ ೪ ಗಂಟೆಗೆ ವಣೆನೂರು ಗ್ರಾಮದ ವೇದಾವತಿ ಹಗರಿಯಲ್ಲಿ ನಾವು ಮತ್ತು ಪಂಚರೊಂದಿಗೆ ಹೋಗಿ ನೋಡಲು ಒಂದು ಟ್ರಾಕ್ಟರ್ ಟ್ರಾಲಿಯಲ್ಲಿ ಮರಳನ್ನು ತುಂಬಿಕೊಂಡು ನಮ್ಮ ಎದುರಿಗೆ ಬರುತ್ತಿರುವಾಗ ಬೆಳಿಗ್ಗೆ ೪-೧೫ ಗಂಟೆಗೆ ದಾಳಿ ಮಾಡಿ ಮರಳು ತುಂಬಿದ ಟ್ರಾಕ್ಟರ್ ಟ್ರಾಲಿಯನ್ನು ಮತ್ತು ಚಾಲಕನ್ನು ಹಿಡಿದು ಮರಳನ್ನು ಸಾಗಣಿಕೆ ಮಾಡಲು ಚಾಲಕನಿಗೆ ವಿಚಾರಿಸಲು ಇವರ ಹತ್ತಿರ ಮತ್ತು ಇವರ ಮಾಲಿಕರ ಹತ್ತಿರ ಯಾವುದೇ ಪರ್ಮಿಟ್ & ದಾಖಲಾತೆಗಳು ಇಲ್ಲವೆಂದು ತಿಳಿಸಿದ್ದರಿಂದ ಚಾಲಕನ್ನು ವಶಕ್ಕೆ ತೆಗೆದುಕೊಂಡು ಚಾಲಕ ಮತ್ತು ಮಾಲಿಕನ ಹೆಸರು ಮತ್ತು ವಿಳಾಸ ವಿಚಾರಿಸಲು ಮತ್ತು ಮರಳು ತುಂಬಿದ ಟ್ರಾಕ್ಟರ ಟ್ರಾಲಿಯನ್ನು ಪರಿಶೀಲಿಸಿ ನೋಡಲು ೧) ನೀಲಿ ಬಣ್ಣದ ಪವರ್ ಟ್ರಾಕ್ ಕಂಪನಿಯ ಟ್ರಾಕ್ಟರ್ ಆಗಿದ್ದು ಇದಕ್ಕೆ ರಿಜಿಷ್ಟ್ರರ್ ನಂಬರ್ ಕೆಎ:೩೪:೧೬೧೭ ಅಂತ ಇರುತ್ತದೆ. ೨) ನೀಲಿ ಬಣ್ಣದ ಟ್ರಾಲಿಯಾಗಿದ್ದು ಇದರ ರಿಜಿಷ್ಟ್ರರ್ ನಂಬರ್ ಕೆ:ಎ:೩೪: ಟಿ:ಎ:೧೬೧೮ ಅಂತ ಇರುತ್ತದೆ. ಟ್ರಾಕ್ಟರ್ ಚಾಲಕ ಅಂಬರೀಷ್ ತಂದೆ ಗಾದಿಲಿಂಗಪ್ಪ ವಾಸ: ಸಿರುವಾರ ಗ್ರಾಮ ಮತ್ತು ಮಾಲಿಕರ ಹೆಸರು ವಸಂತ ತಂದೆ ಲೇಟ್ ಹನುಮಂತಪ್ಪ ವಾಸ: ಸಂಗನಕಲ್ಲು ಗ್ರಾಮ ಅಂತ ತಿಳಿಸಿದನು. ೩) ಟ್ರಾಲಿಯಲ್ಲಿ ೨-೩ ಟನ್ ಮರಳು ಇರುತ್ತದೆ. ಟ್ರಾಲಿಯಲ್ಲಿ ೨-೩ ಟನ್ ಮರಳು ಇರುತ್ತದೆ. ಚಾಲಕನಿಗೆ ಎಲ್ಲಿ ಮರಳನ್ನು ತುಂಬಿದ್ದ ಅಂತ ವಿಚಾರಿಸಲು ಈತನು ವಣೀನೂರು ಗ್ರಾಮದ ವೇದಾವತಿ ಹಗರಿಯಲ್ಲಿ ಬೆಳಿಗ್ಗೆ ೩ ಗಂಟೆಯಿಂದ ೪ ಗಂಟೆಯ ಮಧ್ಯದ ಅವದಿಯಲ್ಲಿ ಮರಳನ್ನು ತುಂಬಿರುತ್ತನೆ ಅಂತ ತಿಳಿಸಿದನು. ಈ |
|||||||||||||||
ಪಂಚನಾಮೆಯನ್ನು ಬೆಳಿಗ್ಗೆ ೪-೧೫ಗಂಟೆಯಿಂದ ಬೆಳಿಗ್ಗೆ ೫ ಗಂಟೆಯವರೆಗೆ ಜಪ್ತು ಪಂಚನಾಮೆ ಮಾಡಿಕೊಂಡಿದೆ. ಮೇಲ್ಕಂಡ ಚಾಲಕ ಮತ್ತು ಮಾಲಿಕರ ಮೇಲೆ ಕಾನೂನು ಕ್ರಮ ಜರುಗಿಸಲು ಕೊಟ್ಟ ವಿಶೇಷ ವರದಿಯ ಮೇರೆಗೆ | ||||||||||||||||
Sirigeri PS | ||||||||||||||||
6 | Cr.No:0161/2015 (IPC 1860 U/s 354(A),448 ) |
31/10/2015 | Under Investigation | |||||||||||||
MOLESTATION - Other Places | ||||||||||||||||
Brief Facts : | ಪಿರ್ಯಾಧಿದಾರರು ದಿ:31/10/2015 ರಂದು ರಾತ್ರಿ 00:30ಗಂಟೆಗೆ ಠಾಣೆಗೆ ಬಂದು ನೀಡಿದ ದೂರನ್ನು ಪಡೆದು ಪರಿಶೀಲಿಸಲುದಿ:-30/10/2015 ರಂದು ರಾತ್ರಿ 9:30ಗಂಟೆಗೆ ನಾನು ಮನೆ ಮುಂದೆ ಪಾತ್ರೆ ಸಾಮಾನುಗಳನ್ನು ತೊಳೆಯುತ್ತಿದ್ದೇನು, ಅದೇ ಸಮಯದಲ್ಲಿ ನಮ್ಮ ಗ್ರಾಮದ ಕುಂಟೇಜಿ ಪಕ್ಕೀರಪ್ಪನು ನನ್ನ ಗಂಡನ ಹತ್ತಿರ ಬಂದು ಕುರಿ ವ್ಯಾಪಾರದ ಬಗ್ಗೆ ಮಾತನಾಡುತ್ತಿದ್ದನು, ಆಗ ನನ್ನ ಗಂಡ ಕುರಿ ಮರಿಗೆ ಹಾಲು ಕುಡಿಸಲು ಹೋದನು, ನಾನು ಮನೆ ಒಳಗಡೆ ಹೋದೆನು, ಅದೇ ಸಮಯಕ್ಕೆ ಪಕ್ಕೀರಪ್ಪನು ಮನೆ ಒಳಗಡೆಗೆ ಬಂದು ನನಗೆ ಕುಡಿಯಲು ನೀರು ಕೊಡು ಎಂದು ಕೇಳಿದನು, ನಾನು ನೀರು ತುಂಬಲು ಹೋದೆನು, ಹಿಂದಿನಿಂದ ಪಕ್ಕೀರಪ್ಪ ಏಕಾಏಕಿ ಬಂದು ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡೆನು ನಾನು ಜೋರಾಗಿ ಕಿರಾಚಿಡಿದೆನು, ತಕ್ಷಣ ಅಲ್ಲೆ ಇದ್ದ ನನ್ನ ಗಂಡ ಮನೆಯ ಒಳಗಡೆ ಬಂದು ಪಕ್ಕೀರಪ್ಪನಿಂದ ನನ್ನನ್ನು ಬಿಡಿಸಿದನು, ಪಕ್ಕೀರಪ್ಪ ತಪ್ಪಿಸಿಕೊಂಡು ಹೋದನು, ಅಲ್ಲೆ ಇದ್ದ ಅಕ್ಕಪಕ್ಕದ ಏಟೂರು ಚಂದ್ರಪ್ಪ, ಬ್ಯಾಡರ ಹುಚ್ಚಣ್ಣ, ದಾಸರ ಹನುಮಂತಪ್ಪ ಇತರರು ನನ್ನ ಮನೆ ಹತ್ತಿರ ಬಂದು ವಿಚಾರಿಸಿದರು, ನಂತರ ನನ್ನ ತಮ್ಮ ರಾಜೀವ್, ದೊಡ್ಡಬಸಪ್ಪ ಇವರು ವಿಷಯ ತಿಳಿದು ಊರಿಂದ ನನ್ನ ಹತ್ತಿರ ಬಂದು ಈ ಬಗ್ಗೆ ವಿಚಾರಿಸಿದರು, ನಂತರ ನಾನು ಸಿರಿಗೇರಿ ಪೊಲೀಸ್ ಠಾಣೆಗೆ ಬಂದು ನನ್ನನ್ನು ಕೆಡಿಸಬೇಕೆಂಬ ಉದ್ದೇಶದಿಂದ ಗಟ್ಟಿಯಾಗಿ ಹಿಡಿದು ತಬ್ಬಿಕೊಂಡ ಕುಂಟೇಜಿ ಪಕ್ಕೀರಪ್ಪ ತಂದೆ ಮಾರೆಪ್ಪ ಈತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಇದ್ದ ದೂರನ ಮೇರೆಗೆ ಪ್ರಕರಣ ದಾಖಲಿಸಿರುತ್ತದೆ. | |||||||||||||||
Tekkalkota PS | ||||||||||||||||
7 | Cr.No:0108/2015 (IPC 1860 U/s 279,337 ) |
31/10/2015 | Under Investigation | |||||||||||||
MOTOR VEHICLE ACCIDENTS NON-FATAL - State Highways | ||||||||||||||||
Brief Facts : | ಈ ದಿನ ದಿನಾಂಕ: 31/10/2015 ರಂದು ಪಿರ್ಯಾದಿದಾರರು ತನ್ನ ಹೋಂಡಾ ಶೈನ್ ಮೋಟಾರ್ ಸೈಕಲ್ ನಂಬರ್ ಕೆಎ-35 ಇಎ-6750 ನೇದ್ದರಲ್ಲಿ ತನ್ನ ಚಿಕ್ಕಪ್ಪ ವಿರುಪ್ಪಣ್ಣ ರವರೊಂದಿಗೆ ಸಿರಿಗೇರಿಯಿಂದ ಸಿರುಗುಪ್ಪಕ್ಕೆ ಹೋಗುವಾಗ ತೆಕ್ಕಲಕೋಟೆ ಪಟ್ಟಣ ದಾಟಿದ ನಂತರ ಎಸ್ ಹೆಚ್-19 ರಸ್ತೆಯಲ್ಲಿ ಸಣ್ಣ ಕಾಲುವೆ ಹತ್ತಿರ ಹೋಗುತ್ತಿರುವಾಗ ಹಿಂದಿನಿಂದ ಆರೋಪಿ ವೀರೇಶ್ ನು ತನ್ನ ಮೋಟಾರ್ ಸೈಕಲ್ ನಂಬರ್ ಕೆಎ-05 ಇಜೆ-9269 ನೇದ್ದನ್ನು ಜೋರಾಗಿ ನಡೆಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಹಿಂದೆ ಡಿಕ್ಕಿ ಹೊಡೆದಿದ್ದು, ಪಿರ್ಯಾದಿ ಮತ್ತು ಆತನ ಚಿಕ್ಕಪ್ಪನವರು ರಸ್ತೆಯಲ್ಲಿ ಬಿದ್ದು ಗಾಯಗಳಾಗಿದ್ದು, ಆರೋಪಿ ವೀರೇಶ್ ನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೊಟ್ಟ ಹೇಳಿಕೆ ದೂರನ್ನು ಪಡೆದು ಠಾಣಾ ಗುನ್ನೆ ನಂಬರ್ 108/2015 ಕಲಂ 279-337 ಐಪಿಸಿ ರೀತ್ಯ ಪ್ರಕರಣ ದಾಖಲು ಮಾಡಿದೆ. | |||||||||||||||
ಶನಿವಾರ, ಅಕ್ಟೋಬರ್ 31, 2015
PRESS NOTE OF 31/10/2015
ಶುಕ್ರವಾರ, ಅಕ್ಟೋಬರ್ 30, 2015
PRESS NOTE OF 30/10/2015
Crime Key Report From To | ||||||||||||||||
Sl. No | FIR No | FIR Date | Crime Group - Crime Head | Stage of case | ||||||||||||
APMC Yard PS | ||||||||||||||||
1 | Cr.No:0093/2015 (KARNATAKA POLICE ACT, 1963 U/s 78(III) ) |
30/10/2015 | Under Investigation | |||||||||||||
KARNATAKA POLICE ACT 1963 - Gambling - Matka (78 Class C) | ||||||||||||||||
Brief Facts : | ದಿನಾಂಕ:
09-10-2015 ರಂದು ರಾತ್ರಿ 7-00 ಗಂಟೆಯ ಸಮದಯಲ್ಲಿ ಪಿ.ಎಸ್.ಐ ರವರಾದ
ಶ್ರೀ.ವೈ.ಎಸ್.ಹನುಮತಪ್ಪರವರಿಗೆ ಠಾಣೆಯ ಸರಹದ್ದು ಬಳ್ಳಾರಪ್ಪ ಕಾಲೋನಿಯಿಂದ ಗರೀಬ್ ನವಾಜ್
ಕಾಲೋನಿಯ ಕಡೆ ಹೋಗುವ ಸರ್ಕಲ್ ನಲ್ಲಿ ಆರೋಪಿತನು ಜನರಿಗೆ ಉದ್ದೇಶಿ ಇದು ನಸೀಬಿನ ಮಟಕಾ ಜೂಜಾಟ
ಒಂದು ರೂಪಾಯಿ ಕಟ್ಟಿದರೆ 80 ರೂಪಾಯಿ ಕೊಡುತ್ತೇನೆ ಬನ್ನಿರಿ ಆಡಿರಿ ಎಂದು ರಸ್ತೆಯಲ್ಲಿ ಹೋಗಿ
ಬರುವ ಜನರನ್ನು ಕೂಗಿ ಕರೆಯುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದು ಕೊಂಡು ಪ್ರತಿಯಾಗಿ ಮಟಕಾ
ನಂಬರಿನ ಚೀಟಿಗಳನ್ನು ಬರೆದು ಕೊಡುತ್ತಿದ್ದಾಗ ಪಿ.ಎಸ್.ಐ. ಮತ್ತು ಸಿಬ್ಬಂದಿಯವರು ಪಂಚರ
ಸಮಕ್ಷಮ ದಾಳಿ ಮಾಡಿ ಹಿಡಿದು ಆರೊಪಿಯ ವಶದಲ್ಲಿದ್ದ ಹಣ ರೂ.2310/-ಗಳು ಮತ್ತು 2 ಮಟಕಾ
ಚೀಟಿಗಳನ್ನು ಹಾಗೂ ಒಂದು ಬಾಲ್ ಪೆನ್ ಗಳನ್ನು ಪಂಚರ ಸಮಕ್ಷಮ ಜಪ್ತುಪಡಿಸಿಕೊಂಡು. ಆರೋಪಿಯನ್ನು
ಸ್ಥಳದಲ್ಲಿಯೇ ಬಿಟ್ಟು ಬಂದಿದ್ದಾಗಿ ಆತನ
ವಿರುದ್ದ 78 ಕ್ಲಾಸ್ (3) ಕೆ.ಪಿ ಆಕ್ಟ
ಅಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ ಠಾಣೆಯ ಎನ್.ಸಿ ಸಂಖ್ಯೆ: 34/2015 ರಲ್ಲಿ
ನಮೂದಿಸಿಕೊಂಡಿರುತ್ತದೆ. ಈ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಪ್ರಕರಣದಲ್ಲಿ ಎಪ್ .ಐ.ಆರ್ ದಾಖಲು ಮಾಡಿ ತನಿಖೆ ಕೈಗೊಳ್ಳಲು ಘನ ನ್ಯಾಯಾಲಯದ ಪರವಾನಿಗೆ ಕೋರಿದ್ದು ಘನ ನ್ಯಾಯಾಲಯವು ಪರವಾನಿಗೆ ನೀಡಿದ್ದರಿಂದ ಈ ದಿನ ಪ್ರ.ವ.ವರದಿ ದಾಖಲಿಸಿದೆ. |
|||||||||||||||
Cowlbazar PS | ||||||||||||||||
2 | Cr.No:0319/2015 (IPC 1860 U/s 506,504,149,323,324 ) |
30/10/2015 | Under Investigation | |||||||||||||
CASES OF HURT - Simple Hurt | ||||||||||||||||
Brief Facts : | ನಿನ್ನೆ ದಿನ ದಿನಾಂಕ: 29/10/2015 ರಂದು ಬೆಳಿಗ್ಗೆ 8-30 ಗಂಟೆಗೆ ಫಿರ್ಯಾಧಿದಾರರು ತನ್ನ ಸ್ನೇಹಿತ ಪ್ರೇಮ್ ಕುಮಾರ್ ನೊಂದಿಗೆ ವೀರಶೈವ ಡಿಗ್ರಿ ಕಾಲೇಜಿಗೆ ಫೀಜ್ ಕಟ್ಟಲೆಂದು ಹೋದಾಗ ಪ್ರೇಮ್ ನ ಸ್ನೇಹಿತ ಮಧುನು ಪ್ರೇಮ್ ನಿಗೆ ಫೋನ್ ಮಾಡಿ ನಿನ್ನೆ ನಮ್ಮ ಕಾಲೇಜಿನ ಆಶೋಕ್ ಎನ್ನುವವನು ನನಗೆ ಹೊಡೆದಿದ್ದಾನೆ ಅವನು ಇಲ್ಲಿ ಇದ್ದಾನೇ ಬಾ ಅಂತ ತಿಳಿಸಿದ್ದರಿಂದ ಫಿರ್ಯಾಧಿ ಮತ್ತು ಆತನ ಸ್ನೇಹಿತ ಪ್ರೇಮ್ ಇಬ್ಬರು ಡಿಪ್ಲೋಮಾ ಕಾಲೇಜು ಹತ್ತಿರ ಹೋಗಿ ಆಶೋಕ್ ನಿಗೆ ಏಕೆ ಮಧುಗೆ ಹೊಡೆದಿದ್ದೀಯಾ ಎಂದು ಕೇಳಿದ್ದಕ್ಕೆ ನೀವು ಯಾರಲೇ ಕೇಳುವುದಕ್ಕೆ ಎಂದು ಹೇಳಿ ಹೋಗಿದ್ದು, ನಂತರ ಫಿರ್ಯಾಧಿ ಮತ್ತು ಪ್ರೇಮ್ ರವರು ಪುನಃ ಬೆಳಿಗ್ಗೆ 9-30 ಗಂಟೆ ಸುಮಾರಿಗೆ ವಾಪಸ್ಸು ಡಿಗ್ರಿ ಕಾಲೇಜಿಗೆ ಬಂದು ಕ್ಯಾಂಟಿನ್ ನಲ್ಲಿ ಟೀ ಕುಡಿಯುತ್ತಾ ಕುಳಿತಿರುವಾಗ ಆರೋಪಿತರು ವಿಕೆಟ್ ಗಳನ್ನು ಹಿಡಿದುಕೊಂಡು ಬಂದು ಪ್ರೇಮ್ ಗೆ ಹೊಡೆ-ಬಡೆ ಮಾಡುತ್ತಿದ್ದಾಗ ಬಿಡಿಸಲು ಹೋದ ಫಿರ್ಯಾಧಿಯ ತಲೆಗೆ ಹೊಡೆದು ರಕ್ತಗಾಯ ಪಡಿಸಿ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿದ್ದು ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ. | |||||||||||||||
3 | Cr.No:0320/2015 (IPC 1860 U/s 420 ) |
30/10/2015 | Under Investigation | |||||||||||||
CHEATING - CHEATING | ||||||||||||||||
Brief Facts : | ಫಿರ್ಯಾಧಿದಾರರಿಗೆ ರಾಕೇಶ್ ಎನ್ನುವ ಅನಾಮಧೇಯ ವ್ಯಕ್ತಿ ಆತನ ಮೊಬೈಲ್ ನಂ. 8404997923 ನಂಬರ್ ನಿಂದ ಫಿರ್ಯಾಧಿಯ ಮೊಬೈಲ್ ನಂ. 99166-49447 ನೇದ್ದಕ್ಕೆ ಫೋನ್ ಮಾಡಿ, ನಿಮ್ಮ ಎಟಿಎಂ ಲಾಕ್ ಆಗಿದೆ ಅದನ್ನು ಓಪನ್ ಮಾಡಬೇಕು ಎಂದು ನಂಬಿಸಿ, ಫಿರ್ಯಾಧಿಯ ಎ.ಟಿ.ಎಂ.ಕಾರ್ಡ್ ನಂಬರ್ ಗಳಾದ 4591-5101-1965-7273 7273-866 ನೇದ್ದುವುಗಳನ್ನು ಫಿರ್ಯಾಧಿಯಿಂದ ಪಡೆದು, ಫಿರ್ಯಾಧಿಯ ಖಾತೆ ಸಂಖ್ಯೆಯಾದ 33076380636 ನೇದ್ದರಿಂದ 23,680/- ರೂಗಳನ್ನು ವಿತ್ ಡ್ರಾ ಮಾಡಿಕೊಂಡು, ಮೋಸ ಮಾಡಿರುತ್ತಾನೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದೆ. | |||||||||||||||
Gudekote PS | ||||||||||||||||
4 | Cr.No:0133/2015 (IPC 1860 U/s 34,504,323,324 ) |
30/10/2015 | Under Investigation | |||||||||||||
CASES OF HURT - Simple Hurt | ||||||||||||||||
Brief Facts : | ದಿನಾಂಕ 29/10/2015 ರಂದು ರಾತ್ರಿ 07-10 ಗಂಟೆ ಸಮಯದಲ್ಲಿ ತನ್ನ ಹೆಂಡತಿಯ ತಾಯಿ ಕಾಳಮ್ಮ, ಚಿಕ್ಕಮಂಗಳೂರುನಲ್ಲಿರುವ ತನಗೆ ಪೋನ್ ಮಾಡಿ ತನ್ನ ತಮ್ಮ ಅಜ್ಜಪ್ಪ ಆತನ ಹೆಂಡತಿ ಸಾಕಮ್ಮ ಮತ್ತು ಆತನ ಮಕ್ಕಳಾದ ಮಂಜುನಾಥ, ಹುಲಿರಾಜ, ಇವರು ತನಗೆ ಕೈಕಾಲುಗಳಿಂದ ಮೈ ಕೈಗೆ ಹೊಡೆದಿರುವುದಾಗಿ ತಿಳಿಸಿದ್ದರಿಂದ ತಾನು ತನ್ನ ಹೆಂಡತಿ ವನಜಾಕ್ಷಿ ತನ್ನ ಹೆಂಡತಿ ತಂಗಿ ಗೀತಾ ಆಕೆಯ ಗಂಡ ಅಣ್ಣಪ್ಪ ಮತ್ತು ಅಳಿಯ ಪರುಶುರಾಮ ಇವರೊಂದಿಗೆ ತನ್ನ ಅತ್ತೆಯನ್ನು ನೋಡಿಕೊಂಡು ಹೋಗಲು ಈ ದಿನ ದಿನಾಂಕ 30/10/2015 ರಂದು ಬೆಳಿಗ್ಗೆ 09-00 ಗಂಟೆಗೆ | |||||||||||||||
ಬೆಳ್ಳಗಟ್ಟೆ ಗ್ರಾಮಕ್ಕೆ ಬಂದು ತನ್ನ ಅತ್ತೆಯ ತಂದೆ ಹನುಮಂತಪ್ಪ ಇವರ ಮನೆಗೆ ಹೋಗಲು ಮೇಲ್ಕಂಡ ಆರೋಪಿತರ ಮನೆಯ ಮುಂದಿನಿಂದ ಹೋಗುತ್ತಿದ್ದಾಗ ಸಾಕಮ್ಮ ,ತನ್ನ ಹೆಂಡತಿಗೆ ಲೇ ಬೋಸುಡಿ, ಮಿಂಡ್ರಗಾಳಿ, ನಿನಗೆ ಐವತ್ತು ಸಾವಿರ ರೂಪಾಯಿ ಎರಡು ತೋಲ ಬಂಗಾರ ಕೊಟ್ಟಿರುತ್ತೇವೆ ಅದರೂ ಮತ್ತೆ ನಿಮ್ಮ ತಾಯಿ ಅವರ ತಂದೆಯ ಆಸ್ತಿ ಹೊಡೆಯಲು ಪುನಃ ಇಲ್ಲಿಗೆ ಬಂದು ಸೇರಿಕೊಂಡಿದ್ದಾಳೆ ಅಂತಾ ಬೈಯುತ್ತಿದ್ದಾಗ, ತಾನು ನಿನ್ನೆ ನಮ್ಮ ಅತ್ತೆಗೆ ಹೊಡೆದು ಈಗ ತನ್ನ ಹೆಂಡತಿಗೆ ಏಕೆ ಬೈಯತ್ತಿರಿ ಅಂತಾ ಕೇಳಿದ್ದಕ್ಕೆ, ಅಜ್ಜಪ್ಪನ ಮಗ ಮಂಜುನಾಥ ಕಬ್ಬಿಣದ ಹಿಕ್ಕಳದಿಂದ ತನ್ನ ಎಡಗಡೆ ತಲೆಗೆ ಹೊಡೆದು ರಕ್ತಗಾಯ ಮಾಡಿ ಅದೇ ಹಿಕ್ಕಳದಿಂದ, ಗೀತಮ್ಮಳಿಗೆ ಬಲಗಾಲ ಹಿಮ್ಮಡಿಗೆ ಹೊಡೆದು ಪಟ್ಟು ಮಾಡಿದಾಗ ಅಜ್ಜಪ್ಪ, ಸಾಕಮ್ಮ ಮತ್ತು ಹುಲಿರಾಜ ಇವರು ಕೈಕಾಲುಗಳಿಂದ ಮೈ ಕೈಗೆ ಹೊಡೆದಿರುತ್ತಾರೆಂದು ಪಿರ್ಯಾಧಿ ಎಂ ಹನುಮಂತಪ್ಪ ತಂದೆ ಉಡಸಲಪ್ಪ ವಾಸ ಬ್ಯಾಲಕುಂದಿ ಗ್ರಾಮ ಇವರು ನೀಡಿದ ಲಿಖಿತ ದೂರಿನ ಮೇರಿಗೆ ಈ ಪ್ರಕರಣ ದಾಖಲಿಸಿದೆ. | ||||||||||||||||
Hosahalli PS | ||||||||||||||||
5 | Cr.No:0197/2015 (IPC 1860 U/s 279 ; INDIAN MOTOR VEHICLES ACT, 1988 U/s 183 ) |
30/10/2015 | Under Investigation | |||||||||||||
MOTOR VEHICLE ACCIDENTS NON-FATAL - National Highways | ||||||||||||||||
Brief Facts | ಈ ದಿನ ದಿನಾಂಕ:-೩೦-೧೦-೨೦೧೫ ರಂದು ಮಧ್ಯಾಹ್ನ ೧೨-೦೦ ಗಂಟೆಗೆ ಪಿರ್ಯಾದಿದಾರರಾದ ಶ್ರೀ.ರಮೇಶ್ ಎಸ್. ತಂದೆ ಕೆ.ಸೊಕ್ಕನಾದನ್ ವಯಸ್ಸು ೪೭ ವರ್ಷ, ರೆಡ್ಡಿ ಜನಾಂಗ,ಕೆಎ-೦೧ ಎಡಿ-೯೨೦೧ ನಂಬರಿನ ಲಾರಿ ಡ್ರೈವರ್ ವಾಸ ತಿರುನಿಂಡ್ರವೂರ್, ತಿರುವಳ್ಳವರ್ ತಾಲೂಕು, ತಿರುವಳ್ಳವರ್ ಜಿಲ್ಲೆ. ಚನೈ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿನಾಂಕ:-೨೮-೧೦-೨೦೧೫ ರಂದು ತಾನು ಮೇಲ್ಕಂಡ ಲಾರಿಯನ್ನು ರಾತ್ರಿ ೯-೦೦ ಗಂಟೆಗೆ ಚಿತ್ರದುರ್ಗ ಬಿಟ್ಟು ದೆಹಲಿಗೆ ಹೊಸಪೇಟೆ ಮಾರ್ಗವಾಗಿ ಎನ್.ಎಚ್-೧೩ ರಸ್ತೆಯಲ್ಲಿ ಹೋಗುತ್ತಿದ್ದಾಗ ಹೊಸಹಳ್ಳಿಯ ಗ್ರೀನ್ ಪಾರ್ಕ್ ಹೊಟೇಲ್ ಹತ್ತಿರ ರಾತ್ರಿ ಸುಮಾರು ೧೧-೩೦ ಗಂಟೆಗೆ ಹೊಸಪೇಟೆ ಕಡೆಯಿಂದ ಒಂದು ಲಾರಿ ಅದರ ನಂಬರ್:-ಟಿಎನ್-೫೨ ಎಫ್-೫೪೫೮ ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದವನೇ ತನ್ನ ಕಂಟೇನರ್ ಲಾರಿಗೆ ಢಿಕ್ಕಿ ಪಡಿಸಿದ್ದರ ಪರಿಣಾಮ ತಮ್ಮ ಲಾರಿಯ ಮುಂದಿನ ಭಾಗವೆಲ್ಲಾ ಜಖಂ ಗೊಂಡಿದ್ದು, ಲಾರಿಯಲ್ಲಿದ್ದ ತಮಗೆ ಯಾವುದೇ ತರಹದ ಗಾಯಪೆಟ್ಟುಗಳಾಗಿರುವುದಿಲ್ಲ.ನಾನು ತಕ್ಷಣ ಲಾರಿಯಿಂದ ಕೆಳಗಿಳಿದು ತಮ್ಮ ಲಾರಿಗೆ ಢಿಕ್ಕಿ ಪಡಿಸಿದ ಲಾರಿಯನ್ನು ನೋಡಲಾಗಿ ಅದರ ಲಾರಿಯ ಮುಂದಿನ ಭಾಗವೆಲ್ಲಾ ಜಖಂ ಗೊಂಡಿದ್ದು ಅದರಲ್ಲಿದ್ದ ಲಾರಿಯ ಚಾಲಕನ ಹೆಸರು ಮತ್ತು ವಿಳಾಸ ಕೇಳಲಾಗಿ ತನ್ನ ಹೆಸರು ಕಣ್ಣನ್ ತಂದೆ ಶಕ್ತಿವೇಲ್ ೨೫ ವರ್ಷ ಡ್ರೈವರ್ ಕೆಲಸ ವಾಸ ಅಲಗಂಪಟ್ಟಿ,ನಿಲ್ಲಕೋಟೈ ತಾಲೂಕು, ದಿಂಡುಗಲ್ ಜಿಲ್ಲೆ ಹಾಗೂ ಅದೇ ಲಾರಿಯಲ್ಲಿದ್ದ ಇನ್ನೊಬ್ಬನಿಗೆ ವಿಚಾರಿಸಲು ೨ ನೇ ಡ್ರೈವರ್ ಅಂತ ತಿಳಿಸಿ, ಅವನ ಹೆಸರು ಶಿವಕುಮಾರ್ ಅಂತ ತಿಳಿಸಿದರು. ಸದರಿಯವರಿಗೆ ಯಾವುದೇ ಗಾಯ ಪೆಟ್ಟುಗಳು ಆಗಿರುವುದಿಲ್ಲ. ಈ ಅಪಘಾತದ ಬಗ್ಗೆ ತಮ್ಮ ಲಾರಿಯ ಮಾಲೀಕರಿಗೆ ತಿಳಿಸಿ, ಅಪಘಾತ ಉಂಟು ಮಾಡಿದ ಲಾರಿಯ ಚಾಲಕನ ವಿರುಧ್ದ ದೂರು ಕೊಡಲು ತಿಳಿಸಿದ್ದರಿಂದ ತಾನು ಈ ದಿನ ದಿನಾಂಕ:-೩೦-೧೦-೨೦೧೫ ರಂದು ಹೊಸಹಳ್ಳಿ ಪೊಲೀಸ್ ಠಾಣೆಗೆ ಬಂದು ತನ್ನ ಲಾರಿ ಕೆಎ-೧ ಎಡಿ-೯೨೦೧ ನೇದ್ದಕ್ಕೆ ಢಿಕ್ಕಿ ಪಡಿಸಿದ ಮೇಲ್ಕಂಡ ಲಾರಿ ನಂಬರ್:- ಟಿಎನ್-೫೨ ಎಫ್-೫೪೫೮ ನೇದ್ದರ ಚಾಲಕ ಕಣ್ಣನ್ ತಂದೆ ಶಕ್ತಿವೇಲ್ ೨೫ ವರ್ಷ ಇವನ ವಿರುಧ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದೆ. | |||||||||||||||
Hospet Rural PS | ||||||||||||||||
6 | Cr.No:0156/2015 (INDIAN MOTOR VEHICLES ACT, 1988 U/s 183,187 ; IPC 1860 U/s 279,337 ) |
30/10/2015 | Under Investigation | |||||||||||||
MOTOR VEHICLE ACCIDENTS NON-FATAL - National Highways | ||||||||||||||||
Brief Facts | ದಿನಾಂಕ:25/10/2015 ರಂದು ಬೆಳಿಗ್ಗೆ 10-30 ಗಂಟೆಗೆ ಹೊಸಪೇಟೆ ಸರ್ಕಾರಿ ಆಸ್ಪತ್ರೆಯಿಂದ ಬಂದ ಎಂ.ಎಲ್.ಸಿ. ಮಾಹಿತಿ ಮೇರೆಗೆ ಹೋಗಿ ಗಾಯಾಳು ಮಲ್ಲಪ್ಪ ಹೇಳಿಕೆ ಪಡೆದಿದ್ದು ಸಾರಾಂಶ ದಿನಾಂಕ:30/10/2015 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಪಿರ್ಯಾದಿಯು ಹಾಗು ಇತರರು ಆಟೋ ನಂ: ಕೆ.ಎ:35/ 9122 ರಲ್ಲಿ ತರಕಾರಿಯನ್ನು ತುಂಬಿಕೊಂಡು ತಾಳೂರು ಕಡೆಗೆ ಹೋಗುತ್ತಿದ್ದಾಗ ಎನ್.ಹೆಚ್-63 ರಸ್ತೆಯಲ್ಲಿ ಇಂಗಳಗಿ ಕ್ರಾಸ್ ಹತ್ತಿರ ಲಾರಿ ನಂ: ಆರ್.ಜೆ.-14 ಜಿ.ಜಿ.-2963 ರ ಚಾಲಕ ತನ್ನ ಲಾರಿಯನ್ನು ಅತೀ ಜೋರಾಗಿ ಮತ್ತು ನಿರ್ಲಕ್ಷತೆಯಿಂದ ನಡೆಸಿ ಅಪಘಾತ ಪಡಿಸಿದ್ದರಿಂದ ಪಿರ್ಯಾದಿ ಹಾಗು ಇತರರಿಗೆ ರಕ್ತಗಾಯ ಹಾಗು ಒಳ ನೋವುಗಳು ಆಗಿರುವುದಾಗಿ ದೂರು ಚಾಲಕನು ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುವುದಾಗಿ ಮುಂದಿನ ಕ್ರಮಕ್ಕಾಗಿ ಇದ್ದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿ ತನಿಖೆ ಕೈ ಗೊಳ್ಳಲಾಗಿದೆ. | |||||||||||||||
Moka PS | ||||||||||||||||
7 | Cr.No:0150/2015 (IPC 1860 U/s 279,337 ) |
30/10/2015 | Under Investigation | |||||||||||||
MOTOR VEHICLE ACCIDENTS NON-FATAL - State Highways | ||||||||||||||||
Brief Facts | ಈ ದಿನ ದಿನಾಂಕ:30-10-15 ರಂದು ಬೆಳಿಗ್ಗೆ 11 ಗಂಟೆಗೆ ಪಿರ್ಯದಿದಾರರಾದ ಶ್ರೀ.ಟಿ.ಅಂಬ್ರಷ್ ತಂದೆ ಟಿ.ಗೋವಿಂದಪ್ಪ ವ:೨೦ವರ್ಷ, ವಾಲ್ಕೀಕಿ | |||||||||||||||
Brief Facts : | ಜನಾಂಗ,
ಬೇಸಾಯ ಕೆಲಸ,ವಾಸ: ಹೊಸ ಮೋಕಾ ಗ್ರಾಮ ಕೊಟ್ಟ
ಗಣಕೀಕೃತ ದೂರು ಏನಂದರೇ, ನಿನ್ನೆ ದಿನಾಂಕ:೨೯-೧೦-೧೫ ರಂದು ಸಂಜೆ ೫ ಗಂಟೆಗೆ ತಾನು ಮತ್ತು ಇತರರೊಂದಿಗೆ ಕೂಲಿ ಕೆಲಸ ಮಾಡಿಕೊಂಡು ವಾಪಸ್ಸು ಮನೆಗೆ
ಹೋಗುತ್ತಿರುವಾಗ ತನ್ನ ತಂದೆ
ಟಿ.ಗೋವಿಂದಪ್ಪರವರು ತಮ್ಮ ಮೋಟಾರ್ ಸೈಕಲ್ ನಂ;ಕೆ:ಎ:34:ಇಎ:7368 ನೇದ್ದನ್ನು ಚಲಾಯಿಸಿಕೊಂಡು
ತಮ್ಮ ಗದ್ದೆಗೆ ನೀರು ಕಟ್ಟಲು
ಹೋಗುತ್ತಿರುತ್ತಿರುವಾಗ ತನ್ನ ತಂದೆ
ತನ್ನ ಮೋಟಾರ್ ಸೈಕಲ್ನ್ನು ಅತೀವೇಗ ಮತ್ತು
ಅಜಾಗರುಕತೆಯಿಂದ ನಡೆಸಿಕೊಂಡು ತಮ್ಮ ಮುಂದೆ ಬರುತ್ತಿರುವಾಗ ಮಜ್ಜಿಗೆ ಸುಂಕಪ್ಪರವರ ಗದ್ದೆ
ಹತ್ತಿರ ಮೋಕಾ ಬಳ್ಳಾರಿ ರಸ್ತೆಯಲ್ಲಿ ತನ್ನ ತಂದೆ ತನ್ನ ಮೋಟಾರ್ ಸೈಕಲ್ ವೇಗ ಕಡಿಮೆ
ಮಾಡದೇ ಅದೇ ವೇಗದಲ್ಲಿ ಹೋಗುತ್ತಿರುವಾಗ ತಮ್ಮ ತಂದೆಗೆ ತಮ್ಮ ಮೋಟಾರ ಸೈಕಲ್ ಹಿಡಿತ ತಪ್ಪಿ ಸ್ಕಿಡ್ ಆಗಿ ರಸ್ತಯ ಮೇಲೆ ಬಿದ್ದಾಗ
ಇವೆಲ್ಲಾರು ಮತ್ತು ಇತರೆ ದಾರಿಗೆ
ಹೋಗುವವರು ಹೋಗಿ ತನ್ನ ತಂದೆಗೆ ನೋಡಲು ತನ್ನ
ತಂದೆಗೆ ತಲೆಗೆ ರಕ್ತಗಾಯವಾಗಿದ್ದು, ಮತ್ತು ಕಿವಿಗಳಲ್ಲಿ ರಕ್ತ ಬರುತ್ತಿದ್ದು, ಬಲಗಾಲಿ ಪಾದದ
ಬೆರಳುಗಳಿಗೆ ಮತ್ತು ಮೈತುಂಬ ತೆರಿಚಿದ ರಕ್ತಗಾಯವಾಗಿ ತನ್ನ ತಂದೆ ಮಬ್ಬು ಬಂದು ಬಿದ್ದಿರುತ್ತಾರೆ ಆಗ ತಾನು ತಮ್ಮ
ಗ್ರಾಮದ ಗಾದಿರವರ ಆಟೋ ರಿಕ್ಷಾವನ್ನು ಸ್ಥಳಕ್ಕೆ ಕರೆಯಿಸಿ ಈ ಆಟೋ ರಿಕ್ಷಾದಲ್ಲಿ ತನ್ನ ತಂದೆಗೆ
ತಾನು, ಮತ್ತು ವೀರುಪಾಕ್ಷಿ ಮತ್ತು ಸಿದ್ದು
ಇವೆಲ್ಲಾರು ಕಲೆತು ಹಾಕಿಕೊಂಡು ಸಂಜೆ ೫-೫೦ ಗಂಟೆಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ
ಚಿಕಿತ್ಸೆಗಾಗಿ ದಾಖಲಿಸಿದ್ದು ತನ್ನ ತಂದೆ ಕೋಮದಲ್ಲಿದ್ದು ಚಿಕಿತ್ಸೆ
ಪಡೆಯುತ್ತಿದ್ದಾನೆ. ತನ್ನ ತಂದೆ ತನ್ನ ಮೋಟಾರ್ ಸೈಕಲ್ನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ನಡೆಸಿಕೊಂಡು ಬಳ್ಳಾರಿ ರಸ್ತೆಯಲ್ಲಿ ಹೋಗುತ್ತಿರುವಾಗ ತನ್ನ ತಂದೆಗೆ ತನ್ನ ಮೋಟಾರ್ ಸೈಕಲ್ ವೇಗವನ್ನು ಕಡಿಮೆ ಮಾಡದೇ ಅದೇ ವೇಗ ಹೋಗಿದ್ದರಿಂದ ಮೋಟಾರ್ ಸೈಕಲ್ ಹಿಡಿತ ತಪ್ಪಿ ಏಕಾಎಕಿಯಾಗಿ ಸ್ಕಿಡ್ ಆಗಿ ರಸ್ತೆಯ ಮೇಲೆ ಬಿದ್ದುದ್ದರಿಂದ ತನ್ನ ತಂದೆಗೆ ತಲೆಗೆ,ಕೈಕಾಲುಗಳಿಗೆ ಮೈತುಂಬು ರಕ್ತಗಾಯ ಮತ್ತು ತೆರಚಿತ ಗಾಯವಾಗಿರುತ್ತವೆ. ಮತ್ತು ಮೋಟಾರ್ ಸೈಕಲ್ ಸಹ ಜಖಂಗೊಂಡಿದೆ. ಕಾರಣ ತನ್ನ ತಂದೆಯ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿಗಿಸಲು ಕೊಟ್ಟ ಗಣಕೀಕೃತ ದೂರಿನ ಮೇರೆಗೆ, ಮತ್ತು ಇದಕ್ಕೆ ಪಿರ್ಯಾದಿದಾರರು ಕೊಟ್ಟ ಗಣಕೀಕೃತ ದೂರು ಲಗತ್ತಿಸಿದೆ. |
|||||||||||||||
Sirigeri PS | ||||||||||||||||
8 | Cr.No:0160/2015 (IPC 1860 U/s 420 ) |
30/10/2015 | Under Investigation | |||||||||||||
CHEATING - CHEATING | ||||||||||||||||
Brief Facts : | ಪಿರ್ಯಾಧಿದಾರರು ದಿ:-30/10/2015 ರಂದು ಮಧ್ಯಾಹ್ನ 3:00ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಪಡೆದು ಪರಿಶೀಲಿಸಲು ದಿ:24/10/2015 ರಂದು ಬೆಳಿಗ್ಗೆ 9:30ಗಂಟೆಗೆ ನಾನು ಸಿರಿಗೇರಿ ಬಸ್ಸ್ ನಿಲ್ದಾಣದ ಹತ್ತಿರದ ನಮ್ಮ ಬೀಡಿ ಅಂಗಡಿಯಲ್ಲಿದ್ದಾಗ, ನಮ್ಮ ಅಂಗಡಿಯಲ್ಲಿಟ್ಟಿದ್ದ ಎಸ್ಬಿಐ ಬ್ಯಾಂಕ್ನ ಎಟಿಎಂ ಕಾಡರ್್ ಹಾಗೂ ಅದರ ಪಿನ್ ಕೋಡ್ ಫಾರಂ ಕಾಣಲಿಲ್ಲ, ನಾನು ಅಂಗಡಿಯಲ್ಲಿ ಹಾಗೂ ಸುತ್ತ ಮುತ್ತಲಿನ ಜಾಗದಲ್ಲಿ ಹುಡುಕಾಡಿ ನೋಡಲು ಸಿಗಲಿಲ್ಲ, ಅಕ್ಕಪಕ್ಕದವರನ್ನು ವಿಚಾರ ಮಾಡಲು ಸಿಗಲಿಲ್ಲ, ನಂತರ ನಮ್ಮ ಮನೆಯಲ್ಲಿ ನಾನು ನನ್ನ ಮಕ್ಕಳು ಸೇರಿ ಹುಡುಕಾಡಿ ನೋಡಲು ಅಲ್ಲಿಯೂ ಕೂಡ ಸಿಗಲಿಲ್ಲ, ನಂತರ ಎಲ್ಲಿಯಾದರೂ ಬಿದ್ದಿರಬಹುದಾಗಿ ಸುಮ್ಮನಾದೆನು, ದಿ:26/10/2015 ರಂದು ಬೆಳಿಗ್ಗೆ 11ಗಂಟೆಗೆ ನಾನು ಎಸ್ಬಿಐ ಬ್ಯಾಂಕ್ ಖಾತೆ ಪುಸ್ತಕ ತೆಗೆದುಕೊಂಡು ಹೋಗಿ ಬ್ಯಾಂಕ್ನಲ್ಲಿ ಚೆಕ್ ಮಾಡಿಸಲು ನನ್ನ ಬ್ಯಾಂಕ್ ಖಾತೆಯಿಂದ 43.000/ರೂಗಳನ್ನು ಸಿರಿಗೇರಿ, ಬಳ್ಳಾರಿ ಎಟಿಎಂ ಕೇಂದ್ರಗಳಲ್ಲಿ ಹಣವನ್ನು ಬಿಡಿಸಿಕೊಂಡಿದ್ದು ಕಂಡು ಬಂದಿದ್ದು, ಈ ಬಗ್ಗೆ ಬ್ಯಾಕ್ನಲ್ಲಿ ವಿಚಾರಿಸಲು ಎಟಿಎಂ ಬಳಸಿಕೊಂಡು ಹಣವನ್ನು ಬಿಡಿಸಿಕೊಂಡಿರುತ್ತ್ತಾರೆಂದು ತಿಳಿಸಿದರು, ಪುನ: ನನ್ನ ಎಟಿಎಂ ಕಾರ್ಡ ಬಗ್ಗೆ ಹುಡುಕಾಡಿ ವಿಚಾರಿಸಲು ಯಾವುದೇ ಮಾಹಿತಿ ಸಿಗಲಿಲ್ಲ, ಈ ಬಗ್ಗೆ ನಮ್ಮ ಹಿರಿಯವರನ್ನು ವಿಚಾರಿಸಿಕೊಂಡು ಈ ದಿನ ತಡವಾಗಿ ಠಾಣೆಗೆ ಬಂದು ನನ್ನ ಹೆಸರಿನ ಎಸ್ಬಿಐ ಬ್ಯಾಂಕ್ನ ಎಟಿಎಂ ಕಾರ್ಡ ಹಾಗೂ ಅದರ ಪಿನ್ ಕೋಡನ್ನು ಯಾರೋ ವ್ಯಕ್ತಿ ಬಳಸಿಕೊಂಡು ಖಾತೆಯಲ್ಲಿದ್ದ 43000/ರೂಗಳನ್ನು ಎಟಿಎಂ ಕೇಂದ್ರಗಳಲ್ಲಿ ಬಿಡಿಸಿಕೊಂಡು ನನಗೆ ಮೋಸ ಮಾಡಿದ್ದು, ಕಾರಣ ನನಗೆ ಮೋಸ ಮಾಡಿದರನ್ನು ಪತ್ತೆ ಹಚ್ಚಿ ಕಾನೂನು ರೀತಿ ಕ್ರಮ ಜರುಗಿಸಿ, ನನ್ನ ಹಣವನ್ನು ನಮಗೆ ಕೊಡಿಸಬೇಕೆಂದು ಇದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತದೆ | |||||||||||||||
Thoranagal PS | ||||||||||||||||
9 | Cr.No:0162/2015 (IPC 1860 U/s 00MP ) |
30/10/2015 | Under Investigation | |||||||||||||
MISSING PERSON - Women | ||||||||||||||||
Brief Facts : | ನಿವೇದನೆ:- ಈ ದಿನ ದಿನಾಂಕ: 30/10/2015 ರಂದು 1;00ಪಿ.ಎಂ. ನಾನು ಠಾಣೆಯಲ್ಲಿರುವಾಗ ಪಿರ್ಯಾದಿ ಹಾಜುರಾಗಿ ನೀಡಿದ ದೂರಿನ ಸಾರಂಶವೆನೆಂಧರೆಎನ್. ಲಕ್ಷ್ಮಿ ಅದ ನಾನು ಮನವಿ ಮಾಡಿಕೊಳ್ಳುವುದೆನೆಂದರೆ ನಾನು ಸುಮಾರು ವರ್ಷಗಳಿಂದ ತೋರಣಗಲ್ಲು ಗ್ರಾಮದಲ್ಲಿ ನನ್ನ ಗಂಡ ಮತ್ತು ಅತ್ತೆ ಎನ್. ಲಕ್ಷ್ಮಿದೇವಿ ರವರೊಂದಿಗೆ ವಾಸವಾಗಿದ್ದು ಮನೆ ಕೆಲಸ ಮಾಡಿಕೊಂಡು ಬಂದಿರುತ್ತೇನೆ. ನನ್ನ ಅತ್ತೆಯಾದ ಎನ್. ಲಕ್ಷ್ಮಿದೇವಿ ರವರು ಪ್ರತಿ ವಾರದಂತೆ ನಮ್ಮ ತೋರಣಗಲ್ಲು ಗ್ರಾಮದ ನಮ್ಮ ಮನೆಯಿಂದ ದಿನಾಂಕ: 25/10/2015 ರಂದು 10;30 ಬಳ್ಳಾರಿಗೆ ಚಿಕಿತ್ಸೆ ಪಡೆಯುವ ಮತ್ತು ಅಂಗಡಿ ಸಾಮಾನುಗಳನ್ನು ತರಲು ಬಳ್ಳಾರಿಗೆ ಹೋಗಿದ್ದು ಇಲ್ಲಿಯವರಗೆ ಹಿಂದಿರುಗಿ ಬಂದಿರುವುದಿಲ್ಲ ನಾವುಗಳು ನಮ್ಮ ಸಂಬಂದಿಕರಿ ಗ್ರಾಮಗಳಾದ ಏಳು ಬೆಂಚೆ, ಸಿದ್ದಮ್ಮನಹಳ್ಳಿ, ತಕ್ಕಲಕೋಟೆ ಗಳಲ್ಲಿ ವಿಚಾರಣೆ ಮಾಡಲು ಯಾವುದೇ ಮಾಹಿತಿ ಸಿಕ್ಕಿವುದಿಲ್ಲ ಕಾರಣ ಕಾಣೆಯಾದ ಈ ಕೆಳಕಂಡ ಮಾಹಿತಿ ವುಳ್ಳ ಎನ್. ಲಕ್ಷ್ಮಿ ದೇವಿ ರವರನ್ನು ಹುಡಿಕಿ ಕೊಡಲು ಮನವಿ. ಬೇರೆ ಬೇರೆ ಕಡೆಗಳಲ್ಲಿ ಹುಡಿಕಿ ಬಂದು ದೂರು ನೀಡಿದ್ದರಿಂದ ತಡವಾಗಿದೆ. 1)ಹೆಸರು:ಎನ್. ಲಕ್ಷ್ಮಿದೇವಿ ಗಂಡ ಎನ್. ಶಂಕ್ರಪ್ಪ 60 ವರ್ಷಗಳು ವಾಲ್ಮೀಕಿ ಜನಾಂಗ ಮನೆ ಕೆಲಸ (ಅಂಗಡಿ ಕೆಲಸ) ವಾಸ: ರಾಮಲಿಂಗಮ್ಮ ಗುಡಿಯ ಹತ್ತಿರ 4ನೇ ವಾರ್ಡ ತೋರಣಗಲ್ಲು ಗ್ರಾಮ ಸಂಡೂರು ತಾಲೂಕು ಬಳ್ಳಾರಿ ಚಹರೆ;- ಗುಂಡು ಮುಖ ಎತ್ತರ; 5 ಅಡಿ, ಗೋದಿ ಮೈ ಬಣ್ಣ , ಬಲಗಣ್ಣಿನ ಹತ್ತಿರ ಕಪ್ಪು ಮಚ್ಚೆ, ಕನ್ನಡಕ ದರಿಸಿರುತ್ತಾರೆ. ದರಿಸಿದ ಉಡಪುಗಳು;-ಸಿಮೆಂಟು ಬಣ್ಣದ ಕಾಟನ್ ಸೀರೆಯಲ್ಲಿ ಕೆಂಪು ಹೊ ಇದ್ದು ಹಳದಿ ಬಣ್ಣದ ಕುಪ್ಪಸ ಕಪ್ಪು-ಬಿಳಪು ತೆಲೆ ಕೂದಲು ಎಂದು ನೀಡಿದ ದೂರಿನ ಮೇರೆಗೆ ಈ ಗುನ್ನೆ ದಾಖಲು ಮಾಡಿ ತನಿಖೆ ಕೈಗೊಂಡಿದೆ.( ಪ್ರ.ವ.ವಗೆ ಪಿರ್ಯಾದಿ ದೂರು ಲಗತ್ತಿಸಿದೆ. |
|||||||||||||||
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)